![1-india](https://www.udayavani.com/wp-content/uploads/2024/06/1-india-415x277.jpg)
FIFA World Cup;ಕತಾರ್ ವಿರುದ್ಧ ಸೋಲು:ಇತಿಹಾಸ ಬರೆಯುವ ಅವಕಾಶ ಕಳೆದುಕೊಂಡ ಭಾರತ
ಭಾರತ ಕ್ಕೆ ಮಾರಕವಾಗಿ ಪರಿಣಮಿಸಿದ ರೆಫರಿ.. ಮೋಸದಾಟ ನಡೆಯಿತೇ?
Team Udayavani, Jun 12, 2024, 11:45 AM IST
![1-eqwewqe](https://www.udayavani.com/wp-content/uploads/2024/06/1-eqwewqe-620x324.jpg)
ದೋಹಾ: ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿಗೆ ಐತಿಹಾಸಿಕ ಪ್ರವೇಶ ಪಡೆಯುವ ಅವಕಾಶವನ್ನು ಭಾರತ ಕಳೆದುಕೊಂಡಿದೆ. ಮಂಗಳವಾರ ನಡೆದ ಏಷ್ಯನ್ ಚಾಂಪಿಯನ್ ನಲ್ಲಿ ಕತಾರ್ 2-1 ಗೋಲುಗಳಿಂದ ವಿಜಯಶಾಲಿಯಾಯಿತು.
37 ನೇ ನಿಮಿಷದಲ್ಲಿ ಲಾಲಿಯನ್ಜುವಾಲಾ ಚಾಂಗ್ಟೆ ಅವರು ದಾಖಲಿಸಿದ ಗೋಲಿನಿಂದ ಭಾರತ ಮುಂದಿತ್ತು. ಕತಾರ್ ನ ಯೂಸುಫ್ ಐಮೆನ್ 73 ನೇ ನಿಮಿಷದಲ್ಲಿ ಬಾರಿಸಿದ ವಿವಾದಾತ್ಮಕ ಗೋಲು ನ್ಯಾಯಯುತವೆಂದು ರೆಫರಿ ನಿರ್ಣಯಿಸಿದಾಗ ಭಾರತಕ್ಕೆ ಆಘಾತ ಎದುರಾಯಿತು.ರೆಫರಿ ನೀಡಿದ ಕಳಪೆ ತೀರ್ಪು ಭಾರತಕ್ಕೆ ಮಾರಕವಾಗಿ ಪರಿಣಮಿಸಿತು.
85ನೇ ನಿಮಿಷದಲ್ಲಿ ಅಹ್ಮದ್ ಅಲ್-ರಾವಿ ಮೂಲಕ ಕತಾರ್ ತನ್ನ ಎರಡನೇ ಗೋಲು ಗಳಿಸಿದಾಗ ವಿವಾದಾತ್ಮಕ ನಿರ್ಧಾರವು ಪಂದ್ಯದ ದಿಕ್ಕನ್ನು ತಿರುಗಿಸಿತು. ವಿವಾದಾತ್ಮಕ ಗೋಲಿನಿಂದ ಭಾರತದ ಕನಸು ಕೆಲವೇ ನಿಮಿಷಗಳಲ್ಲಿ ಛಿದ್ರವಾಯಿತು.
ಮೋಸವಾಗಿದ್ದು ಹೇಗೆ?
ಚೆಂಡು ಏರಿಯಾ ಗೆರೆಯನ್ನು ದಾಟಿ ಹೊರ ಹೋಗಿತ್ತು. ಹೀಗಾಗಿ ಭಾರತದ ಗೋಲ್ ಕೀಪರ್, ನಾಯಕ ಗುರ್ಪ್ರೀತ್ ಸಂಧು ಸುಮ್ಮನಾದರು. ಈ ವೇಳೆ ಮೋಸದ ಆಟವಾಡಿದ ಅಲ್-ಹಸನ್ ಚೆಂಡನ್ನು ಒಳಕ್ಕೆಳೆದುಕೊಂಡು ಯೂಸುಫ್ ಐಮೆನ್ ಗೆ ಪಾಸ್ ಮಾಡಿ ಗೋಲು ಮಾಡಿ ಸಂಭ್ರಮಿಸಿದರು. ಭಾರತದ ಆಟಗಾರರು ಗೋಲನ್ನು ಪರಿಗಣಿಸಬಾರದು ಎಂದು ತೀವ್ರ ಪ್ರತಿರೋಧ ತೋರಿದರೂ, ರೆಫರಿಗಳು ಪರಿಗಣಿಸಲೇ ಇಲ್ಲ.
ಟಾಪ್ ನ್ಯೂಸ್
![1-india](https://www.udayavani.com/wp-content/uploads/2024/06/1-india-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-india](https://www.udayavani.com/wp-content/uploads/2024/06/1-india-150x100.jpg)
Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ
![31](https://www.udayavani.com/wp-content/uploads/2024/06/31-3-150x90.jpg)
Kiran Pahal: ವನಿತೆಯರ 400 ಮೀ.; ಕಿರಣ್ ಪಹಲ್ ಒಲಿಂಪಿಕ್ಸ್ ಗೆ ಅರ್ಹತೆ
![Ajinkya Rahane: ಲೀಸೆಸ್ಟರ್ ಶೈರ್ ಪರ ಕೌಂಟಿ ಆಡಲಿದ್ದಾರೆ ರಹಾನೆ](https://www.udayavani.com/wp-content/uploads/2024/06/22-3-150x90.jpg)
Ajinkya Rahane: ಲೀಸೆಸ್ಟರ್ ಶೈರ್ ಪರ ಕೌಂಟಿ ಆಡಲಿದ್ದಾರೆ ರಹಾನೆ
![20](https://www.udayavani.com/wp-content/uploads/2024/06/20-5-150x90.jpg)
Superbet Classic Chess: ಸೂಪರ್ಬೆಟ್ ಕ್ಲಾಸಿಕ್ ಚೆಸ್; ಡಿ.ಗುಕೇಶ್ ಶುಭಾರಂಭ
![19](https://www.udayavani.com/wp-content/uploads/2024/06/19-5-150x90.jpg)
Droupadi Murmu: ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಅಥ್ಲೀಟ್ಗಳಿಗೆ ರಾಷ್ಟ್ರಪತಿ ಶುಭಾಶಯ
MUST WATCH
ಹೊಸ ಸೇರ್ಪಡೆ
![9](https://www.udayavani.com/wp-content/uploads/2024/06/9-18-150x90.jpg)
Price Rise: ದರ ಏರಿಕೆ; ನಾಳೆ ರಾಜ್ಯಾದ್ಯಂತ ಬಿಜೆಪಿಯಿಂದ ಕ್ಷೀರ ಅಭಿಯಾನ
![1-india](https://www.udayavani.com/wp-content/uploads/2024/06/1-india-150x100.jpg)
Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ
![priyanka gandhi (2)](https://www.udayavani.com/wp-content/uploads/2024/06/priyanka-gandhi-2-150x83.jpg)
Constitution;’ಜೈ ಸಂವಿಧಾನ’ ಹೇಳುವುದು ತಪ್ಪಾ?: ಪ್ರಿಯಾಂಕಾ ಪ್ರಶ್ನೆ
![1-wtr](https://www.udayavani.com/wp-content/uploads/2024/06/1-wtr-150x88.jpg)
Moving ರೈಲಿಗೆ ನೀರು ಚಿಮ್ಮಿಸಿದ ಯುವಕರಿಗೆ ಪ್ರಯಾಣಿಕರಿಂದ ಗೂಸಾ!
![1-wwewwewewe](https://www.udayavani.com/wp-content/uploads/2024/06/1-wwewwewewe-150x94.jpg)
BJP ಹಿರಿಯ ನಾಯಕ ಆಡ್ವಾಣಿ ಆರೋಗ್ಯದಲ್ಲಿ ಚೇತರಿಕೆ: ಡಿಸ್ಚಾರ್ಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.