![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 27, 2018, 7:50 AM IST
ನವದೆಹಲಿ: ಅಫ್ಘಾನಿಸ್ಥಾನದ 19 ವರ್ಷದ ಎಳೆಯ ಕ್ರಿಕೆಟಿಗ ರಶೀದ್ ಖಾನ್ ಹೈದರಬಾದನ್ನು ಫೈನಲ್ಗೇರಿಸಿದ್ದೇ ತಡ, ಅವರ ಕುರಿತು ಪ್ರಶಂಸೆಯ ಸುರಿಮಳೆ ಶುರುವಾಗಿದೆ. ಒಂದಷ್ಟು ಭಾರತೀಯರು ರಶೀದ್ಗೆ ಭಾರತೀಯ ಪೌರತ್ವ ಕೊಡಿ ಎಂದು ಒತ್ತಾಯಿಸಿದ್ದಾರೆ.
ಇದರ ಬೆನ್ನಲ್ಲೇ ಆಫ್ಘಾನಿಸ್ಥಾನದ ಅಧ್ಯಕ್ಷ ಘನಿ ಅಶ್ರಫ್ ತಮಾಷೆಯಾಗಿ ಪ್ರತಿಕ್ರಿಯಿಸಿ, ರಶೀದ್ ನಮ್ಮ ದೇಶದ ಆಸ್ತಿ. ಅವರನ್ನು ಬೇರೆಯವರಿಗೆ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.
“ರಶೀದ್ ಖಾನ್ ನಮ್ಮ ದೇಶದ ಹೆಮ್ಮೆ. ನಮ್ಮ ದೇಶದ ಆಟಗಾರರಿಗೆ ತಮ್ಮ ಪ್ರತಿಭೆ ತೋರಲು ಇಂತಹ ಅವಕಾಶ ಕೊಟ್ಟಿರುವ ಭಾರತೀಯರಿಗೆ ವಂದಿಸುತ್ತೇನೆ. ಆಫ್ಘಾನಿಸ್ಥಾನಕ್ಕೆ ಯಾವುದು ಒಳಿತು ಎನ್ನುವುದನ್ನು ರಶೀದ್ ನಮಗೆ ನೆನಪಿಸಿದ್ದಾರೆ’ ಎಂದೂ ಅಶ್ರಫ್ ಹೇಳಿದ್ದಾರೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.