“ಮಿಸ್ಟರ್‌ ಬಿಲ್ಲವ’ ಮತ್ತು “ಮಿಸ್‌ ಬಿಲ್ಲವ’ ಸೌಂದರ್ಯ ಸ್ಪರ್ಧೆ


Team Udayavani, Apr 25, 2017, 4:38 PM IST

23-Mum07b.jpg

ಮುಂಬಯಿ: ಸಾಂತಾಕ್ರೂಜ್‌ ಪೂರ್ವ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಎ. 23 ರಂದು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಸಹಯೋಗದಲ್ಲಿಯುವ ಪತ್ರಕರ್ತ, ಫ್ಯಾಶನ್‌ ಕೋರಿಯೋಗ್ರಾಫರ್‌ ಸನಿಧ್‌ ಪೂಜಾರಿ ಸಾರಥ್ಯದ ರುದ್ರ ಎಂಟರ್‌ಟೇನ್ಮೆಂಟ್‌ ಪ್ರಸ್ತುತಿಯಲ್ಲಿ ಆಯೋಜಿಸಲಾಗಿದ್ದ  ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಾಂತ್‌ ಪೂಜಾರಿ ಉಡುಪಿ “ಮಿಸ್ಟರ್‌ ಬಿಲ್ಲವ’ ಮತ್ತು ದೀಕ್ಷಾ  ಕೋಟ್ಯಾನ್‌ ಬಜ್ಪೆ “ಮಿಸ್‌ ಬಿಲ್ಲವ’ ಕಿರೀಟವನ್ನು  ಮುಡಿಗೇರಿಸಿಕೊಂಡ‌ರು.

ಮಿಸ್ಟರ್‌ ಬಿಲ್ಲವ’ದ ದ್ವಿತೀಯ ಸ್ಥಾನವನ್ನು  ಪ್ರೀತಂ ಕೋಟ್ಯಾನ್‌ ತನ್ನದಾಗಿಸಿಕೊಂಡರೆ, ಸೆಕೆಂಡ್‌ ರನ್ನರ್‌ ಅಪ್‌ ಪ್ರಶಸ್ತಿಯನ್ನು ವಿಶಾಲ್‌ ಸುವರ್ಣ ಹಾಗೂ “ಮಿಸ್‌ ಬಿಲ್ಲವ’ ದ್ವಿತೀಯ ಸ್ಥಾನವನ್ನು ಕಶ್ಮಿತಾ ಪೂಜಾರಿ ಮತ್ತು ಸೆಕೆಂಡ್‌ ರನ್ನರ್‌ ಅಪ್‌ ಪ್ರಶಸ್ತಿಯನ್ನು  ಸುಚಿಖಾ ಸುವರ್ಣ ಅವರು ಪಡೆದರು.

ಕೆಲವು ಹಂತಗಳಲ್ಲಿ ನಡೆಸಲ್ಪಟ್ಟ ಸ್ಪರ್ಧೆಯಲ್ಲಿ ನೂರಾರು ಆಕಾಂಕ್ಷಿಗಳು ಸ್ಪರ್ಧಿಸಿದ್ದು, ಇಂದಿಲ್ಲಿ ನಡೆಸಲಾದ ಅಂತಿಮ ಸ್ಪರ್ಧೆಯ “ಮಿಸ್ಟರ್‌ ಬಿಲ್ಲವ’ ಕಣದಲ್ಲಿ ಪ್ರೀತಂ ಕೋಟ್ಯಾನ್‌, ತುಷಾಂತ್‌ ಕೋಟ್ಯಾನ್‌, ಆಕಾಶ್‌ ಪೂಜಾರಿ, ದೀಪಕ್‌ ಸುವರ್ಣ, ಸುಜೀತ್‌ ಅಮೀನ್‌, ವಿಕಾಸ್‌ ಅಮೀನ್‌, ನಿತಿನ್‌ ಪೂಜಾರಿ, ಶ್ರೇಯಸ್‌ ಕರ್ಕೇರ, ಅನಿಲ್‌ ಪೂಜಾರಿ, ರೀದಂ ಸಾಲ್ಯಾನ್‌, ಪ್ರಥ್ವಿ ಕುಕ್ಯಾನ್‌, ವಿಶಾಲ್‌ ಸುವರ್ಣ, ರೋಹಿತ್‌ ಸಾಲ್ಯಾನ್‌, ಲಖೀತ್‌ ಪೂಜಾರಿ, ಪ್ರಶಾಂತ್‌ ಪೂಜಾರಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಅಂತೆಯೇ “ಮಿಸ್‌ ಬಿಲ್ಲವ’ ವಿಭಾಗದಲ್ಲಿ ಐಶ್ವರ್ಯ ಪೂಜಾರಿ, ದೀûಾ ಕೋಟ್ಯಾನ್‌, ಶ್ರೀಜಾ ಕೋಟ್ಯಾನ್‌, ಶರಣ್ಯಾ ಪೂಜಾರಿ, ಸಿಶ್ಮಿತಾ ಪೂಜಾರಿ, ರಾಜ್‌ವಿ ಕೋಟ್ಯಾನ್‌, ಕವಿತಾ ಅಮೀನ್‌, ತೀರ್ಥ ಪೂಜಾರಿ, ಕಶ್ಮಿತಾ ಪೂಜಾರಿ, ಚೈತನ್ಯಾ ಪೂಜಾರಿ, ಸುಚಿಖಾ ಸುವರ್ಣ, ಪ್ರಿಯಶ್ರೀ  ಪೂಜಾರಿ, ನಿಖೀತಾ ಪೂಜಾರಿ, ವಿಧಿತಾ ಪೂಜಾರಿ, ನಿಶಾ ಪೂಜಾರಿ ತಮ್ಮ ಸೌಂದರ್ಯ, ಮಾತುಗಾರಿಕೆ ಹಾಗೂ ಕೌಶಲ್ಯತೆ ಪ್ರಸ್ತುತಪಡಿಸಿದರು. ಸ್ಪರ್ಧೆಯಲ್ಲಿ ರ್‍ಯಾಂಪ್‌ವಾಕ್‌ ಮೂಲಕ ತಮ್ಮ ಅರ್ಹತೆಯನ್ನು ಅತ್ಯಾಕರ್ಷಕವಾಗಿ  ಪ್ರದರ್ಶಿಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ಮೂಲ್ಕಿ ಇದರ ಅಧ್ಯಕ್ಷ ಹಾಗೂ ಭಾರತ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್‌, ಮಾಜಿ ಅಧ್ಯಕ್ಷ ಎಲ್‌.ವಿ. ಅಮೀನ್‌, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್‌, ಅಸೋಸಿಯೇಶನ್‌ನ ಯುವಾಭ್ಯುದಯ ಸಮಿತಿಯ ಮುಖ್ಯಸ್ಥ ನಿಲೇಶ್‌ ಪೂಜಾರಿ ಪಲಿಮಾರು, ನೂತನ ಶ್ಯಾಮ ಪೂಜಾರಿ ಪುಣೆ, ಮೋಹನ್‌ ನಾಯರ್‌, ಡಾ| ರಾಜಶೇಖರ್‌ ಕೋಟ್ಯಾನ್‌, ವಿಶೇಷ ಸೆಲೆಬ್ರಿಟಿಗಳಾಗಿ ಮಿಸಸ್‌ ಇಂಡಿಯಾ ಹೆಸರಾಂತ ನೇಹಾ ಬೆನರ್ಜಿ, ತುಳು ಚಿತ್ರನಟಿ ಶ್ರದ್ಧಾ ಸಾಲ್ಯಾನ್‌, ನಟ ಕೋರಿಯೋಗ್ರಾಫರ್‌ ಸುಶಾಂತ್‌ ಪೂಜಾರಿ, ಸಂಘಟನಾ ಸಹಾಯಕ ಪ್ರಭಾಕರ್‌ ಬೆಳುವಾಯಿ, ಅಶೋಕ್‌ ಕೋಟ್ಯಾನ್‌, ಸಂತೋಷ್‌ ಪೂಜಾರಿ ಮಲಾಡ್‌, ಅಮƒತಾ ಕಾಮ್ಖರ್‌, ನವೀನ್‌ ಬಂಗೇರ, ಭಾಗ್ಯಲಕ್ಷಿ$¾à ನಾಯರ್‌, ಅಮಿತ್‌ ಪುಂನjವನಿ,  ಸುಜಾನ್‌ ಪೂಜಾರಿ, ನೀತಾ ಕರ್ಕೇರ, ರಾಜನ್‌ ರಾಜ್‌ಪುತ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದು,  ಸ್ಪರ್ಧಾ ವಿಜೇತರಿಗೆ ಪಾರಿತೋಷಕ ಪ್ರದಾನಿಸಿ ಶುಭ ಹಾರೈಸಿದರು. ಅತಿಥಿ-ಗಣ್ಯರು ರುದ್ರ ಸಂಸ್ಥೆಯ ಸಾಧನೆ ಮತ್ತು ಕಾರ್ಯಕ್ರಮದ ಪ್ರಧಾನ ಸಂಘಟಕ ಸನಿಧ್‌ ಪೂಜಾರಿ ಪ್ರಶಂಸಿಸಿ ಸಮ್ಮಾನಿಸಿ ಸ್ಪರ್ಧಾಳು  ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಶುಭಕೋರಿದರು. ದೀಪಕ್‌ ಶೆಟ್ಟಿ ಸ್ಪರ್ಧೆಯನ್ನು ನಿರ್ವಹಿಸಿ ವಂದಿಸಿದರು. 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.