Leadership ನಾನು ಸಂಭ್ರಮಿಸುತ್ತೇನೆ, ಕೆಲವು ನಾಯಕರಿಂದ ಹಲವು ಕಲಿತಿದ್ದೇನೆ: ಸೂರ್ಯ ಕುಮಾರ್

ಗಂಭೀರ್ ಅವರೊಂದಿಗೆ ಸಂಬಂಧ ಇನ್ನೂ ಗಟ್ಟಿಯಾಗಲಿದೆ...

Team Udayavani, Jul 26, 2024, 6:23 PM IST

Suryakumar Yadav

ಪಲ್ಲೆಕೆಲೆ: ‘ನಾನು ನಾಯಕನ ಕ್ಯಾಪ್  ಧರಿಸದಿದ್ದರೂ ಮೈದಾನದಲ್ಲಿ ನಾಯಕನಾಗಿ ಆನಂದಿಸುತ್ತಿದ್ದೆ.ಕಳೆದ ವರ್ಷಗಳಲ್ಲಿ ಕೆಲವು ನಾಯಕರಿಂದ ಆಟದ ಹಲವು ತಂತ್ರಗಳನ್ನು ಕಲಿತಿದ್ದೇನೆ’ ಎಂದು ನೂತನವಾಗಿ ನೇಮಕವಾಗಿರುವ ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

BCCI.TV ಯೊಂದಿಗೆ ಮಾತನಾಡಿದ ಸೂರ್ಯಕುಮಾರ್ “ನಾನು ನಾಯಕನಾಗಿಲ್ಲದಿದ್ದರೂ ಮೈದಾನದಲ್ಲಿ ನಾಯಕನಾಗಿರುವುದನ್ನು ನಾನು ಯಾವಾಗಲೂ ಆನಂದಿಸುತ್ತೇನೆ. ನಾನು ಯಾವಾಗಲೂ ಹಲವು ನಾಯಕರಿಂದ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಇದು ಉತ್ತಮ ಭಾವನೆ ಮತ್ತು ದೊಡ್ಡ ಜವಾಬ್ದಾರಿಯಾಗಿದೆ”ಎಂದು ದೊಡ್ಡ ಹೊಡೆತಗಳ ಆಟಗಾರ ಉತ್ಸಾಹದ ನುಡಿಗಳನ್ನಾಡಿದ್ದಾರೆ.

‘ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಸಂಬಂಧ ವಿಶೇಷವಾಗಿದೆ. ಏಕೆಂದರೆ 2014 ರಲ್ಲಿ ನಾನು KKR(Kolkata Knight Riders) ನಲ್ಲಿ ಅವರ ಅಡಿಯಲ್ಲಿ ಆಡಿದ್ದೇನೆ. ಅಲ್ಲಿಂದಲೇ ಅವಕಾಶಗಳು ಸಿಕ್ಕಿದ್ದು ವಿಶೇಷ. ಸಂಬಂಧ ಇನ್ನೂ ಗಟ್ಟಿಯಾಗಲಿದೆ’ ಎಂದರು.

“ನಾನು ಅಭ್ಯಾಸಕ್ಕೆ ಬಂದಾಗ ನಾನು ಹೇಗೆ ಕೆಲಸ ಮಾಡುತ್ತೇನೆ, ನನ್ನ ಮನಸ್ಥಿತಿ ಏನು ಎಂದು ಗಂಭೀರ್ ಅವರಿಗೆ ತಿಳಿದಿದೆ. ಅವರು ಕೋಚ್ ಆಗಿ ಕೆಲಸ ಮಾಡಲು ಹೇಗೆ ಪ್ರಯತ್ನಿಸುತ್ತಾರೆ ಎಂಬುದು ನನಗೂ ತಿಳಿದಿದೆ. ಇದು ನಾವು ಹೊಂದಿರುವ ಸುಂದರವಾದ ಸಂಬಂಧದ ಬಗ್ಗೆ ಮತ್ತು ಅದು ಹೇಗೆ ಮುಂದುವರಿಯುತ್ತದೆ ಎಂಬುದನ್ನು ನೋಡಲು ತುಂಬಾ ಉತ್ಸುಕವಾಗಿದ್ದೇನೆ ”ಎಂದು ಹೇಳಿದರು.

“ಸಾಧಿಸಿದ ನಂತರವೋ, ಉತ್ತಮವಾಗಿ ಆಡದ ನಂತರವೂ ನೀವು ಎಷ್ಟು ವಿನಮ್ರರಾಗಿದ್ದೀರಿ ಎಂಬುದನ್ನು ನಾನು ಕ್ರಿಕೆಟ್ ನಿಂದ ಕಲಿತಿದ್ದೇನೆ. ಪ್ರಮುಖ ವಿಷಯವೆಂದರೆ ನೀವು ನೀವು ಗ್ರೌಂಡ್ ನಲ್ಲಿ ಏನನ್ನಾದರೂ ಮಾಡಿದಾಗ ಅದನ್ನು ಅಲ್ಲೇ ಬಿಡಬೇಕು ಎಂಬುದನ್ನು ನಾನು ಕಲಿತಿದ್ದೇನೆ’ ಎಂದರು.

“ಇದು ನಿಮ್ಮ ಜೀವನವಲ್ಲ, ಇದು ನಿಮ್ಮ ಜೀವನದ ಒಂದು ಭಾಗ. ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ ನೀವು ಉನ್ನತ ಸ್ಥಾನದಲ್ಲಿರುತ್ತೀರಿ ಮತ್ತು ನೀವು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಕೆಳಗೆ ಇರಬೇಕು ಎಂದರು.

“ಕ್ರೀಡಾಪಟುವಾಗಿ ನೀವು ಎಂದಿಗೂ ಮಾಡಬಾರದ, ನಾನು ಕಲಿತ ಒಂದು ವಿಷಯ ನನ್ನ ಜೀವನದಲ್ಲಿ ಸಮತೋಲನವನ್ನು ರಚಿಸಲು ಸಹಾಯ ಮಾಡಿತು. ನೀವು ಒಳ್ಳೆಯವರಾಗಿದ್ದರೆ, ಎಲ್ಲವೂ ಚೆನ್ನಾಗಿ ನಡೆಯುತ್ತದೆ” ಎಂದರು.

ಶನಿವಾರ ಶ್ರೀಲಂಕಾ ವಿರುದ್ಧ ನಾಯಕನಾಗಿ ಮೊದಲ T20 ಪಂದ್ಯದಲ್ಲಿ ತಂಡವನ್ನು ಮುನ್ನೆಡೆಸಲಿದ್ದಾರೆ. ತಂಡಕ್ಕೆ ಕೋಚ್ ಆಗಿ ಗಂಭೀರ್ ಅವರಿರುವುದೂ ಕುತೂಹಲ ಮೂಡಿಸಿದೆ.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Harman-Kuar

Womens Cricket: ನ್ಯೂಜಿಲ್ಯಾಂಡ್‌ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್‌

Pro-kabbaddi

Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಹವಾ

South-Affrica

Womens T20 World Cup: 6 ಬಾರಿ ಚಾಂಪಿಯನ್‌ ಆಸ್ಟ್ರೇಲಿಯಾ ಮಣಿಸಿ ಫೈನಲ್‌ಗೇರಿದ ದ.ಆಫ್ರಿಕಾ

1-wqewqew

Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.