![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 19, 2021, 6:52 AM IST
ಕಾಬೂಲ್: ತಾಲಿಬಾನಿಗಳ ದೆಸೆಯಿಂದ ಅಫ್ಘಾನಿಸ್ಥಾನದ ಕ್ರಿಕೆಟ್ ಇನ್ನು ಎಷ್ಟರ ಮಟ್ಟಿಗೆ ಪ್ರಗತಿ ಕಂಡೀತು ಎಂಬುದೊಂದು ದೊಡ್ಡ ಪ್ರಶ್ನೆ. ಆದರೆ ಅಲ್ಲಿನ ಕ್ರಿಕೆಟ್ ಮಂಡಳಿ (ಎಸಿಬಿ) ಮಾತ್ರ ತುಂಬು ವಿಶ್ವಾಸದಲ್ಲಿದೆ.
ಶ್ರೀಲಂಕಾದ ಮಾಜಿ ಆಟಗಾರ ಆವಿಷ್ಕ ಗುಣವರ್ಧನೆ ಅವರನ್ನು ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸುವ ಮೂಲಕ ತನ್ನ ಚಟುವಟಿಕೆಯನ್ನು ಪುನರಾರಂಭಿಸಿದೆ. ಈ ನೇಮಕಾತಿ ಕುರಿತಂತೆ ಎಸಿಬಿ ತನ್ನ ಟ್ವಿಟರ್ನಲ್ಲಿ ಹೇಳಿಕೊಂಡಿದೆ.
ಶ್ರೀಲಂಕಾ ಪರ 6 ಟೆಸ್ಟ್ ಮತ್ತು 61 ಏಕದಿನ ಪಂದ್ಯಗಳನ್ನಾಡಿರುವ ಗುಣವರ್ಧನೆ ವಿರುದ್ಧ ಭ್ರಷ್ಟಾಚಾರದ ಎರಡು ಆರೋಪಗಳಿದ್ದವು. ಇದರಿಂದ ಮುಕ್ತರಾದ ಕಾರಣ ಅವರಿಗೆ ಕ್ರಿಕೆಟ್ ಚಟುವಟಿಕೆಗಳಲ್ಲಿ ಮುಂದುವರಿಯಲು ಸಾಧ್ಯವಾಗಿದೆ.
ಆಫ್ಘಾನಿಸ್ಥಾನ ತನ್ನ ಮುಂದಿನ ಸರಣಿಯನ್ನು ಪಾಕಿಸ್ಥಾನ ವಿರುದ್ಧ ಶ್ರೀಲಂಕಾದಲ್ಲಿ ಆಡಲಿದೆ. ಇದು 3 ಪಂದ್ಯಗಳ ಏಕದಿನ ಮುಖಾಮುಖೀಯಾಗಿದ್ದು, ಮುಂದಿನ ತಿಂಗಳು ನಡೆಯಲಿದೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.