Cricketer: ವಯಸ್ಸು ತಿರುಚಿದ್ದನ್ನು ಒಪ್ಪಿದ ಅಮಿತ್‌ ಮಿಶ್ರಾ


Team Udayavani, Jul 17, 2024, 6:17 AM IST

Amit Mishra

ಹೊಸದಿಲ್ಲಿ: 2003ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯವಾಡುವ ಮೂಲಕ ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆಗ ಅವರಿಗೆ 22 ವರ್ಷ. ಆದರೆ ದಾಖಲೆಯಲ್ಲಿ 21 ವರ್ಷ ಎಂದು ತೋರಿಸಲಾಗಿತ್ತು. ನನ್ನ ಕೋಚ್‌ ಒಂದು ವರ್ಷ ಕಡಿಮೆ ಮಾಡಲು ನನ್ನನ್ನು ಒಪ್ಪಿಸಿದರು ಎಂದು ಸ್ವತಃ ಮಿಶ್ರಾ ಒಪ್ಪಿಕೊಂಡಿದ್ದಾರೆ.

“ನನ್ನ ವಯಸ್ಸಿನಲ್ಲಿ ಒಂದು ವರ್ಷ ವ್ಯತ್ಯಾಸವಾಗಿದೆ. ಇದಕ್ಕೆ ಸಹಾಯ ಮಾಡಿದ್ದು ನನ್ನ ಕೋಚ್‌. ಅವರು ನನ್ನನ್ನು ತಮ್ಮ ಮನೆಗೆ ಕರೆದು, ನಿನಗೆ ಇನ್ನೊಂದು ಹೆಚ್ಚುವರಿ ವರ್ಷ ಸಿಗುತ್ತದೆ ಎಂದರು. ನನಗೆ ಅಚ್ಚರಿಯಾಗಿ, ಹೇಗೆ ಎಂದು ಕೇಳಿದೆ. ಇವತ್ತಿನಿಂದ ಒಂದು ವರ್ಷ ಕಿರಿಯನಾಗುತ್ತಿ ಎಂದರು. ಇದಕ್ಕೆ ನಾನು ಒಪ್ಪಿದೆ, ಅದೊಂದು ಭಾವನಾತ್ಮಕ ಕತೆ’ ಎಂದು ಮಿಶ್ರಾ ಸತ್ಯ ಬಿಚ್ಚಿಟ್ಟಿದ್ದಾರೆ.

ಇದಕ್ಕೆ ಕಾರಣವಾಗಿದ್ದು 2024ರ ಲಕ್ನೋ-ಮುಂಬೈ ನಡುವಿನ ಐಪಿಎಲ್‌ ಪಂದ್ಯ. ಆ ವೇಳೆ ರೋಹಿತ್‌ ಶರ್ಮ, “ಮಿಶ್ರಾ, ನಿಮಗೆ ನಿಜಕ್ಕೂ 41 ವರ್ಷವೇ?’ ಎಂದು ಕೇಳಿದ್ದರು. ಆಗ ಇಬ್ಬರ ನಡುವೆ ತಮಾಷೆಯ ಮಾತುಕತೆಯಾಗಿತ್ತು. ಈ ವಿಚಾರವನ್ನು ಪ್ರಸ್ತಾವಿಸುವಾಗ ಮಿಶ್ರಾ ತಮ್ಮ ವಯಸ್ಸಿನ ಕತೆಯನ್ನು ಹೇಳಿಕೊಂಡರು.

ಗಂಭೀರ್‌-ಕೊಹ್ಲಿ ಜಟಾಪಟಿ

2023ರ ಐಪಿಎಲ್‌ನಲ್ಲಿ ಗೌತಮ್‌ ಗಂಭೀರ್‌ ಮತ್ತು ವಿರಾಟ್‌ ಕೊಹ್ಲಿ ನಡುವಿನ ಗಲಾಟೆ ಸುದ್ದಿಯಾಗಿತ್ತು. ಈ ಬಗ್ಗೆಯೂ ಅಮಿತ್‌ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.

“ಇವೆಲ್ಲ ಶುರುವಾಗಿದ್ದು ಲಕ್ನೋ-ಆರ್‌ಸಿಬಿ ನಡುವಿನ ಬೆಂಗಳೂರು ಪಂದ್ಯದ ವೇಳೆ. ಲಕ್ನೋ ಗೆದ್ದಿತ್ತು, ಪ್ರೇಕ್ಷಕರು ಬಹಳ ಗಲಾಟೆ ಮಾಡುತ್ತಿದ್ದರು. ಆಗ ಲಕ್ನೋ ಮೆಂಟರ್‌ ಗಂಭೀರ್‌ ಬಾಯಿ ಮೇಲೆ ಬೆರಳಿಟ್ಟು, ಪ್ರೇಕ್ಷಕರಿಗೆ ಸುಮ್ಮನಿರುವಂತೆ ಸೂಚಿಸಿದರು. ಆದರೆ ಅದನ್ನು ಕೊಹ್ಲಿ ಗಂಭೀರವಾಗಿ ತೆಗೆದುಕೊಂಡರು. ಮುಂದೆ ಲಕ್ನೋದಲ್ಲಿ ಎರಡೂ ತಂಡಗಳ ನಡುವೆ ಪಂದ್ಯ ನಡೆದಾಗ, ಕೊಹ್ಲಿ ಲಕ್ನೋದ ಆಟಗಾರರಿಗೆಲ್ಲ ಬೈಯಲು ಆರಂಭಿಸಿದರು. ನಾನು ಕೊಹ್ಲಿಗೆ ಸುಮ್ಮನಿರುವಂತೆ ತಿಳಿಹೇಳಿದರೂ ಕೇಳಲಿಲ್ಲ. ಅಫ್ಘಾನಿಸ್ಥಾನದ ವೇಗಿ ನವೀನ್‌ ಉಲ್‌ ಹಕ್‌ ಅವರಿಗೂ ವಿಪರೀತ ಬೈದರು. ಇದರಿಂದ ಸಿಟ್ಟಾದ ಗಂಭೀರ್‌ ಮಧ್ಯಪ್ರವೇಶಿಸಿ ಕೊಹ್ಲಿಯನ್ನು ಪ್ರಶ್ನಿಸಿದರು’ ಎಂದು ಅಮಿತ್‌ ಮಿಶ್ರಾ ಹೇಳಿದ್ದಾರೆ.

ಟಾಪ್ ನ್ಯೂಸ್

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Mahalingapura: ಶಾಸಕರ ವಿರುದ್ದ ಮುಂದುವರೆದ ಪುರಸಭೆ ಸದಸ್ಯರ ಹೋರಾಟ…

Mahalingapura: ಶಾಸಕರ ವಿರುದ್ದ ಮುಂದುವರೆದ ಪುರಸಭೆ ಸದಸ್ಯರ ಹೋರಾಟ…

Reliance-Disney Merger: ರಿಲಯನ್ಸ್‌ – ಡಿಸ್ನಿ ಒಪ್ಪಂದಕ್ಕೆ ಸಿಸಿಐ ಹಸಿರು ನಿಶಾನೆ

Reliance-Disney Merger: ರಿಲಯನ್ಸ್‌ – ಡಿಸ್ನಿ ಒಪ್ಪಂದಕ್ಕೆ ಸಿಸಿಐ ಹಸಿರು ನಿಶಾನೆ

CCBCCB ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಸೆರೆ

CCB ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಸೆರೆ

Biopic: ಬೆಳ್ಳಿತೆರೆ ಮೇಲೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಜೀವನಾಧಾರಿತ ಚಿತ್ರ

Biopic: ಬೆಳ್ಳಿತೆರೆ ಮೇಲೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಜೀವನಾಧಾರಿತ ಚಿತ್ರ

Ivan D’Souza ಮನೆಗೆ ಕಲ್ಲೆಸೆತ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Ivan D’Souza ಮನೆಗೆ ಕಲ್ಲೆಸೆತ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಚಿಂತಾಮಣಿ: ಭೀಕರ ರಸ್ತೆ ಅಪಘಾತ.. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು, 12 ಮಂದಿಗೆ ಗಾಯ

ಚಿಂತಾಮಣಿ: ಭೀಕರ ರಸ್ತೆ ಅಪಘಾತ.. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು, 12 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jay-shah

ICC Chairman;ಅಡೆತಡೆಗಳನ್ನು ಕಿತ್ತುಹಾಕಲು ಪ್ರಯತ್ನ, ಟೆಸ್ಟ್ ಕ್ರಿಕೆಟ್‌ಗೆ ಆದ್ಯತೆ:ಜಯ್ ಶಾ

KL Rahul; ಲಕ್ನೋ ನಾಯಕತ್ವ ತೊರೆದ ರಾಹುಲ್‌?

KL Rahul; ಲಕ್ನೋ ನಾಯಕತ್ವ ತೊರೆದ ರಾಹುಲ್‌?

Paralympics Games Paris 2024

Paralympics; ಪ್ಯಾರಿಸ್‌ ನಲ್ಲಿ ಪ್ಯಾರಾಲಿಂಪಿಕ್ಸ್‌ ಕಲರವ| 17ನೇ ಆವೃತ್ತಿಯ ಕ್ರೀಡಾಕೂಟ

US Open 2024: Victory for the defending champions

US Open 2024: ಹಾಲಿ ಚಾಂಪಿಯನ್ನರಿಗೆ ಗೆಲುವು

Maharaja Trophy: Shimoga hat-trick of wins

Maharaja Trophy: ಶಿವಮೊಗ್ಗ ಗೆಲುವಿನ ಹ್ಯಾಟ್ರಿಕ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Mahalingapura: ಶಾಸಕರ ವಿರುದ್ದ ಮುಂದುವರೆದ ಪುರಸಭೆ ಸದಸ್ಯರ ಹೋರಾಟ…

Mahalingapura: ಶಾಸಕರ ವಿರುದ್ದ ಮುಂದುವರೆದ ಪುರಸಭೆ ಸದಸ್ಯರ ಹೋರಾಟ…

Reliance-Disney Merger: ರಿಲಯನ್ಸ್‌ – ಡಿಸ್ನಿ ಒಪ್ಪಂದಕ್ಕೆ ಸಿಸಿಐ ಹಸಿರು ನಿಶಾನೆ

Reliance-Disney Merger: ರಿಲಯನ್ಸ್‌ – ಡಿಸ್ನಿ ಒಪ್ಪಂದಕ್ಕೆ ಸಿಸಿಐ ಹಸಿರು ನಿಶಾನೆ

CCBCCB ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಸೆರೆ

CCB ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಸೆರೆ

Biopic: ಬೆಳ್ಳಿತೆರೆ ಮೇಲೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಜೀವನಾಧಾರಿತ ಚಿತ್ರ

Biopic: ಬೆಳ್ಳಿತೆರೆ ಮೇಲೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಜೀವನಾಧಾರಿತ ಚಿತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.