ಗೋರೆಗಾಂವ್ ಕರ್ನಾಟಕ ಸಂಘ: ಯುವ ವಿಭಾಗದಿಂದ ಒಳಾಂಗಣ ಕ್ರೀಡಾಕೂಟ
Team Udayavani, Oct 31, 2018, 12:59 PM IST
ಮುಂಬಯಿ: ಗೋರೆಗಾಂವ್ ಕರ್ನಾಟಕ ಸಂಘದ ವಜ್ರ ಮಹೋತ್ಸವದ ಅಂಗವಾಗಿ ಒಳಾಂಗಣ ಕ್ರೀಡಾಕೂಟವು ಸಂಘದ ಬಾಕೂìರು ರುಕ್ಮಿಣಿ ಶೆಟ್ಟಿ ಮಿನಿ ಸಭಾಗೃಹದಲ್ಲಿ ನಡೆಯಿತು.
ಯುವ ವಿಭಾಗದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷೆ ಸುಚಲತಾ ಪೂಜಾರಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ವಿನಂತಿ ಶೆಟ್ಟಿ, ಸುಮಿತ್ರಾ ಆರ್. ಕುಂದರ್. ಸುಮಿತ್ರಾ ಗುಜರನ್, ಶಕುಂತಳಾ ಆರ್. ಪ್ರಭು ಇವರು ಸಹಕರಿಸಿದರು.
ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯೆಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾಗದವರು ಪ್ರಾರ್ಥನೆಗೈದರು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಚೆನ್ನೆಮಣೆ ಆಟ, ಬಳೆ ಆಟ, ಕ್ಯಾರಂ ಸಿಂಗಲ್ ಮತ್ತು ಡಬ್ಬಲ್ಸ್, ಪುರುಷರಿಗೆ ಕ್ಯಾರಂ ಸಿಂಗಲ್ ಮತ್ತು ಡಬಲ್ಸ್, ಚೆಸ್ ಇನ್ನಿತರ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಮಹಿಳೆಯರ ವಿಭಾಗದಲ್ಲಿ ವಸಂತಿ ಶೆಟ್ಟಿ, ಪದ್ಮಜಾ ಮಣ್ಣೂರ, ಸುಮಿತ್ರಾ ಗುಜರನ್, ಸಾವಿತ್ರಿ ಶೆಟ್ಟಿ, ಶಕುಂತಳಾ ಶೆಟ್ಟಿ, ವಾಣಿ ಶೆಟ್ಟಿ, ಶಾರದಾ ಅಂಚನ್, ಸುಜಾತಾ ಕೋಟ್ಯಾನ್, ಸುಮಿತ್ರಾ ಕುಂದರ್, ಸುಚಿತಾ ಶೆಟ್ಟಿ, ನೈನಾ ಅಮೀನ್, ಸುಗುಣಾ ಬಂಗೇರ, ರೇಖಾ ಅಲಕರ್ಣಿ, ಮಕ್ಕಳ ವಿಭಾಗದಲ್ಲಿ ರಕ್ಷಿತಾ ಆಚಾರ್ಯ, ದಿಶಾ ಕೋಟ್ಯಾನ್, ಚಾರ್ವಿ ಅಂಚನ್, ಪುರುಷರ ವಿಭಾಗದಲ್ಲಿ ರಮೇಶ್ ಶಿವಪುರ, ಜೆ. ಕೆ. ಹೆಗಡೆ, ನಾರಾಯಣ ಪುತ್ರನ್, ಪಿ. ಎನ್. ಭಟ್, ದಿವಾಕರ ಅಂಚನ್ ಅವರು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದರು. ಸಂಘದ ಸದಸ್ಯ ಬಾಂಧವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”
Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ
Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ
ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್: ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಯಕ್ಷಧ್ರುವ ಪಟ್ಲ ಫೌಂಡೇಶನ್: 75 ದಿನಗಳ ಯಕ್ಷಯಾನ ಸಮಾರೋಪ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.