![Padubidri: ರಿಕ್ಷಾ, ಬೈಕ್ಗಳ ಮಧ್ಯೆ ಅಪಘಾತ: ಬೈಕ್ ಸವಾರನ ಮೂಳೆ ಮುರಿತ](https://www.udayavani.com/wp-content/uploads/2025/02/road-mishap-1-415x243.jpg)
![Padubidri: ರಿಕ್ಷಾ, ಬೈಕ್ಗಳ ಮಧ್ಯೆ ಅಪಘಾತ: ಬೈಕ್ ಸವಾರನ ಮೂಳೆ ಮುರಿತ](https://www.udayavani.com/wp-content/uploads/2025/02/road-mishap-1-415x243.jpg)
Team Udayavani, Oct 30, 2024, 11:02 PM IST
ಹೈದರಾಬಾದ್: ಆಂಧ್ರಪ್ರದೇಶ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ ವಿರುದ್ಧ ಅವರ ತಾಯಿ ವಿಜಯಮ್ಮ ಬಹಿರಂಗ ಪತ್ರ ಬರೆದಿದ್ದಾರೆ.
“ನನ್ನ ಮಗಳಿಗೆ ಅನ್ಯಾಯ ಆಗುತ್ತಿದೆ. ನಾನು ಆಕೆಯ ಪರವಾಗಿ ನಿಲ್ಲುತ್ತಿದ್ದೇನೆ. ರಾಜಕೀಯವಾಗಿ ಜಗನ್ ಪರ ಶರ್ಮಿಳಾ ದುಡಿದಿದ್ದಾಳೆ.
ನನ್ನ ಪತಿ ರಾಜಶೇಖರ ರೆಡ್ಡಿ ಬದುಕಿದ್ದಾಗಲೇ ಶರ್ಮಿಳಾಗೆ ಆಸ್ತಿಯಲ್ಲಿ ಭಾಗ ನೀಡಿದ್ದರು ಎಂಬುದು ಸುಳ್ಳು ಕುಟುಂಬದ ಆಸ್ತಿಯಲ್ಲಿ ಶರ್ಮಿಳಾಗೆ ಪಾಲು ನೀಡಿಲ್ಲ ಎಂದೂ ಪ್ರತಿಪಾದಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ವೈ.ಎಸ್.ಆರ್. ಕಾಂಗ್ರೆಸ್, ಶರ್ಮಿಳಾಗೆ ಜಗನ್ ರೆಡ್ಡಿ ಆಸ್ತಿ ನೀಡಿದ್ದಾರೆ ಎಂದಿದೆ.
Augusta scam: 6 ವರ್ಷಗಳ ಕಸ್ಟಡಿ ಬಳಿಕ ಅಗಸ್ಟಾ ಹಗರಣ ದಲ್ಲಾಳಿ ಮೈಕೆಲ್ಗೆ ಜಾಮೀನು
TTD: ತಿರುಪತಿ ದೇಗುಲದ ಉಚಿತ ಅನ್ನಪ್ರಸಾದ ಟ್ರಸ್ಟ್ಗೆ ಮುಂಬೈ ವ್ಯಕ್ತಿ 11ಕೋಟಿ ರೂ.ದೇಣಿಗೆ!
ಮಹಾಕುಂಭ ‘ಮೃತ್ಯುಕುಂಭ’ ವಾಗಿ ಮಾರ್ಪಟ್ಟಿದೆ… ಯೋಗಿ ಸರ್ಕಾರದ ವಿರುದ್ಧ ಮಮತಾ ವಾಗ್ದಾಳಿ
Maharashtra: ಬಿಜೆಪಿ-ಶಿಂಧೆ ಶಿವಸೇನೆ ನಡುವೆ ಬಿಕ್ಕಟ್ಟು: 20 ಶಾಸಕರ “Y” ಭದ್ರತೆ ವಾಪಸ್!
ಕೀಳು ಮಟ್ಟದ ಪ್ರಶ್ನೆಗಳನ್ನು ಸಹಿಸಲು ಸಾಧ್ಯವಿಲ್ಲ: ಅಲಹಾಬಾದಿಯಾಗೆ ಸುಪ್ರೀಂ ತೀವ್ರ ತರಾಟೆ
Padubidri: ರಿಕ್ಷಾ, ಬೈಕ್ಗಳ ಮಧ್ಯೆ ಅಪಘಾತ: ಬೈಕ್ ಸವಾರನ ಮೂಳೆ ಮುರಿತ
Augusta scam: 6 ವರ್ಷಗಳ ಕಸ್ಟಡಿ ಬಳಿಕ ಅಗಸ್ಟಾ ಹಗರಣ ದಲ್ಲಾಳಿ ಮೈಕೆಲ್ಗೆ ಜಾಮೀನು
Belthangady: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಜಾರಿದ ಕಾರು
Belthangady ಮುಂಡಾಜೆ ಕಾಣಿಕೆ ಡಬ್ಬಿಯಿಂದ ಹಣ ಕಳ್ಳತನ
TTD: ತಿರುಪತಿ ದೇಗುಲದ ಉಚಿತ ಅನ್ನಪ್ರಸಾದ ಟ್ರಸ್ಟ್ಗೆ ಮುಂಬೈ ವ್ಯಕ್ತಿ 11ಕೋಟಿ ರೂ.ದೇಣಿಗೆ!
You seem to have an Ad Blocker on.
To continue reading, please turn it off or whitelist Udayavani.