Tirupati ತಿರುಮಲದಲ್ಲಿ ಜಲಸಂಕಷ್ಟ: ಮಿತಬಳಕೆಗೆ ಟಿಟಿಡಿ ಮನವಿ
Team Udayavani, Aug 26, 2024, 6:55 AM IST
ತಿರುಮಲ: ತಿರುಮಲದಲ್ಲಿ ನೀರಿನ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ಮುಂದಿನ 130 ದಿನಗಳವರೆಗಷ್ಟೇ ನೀರಿನ ಲಭ್ಯತೆಯಿರಲಿದೆ ಎಂದು ವರದಿಯಾಗಿದೆ. ಈ ಬಿಕ್ಕಟ್ಟು ನಿವಾರಣೆಗೆ ಕಲ್ಯಾಣಿ ಅಣೆಕಟ್ಟಿ ನಿಂದ ನಿತ್ಯ 95 ಲಕ್ಷ ಲೀ. ನೀರು ತೆಗೆದು ಕೊಳ್ಳಲಾಗುವುದು ಎಂದು ತಿರು ಮಲ ತಿರುಪತಿ ದೇವಸ್ಥಾನ ಸಂಸ್ಥೆ (ಟಿಟಿಡಿ)ಯ ಕಾರ್ಯನಿರ್ವಾಹಕ ಅಧಿ ಕಾರಿ ಜಿ.ಶ್ಯಾಮಲಾ ರಾವ್ ಶನಿ ವಾರ ಹೇಳಿದ್ದಾರೆ. ಜತೆಗೆ ನೀರು ಪೂರೈಕೆ ಗಾಗಿ 40 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.
ಮುಂಗಾರು ಮಳೆ ವೈಫಲ್ಯವಾದ ಹಿನ್ನೆಲೆಯಲ್ಲಿ ತಿರುಮಲದ ಸುತ್ತಲಿನ ಪಾಪ ವಿನಾಶನಂ, ಗೋಗರ್ಭ, ಆಕಾಶ ಗಂಗಾ, ಕುಮಾರಧಾರ -ಪಶುಪುಧಾರಾ ಸೇರಿ ಹಲವು ಅಣೆಕಟ್ಟುಗಳು ಕ್ರಮೇಣ ಡೆಡ್ ಸ್ಟೋರೇಜ್ಗೆ ಇಳಿಯಲಿವೆ. ಈ ಅಣೆಕಟ್ಟುಗಳಲ್ಲಿ ಈಗ 173 ಕೋಟಿ ಲೀ.ನಷ್ಟು ನೀರಿದೆ. ನಿತ್ಯ ತಿರುಮಲಕ್ಕೆ 1.58 ಕೋಟಿ ಲೀ. ನೀರು ಅಗತ್ಯವಿದೆ.
ತಿರುಮಲಕ್ಕೆ ಪ್ರಮುಖ ಜಲಮೂಲ ವಾಗಿರುವ ಕಲ್ಯಾಣಿ ಅಣೆಕಟ್ಟಿನಲ್ಲೂ ಪ್ರಸ್ತುತ 212 ಕೋಟಿ ಲೀ. ನೀರು ಲಭ್ಯವಿ ದೆ. ಹಾಗಾಗಿ ಮಿತವಾಗಿ ನೀರು ಬಳಸಿದರೂ 130 ದಿನಗಳಷ್ಟು ಮಾತ್ರ ಲಭ್ಯವಿರಲಿದೆ. ಆದ್ದರಿಂದ ತಿರುಮಲದ ಜನತೆ ಮಿತವಾಗಿ ನೀರು ಬಳಸಬೇ ಕೆಂದು ಟಿಟಿಡಿ ಮನವಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Mudubidire: 77 ಕೋ.ರೂ. ವೆಚ್ಚದ ಅಮೃತ್ 2.0 ನೀರಿನ ಯೋಜನೆಗೆ ಚಾಲನೆ
Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್ ಬೆಳ್ಳಿ’ ತೆರೆಗೆ
Space Wonder: ಇಂದು ವಿಶೇಷ ಸೂಪರ್ಮೂನ್
Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್ಐಎಗೆ ವಹಿಸಲಿ: ಶಾಸಕ ಸುನಿಲ್ ಕುಮಾರ್
Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.