![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 31, 2018, 12:47 PM IST
ಮುಂಬಯಿ: ಸಾಮಾ ಜಿಕ ಕಳಕಳಿಯನ್ನೇ ಮೂಲ ಉದ್ದೇಶ ವಾಗಿಟ್ಟುಕೊಂಡು ಮುನ್ನಡೆಯು ತ್ತಿರುವ ದೇವಾಡಿಗ ಅಕ್ಷಯ ಕಿರಣ ವಾಟ್ಸಾಪ್ ಬಳಗವು ವಿವಿಧೆಡೆಗಳಲ್ಲಿ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ನೀಡಿ ಸಹಕರಿಸಿತು.
ಸೊಂಟದ ಕೆಳಗೆ ಬಲ ಕಳಕೊಂಡಿ ರುವ ಬಾಲಕ ತನುಷ್ ದೇವಾಡಿಗ ಮತ್ತು ಬಿಜೂರಿನ ಕಾಲಿನ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಡ ಕುಟುಂಬದ ಕೃಷಿ¡ ದೇವಾಡಿಗರಿಗೆ ಅ. 7 ರಂದು ಅವರ ಮನೆಗೆ ತೆರಳಿ ತಲಾ 15,000 ರೂ. ವೈದ್ಯಕೀಯ ನೆರವು ವಿತರಿಸಿತು.
ಮುಂಬಯಿ ಘಾಟ್ಕೋಪರ್ ಪಶ್ಚಿಮದ ಅಮೃತ್ ನಗರದ ನಿವಾಸಿ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಜೀತೇಶ್ ದೇವಾಡಿಗರ ಮನೆಗೆ ತೆರಳಿ 15 ಸಾವಿರ ರೂ. ಗಳನ್ನು ಅವರ ಹೆತ್ತವರಿಗೆ ನೀಡಿತು. ಈ ಸಂದರ್ಭದಲ್ಲಿ ರಾಮ ದೇವಾಡಿಗ, ಮಹಾಲಿಂಗ ದೇವಾಡಿಗ, ಪರಮೇಶ್ವರ ದೇವಾಡಿಗ, ಜಗದೀಶ ದೇವಾಡಿಗ, ಪುರುಷೋತ್ತಮದಾಸ ದೇವಾಡಿಗ, ಸತೀಶ ದೇವಾಡಿಗ, ರಾಜ ದೇವಾಡಿಗ, ಮಧುಕರ ದೇವಾಡಿಗ, ಶ್ರೀಧರ ದೇವಾಡಿಗ, ಅಶೋಕ್ ದೇವಾಡಿಗ, ಸುಂದರ ಮೊಲಿ, ಸದಾಶಿವ ಮೊಲಿ, ದಯಾನಂದ ದೇವಾಡಿಗ, ಸುರೇಶ ದೇವಾಡಿಗ ತೋಕೂರು, ಸುರೇಶ ದೇವಾಡಿಗ ಬಾಕೂìರು, ಮಂಜು ದೇವಾಡಿಗ, ಪ್ರಭಾವತಿ ದೇವಾಡಿಗ, ಉಮಾವತಿ ದೇವಾಡಿಗ ಅವರು ಉಪಸ್ಥಿತರಿದ್ದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.