2022ರ ವಿಶ್ವದ ಟಾಪ್‌ 5 ಅತಿ ದುಬಾರಿ ನಗರಗಳಿವು!


Team Udayavani, Jun 9, 2022, 7:30 AM IST

2022ರ ವಿಶ್ವದ ಟಾಪ್‌ 5 ಅತಿ ದುಬಾರಿ ನಗರಗಳಿವು!

ಹೊಸದಿಲ್ಲಿ: ವಲಸಿಗರಿಗೆ ವಿಶ್ವದ ಯಾವ ನಗರ ಎಷ್ಟು ದುಬಾರಿ ಎನ್ನುವುದರ ಬಗ್ಗೆ ಇಸಿಎ ಇಂಟರ್‌ನ್ಯಾಶ‌ನಲ್‌ ಹೆಸರಿನ ಸಂಸ್ಥೆ ಸಮೀಕ್ಷೆ ನಡೆಸಿದೆ. ಈ ವರ್ಷದ ಮಾರ್ಚ್‌ ನಲ್ಲಿ ನಡೆದ ಸಮೀಕ್ಷೆಯನ್ನು ತೈಲ ಬೆಲೆಯೇರಿಕೆ, ಆಹಾರ ಹಣದುಬ್ಬರ ಏರಿಕೆ, ಮನೆ ಬಾಡಿಗೆ ಮುಂತಾದ ಮಾನ ದಂಡಗಳನ್ನಿಟ್ಟುಕೊಂಡು ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ವಿಶ್ವದ ಅತೀ ದುಬಾರಿ ನಗರಗಳಲ್ಲಿ ಭಾರತದ ಯಾವುದೇ ನಗರವಿಲ್ಲ. ಇನ್ನು ಹಾಂಕಾಂಗ್‌ ಅತ್ಯಂತ ದುಬಾರಿ ನಗರ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.

ಹಾಂಕಾಂಗ್‌ ಅನಂತರದ 4 ಸ್ಥಾನಗಳನ್ನು ಕ್ರಮವಾಗಿ ನ್ಯೂಯಾರ್ಕ್‌, ಜಿನಿವಾ, ಲಂಡನ್‌ ಮತ್ತು ಟೋಕಿಯೊ ತುಂಬಿವೆ. ನ್ಯೂಯಾರ್ಕ್‌ ಮತ್ತು ಜಿನಿವಾದಲ್ಲಿ ಕಳೆದ ಒಂದು ವರ್ಷದಲ್ಲಿ ಮನೆ ಬಾಡಿಗೆ ದರವು ಕ್ರಮವಾಗಿ ಶೇ.20 ಮತ್ತು ಶೇ.12 ಹೆಚ್ಚಿದ್ದರಿಂದಾಗಿ ಈ ಎರಡೂ ನಗರಗಳು ಟಾಪ್‌ 5ರ ಸ್ಥಾನಕ್ಕೇರಿವೆ.

2022ರ ಟಾಪ್‌ 5 ನಗರಗಳು
1. ಹಾಂಕಾಂಗ್‌ 2. ನ್ಯೂಯಾರ್ಕ್‌
3. ಜಿನಿವಾ 4. ಲಂಡನ್‌ 5. ಟೋಕಿಯೊ

ವರದಿಯ ವಿಶೇಷತೆ
-ವಿಶ್ವಾದ್ಯಂತ ಕಳೆದ 1 ವರ್ಷದಲ್ಲಿ ಪೆಟ್ರೋಲ್‌ ದರ ಸರಾಸರಿ ಶೇ.37 ಏರಿಕೆ ಕಂಡಿದೆ. ಬೀರತ್‌ ನಗರದಲ್ಲಂತೂ ಶೇ.1128 ಏರಿಕೆ ಯಾಗಿದೆ.
-ದುಬಾರಿ ನಗರ ಹಾಂಕಾಂಗ್‌ನಲ್ಲಿ ಒಂದು ಕಪ್‌ 405 ರೂ., ಲೀಟರ್‌ ಪೆಟ್ರೋಲ್‌ ಬೆಲೆ 236 ರೂ., 1 ಕೆಜಿ ಟೊಮೆಟೊ ಬೆಲೆ 894 ರೂ.!
-ಇಂಧನಕ್ಕೆ ಅತ್ಯಂತ ಕಡಿಮೆ ಬೆಲೆ ಇರುವುದು ಟೆಹ್ರಾನ್‌ನಲ್ಲಿ. ಅಲ್ಲಿ 1 ಲೀ. ಇಂಧನ ಬೆಲೆ 7 ರೂ.
-ಕೊನೆಯ ಸ್ಥಾನದಲ್ಲಿ ಟರ್ಕಿಯ ಅಂಕಾರಾವಿದ್ದು ಇದು ಅತ್ಯಂತ ಅಗ್ಗದ ನಗರವಾಗಿದೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.