Declare; ರೋಹಿತ್ ಶರ್ಮ ನಿರ್ಧಾರ ಸರಿಯಾಗಿಯೇ ಇತ್ತು: ಪಂತ್
Team Udayavani, Sep 23, 2024, 11:22 PM IST
ಚೆನ್ನೈ: ಚೆನ್ನೈ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮ ಡಿಕ್ಲೇರ್ ನಿರ್ಧಾರವನ್ನು ಬಹಳ ಬೇಗ ತೆಗೆದುಕೊಂಡರೇ? ಪಂದ್ಯಕ್ಕಿನ್ನೂ ಎರಡೂವರೆ ದಿನಗಳ ಕಾಲಾವಧಿ ಇರುವಾಗಲೇ ಈ ನಿರ್ಧಾರ ತೆಗೆದುಕೊಂಡದ್ದು ಅವಸರದ ಕ್ರಮವಾಗಲಿಲ್ಲವೇ? ಭಾರತದ ಬ್ಯಾಟರ್ಗಳ ಫಾರ್ಮನ್ನು ನೋಡಬಹುದಿತ್ತಲ್ಲವೇ…? ಇಂಥ ಅನೇಕ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದಕ್ಕೆ ರಿಷಭ್ ಪಂತ್ ಪ್ರತಿಕ್ರಿಯಿಸಿದ್ದಾರೆ. ನಾಯಕನ ನಿರ್ಧಾರ ಪೂರ್ವಯೋಜಿತ ಹಾಗೂ ಸೂಕ್ತವಾಗಿಯೇ ಇತ್ತು ಎಂದಿದ್ದಾರೆ.
“ನಾನು ಮತ್ತು ಶುಭಮನ್ ಗಿಲ್ ಭೋಜನಕ್ಕೆ ತೆರಳಿದಾಗ ನಾಯಕ ರೋಹಿತ್ ಶರ್ಮ ಡಿಕ್ಲೇರ್ ಬಗ್ಗೆ ತಿಳಿಸಿದರು. ಇನ್ನೂ ಒಂದು ಗಂಟೆ ಬ್ಯಾಟಿಂಗ್ ನಡೆಸಿ, ಬೇಗ ಬೇಗನೇ ರನ್ ಮಾಡಿ, ಬಳಿಕ ಡಿಕ್ಲೇರ್ ಮಾಡುತ್ತೇನೆ ಎಂದರು. ಹೀಗಾಗಿ ನಾನು ಲಂಚ್ ಬಳಿಕ ಬಿರುಸಿನ ಆಟಕ್ಕಿಳಿದೆ. ಯಾರಿಗೆ ಗೊತ್ತು… ನಾನು 150 ರನ್ ಮಾಡುತ್ತಿದ್ದೆನೋ ಏನೋ…’ ಎಂದು ರಿಷಭ್ ಪಂತ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
High Court: ಮರಗಳಿಗೆ ಕತ್ತರಿ: ಸರಕಾರ, ಜಿಲ್ಲಾಡಳಿತಕ್ಕೆ ನೋಟಿಸ್
High Court: ಕೋರ್ಟ್ ಕಲಾಪದ ವೀಡಿಯೋ ಹಂಚಿಕೆಗೆ ತಡೆ: ಇಂದು ವಿಚಾರಣೆ
Bihar; ಮತ್ತೊಂದು ಸೇತುವೆ ಕುಸಿತ: ನಾಲ್ಕು ತಿಂಗಳಲ್ಲಿ 17ನೇ ಪ್ರಕರಣ
Challenge: ಮಹಿಷ ದಸರಾಕ್ಕೆ ಮುಂದಾದರೆ ಚಾಮುಂಡಿ ಚಲೋ: ಪ್ರತಾಪ್ ಸಿಂಹ
Thirupathi: ಲಡ್ಡು ವಿವಾದ ಬಳಿಕ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ: ಶಾಸಕ ಬಾಲಚಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.