Rahul Gandhi ಅವರಿಗೇಕೆ ಹಿಂದೂಗಳೆಂದರೆ ಇಷ್ಟೊಂದು ದ್ವೇಷ?: ಬಿಜೆಪಿ ಕಿಡಿ
ರಾಮಜನ್ಮಭೂಮಿ ಚಳವಳಿ ಸೋತಿದೆ ಎಂದ ರಾಹುಲ್ಗೆ ತಿರುಗೇಟು
Team Udayavani, Jul 7, 2024, 10:52 PM IST
ನವದೆಹಲಿ: ಬಿಜೆಪಿ ವರಿಷ್ಠ ಎಲ್.ಕೆ.ಅಡ್ವಾಣಿ ಆರಂಭಿಸಿದ ರಾಮಮಂದಿರ ಚಳವಳಿಯು ಅಯೋಧ್ಯೆಯಲ್ಲಿ ಸೋತುಬಿಟ್ಟಿದೆ ಎಂದಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ಮಾಳವೀಯ, “ಬಾಲಿಶವಾಗಿ ವರ್ತಿಸುವ ರಾಹುಲ್, ಇಂಡಿಯಾ ಕೂಟ ರಾಮಮಂದಿರ ಚಳವಳಿ ಸೋತಿದೆ ಎನ್ನುತ್ತಿದ್ದಾರೆ. ಹಿಂದೂಗಳ ವಿರುದ್ಧ ಅವರಿಗೇ ಕಿಷ್ಟು ದ್ವೇಷ? ರಾಮನ ಅಸ್ತಿತ್ವ ಅಳಿಸುತ್ತೇವೆಂದವರು ನಶಿಸಿದ್ದು ರಾಮಭಕ್ತರು ಉಳಿದಿದ್ದಾರೆ’ ಎಂದಿದ್ದಾರೆ.
ಪಿತೂರಿ ಅರ್ಥೈಸಿಕೊಳ್ಳಿ!
ದೊಡ್ಡ ಹುದ್ದೆಯಲ್ಲಿದ್ದವರೇ ಹಿಂದೂಗಳು ಹಿಂಸಾಕೋರರು ಅಥವಾ ಸನಾತನ ಧರ್ಮವನ್ನೇ ನಿರ್ಮೂಲನೆ ಮಾಡಿ ಎಂದೋ ಹೇಳುತ್ತಿದ್ದಾರೆಂದರೆ, ಅದರ ಹಿಂದಿನ ಪಿತೂರಿಯನ್ನು ಅರ್ಥ ಮಾಡಿಕೊ ಳ್ಳಬೇಕು ಎಂದು ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಹೇಳಿದ್ದಾರೆ. ಅಲ್ಲದೇ, ಹಿಂದೂಗಳು ಹಿಂಸಾಕೋರ ರೇ ಆಗಿದಿದ್ದರೆ ಇಂದು ಹಿಂದೂ ಹೆಣ್ಣುಮಗಳೊಬ್ಬಳು ತನ್ನ ದೇಶದಲ್ಲೇ ಸದಾ ಭದ್ರತೆ ಜತೆ ಬದುಕುವ ಪರಿಸ್ಥಿತಿ ಇರುತ್ತಿರಲಿಲ್ಲ. ಈ ದೇಶವನ್ನು ಇಲ್ಲಿನ ಸಂವಿಧಾನ ಆಳುತ್ತಿದೆ ವಿನಾ ಷರಿಯಾ ಅಲ್ಲ ಎಂದೂ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್
Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ
Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ
J-K Election: ಚುನಾವಣೆ ಫಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್ ಆಕ್ಷೇಪ
Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.