![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 24, 2017, 4:24 PM IST
ಕೊಪ್ಪಳ : ‘ಜಾತ್ಯಾತೀತರ ರಕ್ತದ ಬಗ್ಗೆ ನನಗೆ ಅನುಮಾನವಿದೆ. ನಾವು ಸಂವಿಧಾನ ಬದಲಾಯಿಸಲೆಂದೇ ಬಂದಿರುವುದು’ ಎಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.
ಕುಕನೂರಿನಲ್ಲಿ ನಡೆದ ಯುವ ಬ್ರಾಹ್ಮಣ ಸಭೆಯಲ್ಲಿ ಮಾತನಾಡಿದ ಸಚಿವ ಹೆಗಡೆ ‘ನಾನು ಹಿಂದೂ, ನಾನು ಮುಸ್ಲಿಂ,ನಾನೊಬ್ಬ ಕ್ರೈಸ್ತ, ನಾನೊಬ್ಬ ಲಿಂಗಾಯತ ಎಂದರೆ ನನಗೆ ನಿಜಕ್ಕೂ ಖುಷಿ , ಅವರ ಕಾಲು ಮುಟ್ಟಿ ನಮಸ್ಕರಿಸುತ್ತೇನೆ. ಆದರೆ ಈ ಜಾತ್ಯಾತೀತ ಎನ್ನುತ್ತಾರಲ್ಲ. ಅವರ ರಕ್ತದ ಬಗ್ಗೆ ನನಗೆ ಸಂಶಯ ಇದೆ. ಜಾತ್ಯಾತೀತರು ಅಪ್ಪ- ಅಮ್ಮನ ಪರಿಚಯ ಇಲ್ಲದವರು. ಸಂವಿಧಾನದಲ್ಲಿ ಹೇಳಿದೆ ಅನ್ನುತ್ತಾರೆ. ಹೌದು ಸ್ವಾಮಿ ನಾವೂ ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದರೆ ಸಂವಿಧಾನ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ನಾವು ಬಂದಿರೋದೆ ಸಂವಿಧಾನ ಬದಲಾವಣೆ ಮಾಡುವುದಕ್ಕೆ’ ಎಂದರು.
ಇದೇ ವೇಳೆ ‘ಯಾರೋ ಒಬ್ಬ ಚಮಚಾ ಹೇಳಿದ್ದಕ್ಕೆ ನಾನು ಬದಲಾಗುವುದಿಲ್ಲ’ ಎಂದರು.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.