Frank Duckworth: ‘ಡಿಎಲ್‌ಎಸ್‌ ನಿಯಮ’ದ  ಫ್ರಾಂಕ್‌ ಡಕ್‌ವರ್ತ್‌ ನಿಧನ


Team Udayavani, Jun 25, 2024, 8:52 PM IST

Frank Duckworth, co-inventor of DLS method passed away

ಲಂಡನ್‌: ಇಂಗ್ಲೆಂಡ್‌ನ‌ ಖ್ಯಾತ ಅಂಕಿಅಂಶ ತಜ್ಞ ಹಾಗೂ ಕ್ರಿಕೆಟಿನ ಡಕ್‌ವರ್ತ್‌-ಲೂಯಿಸ್‌-ಸ್ಟರ್ನ್ (ಡಿಎಲ್‌ಎಸ್‌) ನಿಯಮವನ್ನು ರೂಪಿಸಿದವರಲ್ಲಿ ಒಬ್ಬರಾದ ಫ್ರ್ಯಾಂಕ್‌ ಡಕ್‌ವರ್ತ್‌ (84) ನಿಧನರಾಗಿದ್ದಾರೆ. ಅವರು ಜೂ. 21ರಂದು ಕೊನೆಯುಸಿರು ಎಳೆದರು ಎಂಬುದಾಗಿ ವರದಿಯಾಗಿದೆ.

ಮಳೆ ಪಂದ್ಯದ ಟಾರ್ಗೆಟ್‌ ಮರು ನಿಗದಿಗೊಳಿಸುವ ಡಕ್‌ವರ್ತ್‌-ಲೂಯಿಸ್‌ ನಿಯಮವನ್ನು ಫ್ರ್ಯಾಂಕ್‌ ಡಕ್‌ವರ್ತ್‌ ಅವರು ಮತ್ತೋರ್ವ ಅಂಕಿಅಂಶ ತಜ್ಞ ಟೋನಿ ಲೂಯಿಸ್‌ ಅವರೊಂದಿಗೆ ಸೇರಿ ರೂಪಿಸಿದ್ದರು. ಇದನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1997ರಲ್ಲಿ ಮೊದಲ ಬಾರಿ ಜಾರಿಗೆ ತರಲಾಗಿತ್ತು. ಬಳಿಕ ಐಸಿಸಿ 2001ರಲ್ಲಿ ಇದನ್ನು ಅಧಿಕೃತಗೊಳಿಸಿತು. 2014ರಲ್ಲಿ ಆಸ್ಟ್ರೇಲಿಯಾದ ಅಂಕಿಅಂಶ ತಜ್ಞ ಸ್ಟೀವನ್‌ ಸ್ಟರ್ನ್ ಇದನ್ನು ಪರಿಷ್ಕರಿಸಿದ ಬಳಿಕ ಇದಕ್ಕೆ ಡಿಎಲ್‌ಎಸ್‌ ನಿಯಮ’ ಎಂದು ಹೆಸರಿಡಲಾಯಿತು.

ಮಳೆ ನಿಯಮವೊಂದು 1992ರ ಏಕದಿನ ವಿಶ್ವಕಪ್‌ ವೇಳೆ ಮೊದಲ ಸಲ ಜಾರಿಗೆ ಬಂದಿತ್ತು. ಇದು ರಿಚೀ ಬೆನೊ ಮೊದಲಾದ ಪರಿಣಿತರು ಸೇರಿಕೊಂಡು ರೂಪಿಸಿದ ನಿಯಮವಾಗಿತ್ತು. ಇದಕ್ಕೆ ಮೊದಲು ಬಲಿಯಾದ ತಂಡ ದಕ್ಷಿಣ ಆಫ್ರಿಕಾ. ಈ ನಿಯಮದ ಜಾಗಕ್ಕೆ ಡಿಎಲ್‌ಎಸ್‌ ನಿಯಮದ ಪ್ರವೇಶವಾಯಿತು. ಇದು ಇಂದಿಗೂ ಜಾರಿಯಲ್ಲಿದೆ.

ಟಾಪ್ ನ್ಯೂಸ್

1-a-baaba

Hathras stampede;‘ಸತ್ಸಂಗ’ದ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 116ಕ್ಕೆ

Barbados

Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?

Court-Symbol

Dakshina Kannada: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ನಿವೃತ್ತ ಕಮಾಂಡೆಂಟ್‌ ದೋಷಮುಕ್ತ

Agriculture-Tracator

Agriculture: ಭತ್ತದ ಕೃಷಿಗೆ ಯಂತ್ರವೂ ಸಿಗುತ್ತಿಲ್ಲ, ಕಾರ್ಮಿಕರೂ ಬರುತ್ತಿಲ್ಲ

4-manipal

Manipal: ಅನಾಮಧೇಯ ಆ್ಯಪ್‌ ಡೌನ್‌ಲೋಡ್‌ ಮಾಡಿ ವಂಚನೆಗೊಳಗಾದ ಮಹಿಳೆ!

Court-Symbol

Udupi Pocso Court: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ; ಆರೋಪದಿಂದ ತಂದೆ ದೋಷಮುಕ್ತ

Court-Symbol

Mangaluru: ಪತಿಯ ಹತ್ಯೆ ಪ್ರಕರಣ; ಮಹಿಳೆ ಸಹಿತ ಐವರಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Barbados

Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?

India will play 34 matches till 2026 T20 World Cup

T20 Cricket; 2026ರ ಟಿ20 ವಿಶ್ವಕಪ್‌ ತನಕ ಭಾರತ ಆಡಲಿದೆ 34 ಪಂದ್ಯ

david miller gave clarification on his retirement news

South Africa; ಟಿ20ಯಿಂದ ನಿವೃತ್ತಿ? ಸ್ಪಷ್ಟನೆ ನೀಡಿದ ಡೇವಿಡ್‌ ಮಿಲ್ಲರ್‌

T20 WC; The emotion of the moment is the reason for eating the pitch sand: Rohit

T20 WC; ಪಿಚ್ ಮಣ್ಣು ತಿನ್ನಲು ಆ ಕ್ಷಣದ ಭಾವನೆಗಳೇ ಕಾರಣ: ರೋಹಿತ್‌

Wimbledon-2024: Shock for champion Vondrousova

Wimbledon-2024: ಚಾಂಪಿಯನ್‌ ವೊಂಡ್ರೂಸೋವಾಗೆ ಆಘಾತ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

1-a-baaba

Hathras stampede;‘ಸತ್ಸಂಗ’ದ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 116ಕ್ಕೆ

Barbados

Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?

Court-Symbol

Dakshina Kannada: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ನಿವೃತ್ತ ಕಮಾಂಡೆಂಟ್‌ ದೋಷಮುಕ್ತ

Agriculture-Tracator

Agriculture: ಭತ್ತದ ಕೃಷಿಗೆ ಯಂತ್ರವೂ ಸಿಗುತ್ತಿಲ್ಲ, ಕಾರ್ಮಿಕರೂ ಬರುತ್ತಿಲ್ಲ

4-manipal

Manipal: ಅನಾಮಧೇಯ ಆ್ಯಪ್‌ ಡೌನ್‌ಲೋಡ್‌ ಮಾಡಿ ವಂಚನೆಗೊಳಗಾದ ಮಹಿಳೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.