![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 15, 2024, 10:57 PM IST
ಬೆಂಗಳೂರು: ಸ್ವೀಡನ್ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ವಿಶ್ವ ಬಣ ಒಂದರ ಹೋರಾಟದಲ್ಲಿ ಭಾರತೀಯ ತಂಡವು ಗೆಲುವು ಸಾಧಿಸುವ ಸಾಧ್ಯತೆಯಿದೆ ಎಂದು ರಾಮ್ಕುಮಾರ್ ರಾಮನಾಥನ್ ಹೇಳಿದ್ದಾರೆ.
ಒಂದು ವೇಳೆ ಸ್ವೀಡನ್ ತಂಡವು ಆವೇ ಅಂಗಣದಲ್ಲಿ ಆಡಿದರೂ ಭಾರತವು ಅವರ ಸವಾಲನ್ನು ಎದುರಿಸಲು ಸಮರ್ಥವಾಗಿದೆ ಎಂದವರು ತಿಳಿಸಿದರು. ಭಾರತ ಮತ್ತು ಸ್ವೀಡನ್ ಆರು ಬಾರಿ ಮುಖಾಮುಖೀಯಾಗಿದ್ದು ಭಾರತ ಒಮ್ಮೆಯೂ ಗೆಲ್ಲಲಿಲ್ಲ. ಇಸ್ಲಾಮಾಬಾದ್ನಲ್ಲಿ ನಡೆದ ಪ್ಲೇ ಆಫ್ನಲ್ಲಿ ಪಾಕಿಸ್ಥಾನವನ್ನು 4 0 ಅಂತರದಿಂದ ಸೋಲಿಸಿದ ಭಾರತ ವಿಶ್ವಬಣ ಒಂದಕ್ಕೆ ತೇರ್ಗಡೆಯಾಗಿತ್ತು.
ಸ್ವೀಡನ್ ತಂಡವು ಆವೇ ಅಂಗಣದಲ್ಲಿ ಆಡುವ ಸಾಧ್ಯತೆಯಿದೆ. ಆದರೆ ನಾವು ಇತ್ತೀಚೆಗಿನ ದಿನಗಳಲ್ಲಿ ಅಮೋಘ ಟೆನಿಸ್ ಆಟ ಪ್ರದರ್ಶಿಸುತ್ತಿದ್ದೇವೆ. ನಾನು ಮತ್ತು ಸುಮಿತ್ ನಾಗಲ್ ಎದುರಾಳಿಯನ್ನು ಎದುರಿಸಲು ಸಮರ್ಥರಿದ್ದೇವೆ ಎಂದು ರಾಜ್ಯ ಟೆನಿಸ್ ಅಸೋಸಿಯೇಶನ್ ಆಶ್ರಯದಲ್ಲಿ ಡೇವಿಸ್ ಕಪ್ ವಿಜೇತ ಆಟಗಾರರಿಗೆ ನಡೆದ ಸಮ್ಮಾನ ಸಮಾರಂಭದ ವೇಳೆ ರಾಮನಾಥನ್ ಹೇಳಿದರು.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.