Test Series: ಟೀಮ್ ಇಂಡಿಯಾ ವೈಟ್ ವಾಶ್… ನ್ಯೂಝಿಲೆಂಡ್ ಗೆ ಸರಣಿ ಗೆಲುವು


Team Udayavani, Nov 3, 2024, 2:02 PM IST

Test Series: ಟೀಮ್ ಇಂಡಿಯಾ ವೈಟ್ ವಾಶ್… ನ್ಯೂಝಿಲೆಂಡ್ ಗೆ ಸರಣಿ ಗೆಲುವು

ಮುಂಬೈ: ಭಾರತದ ವಿರುದ್ಧದ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲೂ ಪ್ರವಾಸಿ ನ್ಯೂಜಿಲ್ಯಾಂಡ್‌ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 3–0 ಅಂತರದಿಂದ ಕ್ಲೀನ್‌ ಸ್ವೀಪ್‌ ಮಾಡಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 147 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ, ಎರಡನೇ ಇನಿಂಗ್ಸ್‌ನಲ್ಲಿ ಕೇವಲ 121 ರನ್‌ ಗಳಿಸಿ ಆಲ್ ಔಟ್ ಆಗುವ ಮೂಲಕ 25 ರನ್‌ ಅಂತರದ ಸೋಲೊಪ್ಪಿಕೊಂಡಿತು.

ಸೋಲಿನ ಜೊತೆಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಟ್ಟಿಯಲ್ಲಿಯೂ ಭಾರತ ಸ್ಥಾನ ಕುಸಿತ ಕಂಡುಬಂದಿದ್ದು ದ್ವಿತೀಯ ಸ್ಥಾನ ಪಡೆದುಕೊಂಡು ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೆ ಜಿಗಿದಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಪ್ರದರ್ಶನ ನೀಡಲು ಯತ್ನಿಸಿತ್ತು ಆದರೆ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ದಾಳಿಗೆ ನ್ಯೂಜಿಲೆಂಡ್ 235 ರನ್​ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 263 ರನ್ ಪೇರಿಸಿತು. 28 ರನ್​ಗಳ ಅಲ್ಪ ಮುನ್ನಡೆಯೂ ಪಡೆಯಿತು. ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಕಿವೀಸ್, ಮತ್ತೆ ಜಡೇಜಾ ಅವರ ದಾಳಿಗೆ ನಲುಗಿದ್ದಲ್ಲದೆ, 174 ರನ್​ಗಳಿಗೆ ಆಲೌಟ್ ಆಗಿ 147 ರನ್​ಗಳ ಸಾಧಾರಣ ಗುರಿ ನೀಡಿತು. ಆದರೆ ಭಾರತ ಈ ಅಲ್ಪ ಮೊತ್ತವನ್ನು ಗಳಿಸಲು ವಿಫಲವಾಗಿದೆ.

ಇದನ್ನೂ ಓದಿ: Jharkhand Polls: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ… ಸೋರೆನ್ ಸರ್ಕಾರದ ವಿರುದ್ಧ ಕಿಡಿ

 

ಟಾಪ್ ನ್ಯೂಸ್

Kerala Temple: ಕೇರಳದಲ್ಲಿ ದೇವಸ್ಥಾನದಲ್ಲಿ ಆನೆಗಳಿಂದ ದಾಳಿ: 3 ಸಾವು

Kerala Temple: ಕೇರಳದಲ್ಲಿ ದೇವಸ್ಥಾನದಲ್ಲಿ ಆನೆಗಳಿಂದ ದಾಳಿ: 3 ಸಾವು

Russian: ಚರ್ನೋಬಿಲ್‌ ಅಣುವಿದ್ಯುತ್‌ ಸ್ಥಾವರಕ್ಕೆ ರಷ್ಯಾ ಡ್ರೋನ್‌ ದಾಳಿ

Russian: ಚರ್ನೋಬಿಲ್‌ ಅಣುವಿದ್ಯುತ್‌ ಸ್ಥಾವರಕ್ಕೆ ರಷ್ಯಾ ಡ್ರೋನ್‌ ದಾಳಿ

ಭಾರತದಲ್ಲಿ ಕ್ಯಾಂಪಸ್‌ ತೆರೆಯಲು ಅಮೆರಿಕ ವಿವಿಗಳಿಗೆ ಪ್ರಧಾನಿ ಮೋದಿ ಆಹ್ವಾನ

Washington: ಭಾರತದಲ್ಲಿ ಕ್ಯಾಂಪಸ್‌ ತೆರೆಯಲು ಅಮೆರಿಕ ವಿವಿಗಳಿಗೆ ಪ್ರಧಾನಿ ಮೋದಿ ಆಹ್ವಾನ

ಭಾರತದತ್ತ ಪ್ರಧಾನಿ ಮೋದಿ ಪ್ರಯಾಣ

ಭಾರತದತ್ತ ಪ್ರಧಾನಿ ಮೋದಿ ಪ್ರಯಾಣ

KumbhMela: ಕಿನ್ನರ್‌ ಅಖಾಡದ ಮಹಾ ಮಂಡಲೇಶ್ವರ ಸೇರಿ 4 ಮಂದಿ ಮೇಲೆ ಹಲ್ಲೆ, ದಾಳಿ

KumbhMela: ಕಿನ್ನರ್‌ ಅಖಾಡದ ಮಹಾ ಮಂಡಲೇಶ್ವರ ಸೇರಿ 4 ಮಂದಿ ಮೇಲೆ ಹಲ್ಲೆ, ದಾಳಿ

Uttarakhand High Court: ಯುಸಿಸಿಯಿಂದ ತೊಂದ್ರೆಆದರೆ ನಮಲ್ಲಿಗೆ ಬನ್ನಿ

Uttarakhand High Court: ಯುಸಿಸಿಯಿಂದ ತೊಂದ್ರೆಆದರೆ ನಮಲ್ಲಿಗೆ ಬನ್ನಿ

Global Investors Conference: ಹೂಡಿಕೆದಾರರಿಗೆ ಕರ್ನಾಟಕ ಸದಾ ಮುಕ್ತ:; ಎಂಬಿಪಾ

Global Investors Conference: ಹೂಡಿಕೆದಾರರಿಗೆ ಕರ್ನಾಟಕ ಸದಾ ಮುಕ್ತ:; ಎಂಬಿಪಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Do you know how much money the team that wins the ICC Champions Trophy gets?

ICC ಚಾಂಪಿಯನ್ಸ್‌ ಟ್ರೋಫಿ ಗೆದ್ದ ತಂಡಕ್ಕೆ ಸಿಗುವ ಹಣವೆಷ್ಟು ಗೊತ್ತಾ? ಇಲ್ಲಿದೆ ಡಿಟೈಲ್ಸ್

ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಕ್ಕೆ ವೈಟ್‌ವಾಶ್‌ ಶ್ರೀಲಂಕಾ 2-0 ಸರಣಿ ಜಯಭೇರಿ

ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಕ್ಕೆ ವೈಟ್‌ವಾಶ್‌ ಶ್ರೀಲಂಕಾ 2-0 ಸರಣಿ ಜಯಭೇರಿ

Champions Trophy: No family members travelling with the Indian cricket team

Champions Trophy : ಭಾರತ ಕ್ರಿಕೆಟ್‌ ತಂಡದೊಂದಿಗೆ ಕುಟುಂಬ ಸದಸ್ಯರ ಪ್ರಯಾಣವಿಲ್ಲ

IPL 2025 start date fixed: RCB to play in the opening match

IPL 2025 ಆರಂಭಕ್ಕೆ ದಿನಾಂಕ ಫಿಕ್ಸ್:‌ ಉದ್ಘಾಟನಾ ಪಂದ್ಯದಲ್ಲೇ ಆರ್‌ ಸಿಬಿ ಆಟ

WPL-Cricket

WPL: ಇಂದಿನಿಂದ ಮೂರನೇ ಆವೃತ್ತಿ ಮಹಿಳಾ ಟಿ20 ಲೀಗ್‌ ಆರಂಭ

MUST WATCH

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

ಹೊಸ ಸೇರ್ಪಡೆ

Kerala Temple: ಕೇರಳದಲ್ಲಿ ದೇವಸ್ಥಾನದಲ್ಲಿ ಆನೆಗಳಿಂದ ದಾಳಿ: 3 ಸಾವು

Kerala Temple: ಕೇರಳದಲ್ಲಿ ದೇವಸ್ಥಾನದಲ್ಲಿ ಆನೆಗಳಿಂದ ದಾಳಿ: 3 ಸಾವು

Russian: ಚರ್ನೋಬಿಲ್‌ ಅಣುವಿದ್ಯುತ್‌ ಸ್ಥಾವರಕ್ಕೆ ರಷ್ಯಾ ಡ್ರೋನ್‌ ದಾಳಿ

Russian: ಚರ್ನೋಬಿಲ್‌ ಅಣುವಿದ್ಯುತ್‌ ಸ್ಥಾವರಕ್ಕೆ ರಷ್ಯಾ ಡ್ರೋನ್‌ ದಾಳಿ

Untitled-1

Kasaragod: ಡಿವೈಡರ್‌ಗೆ ಬೈಕಿ ಢಿಕ್ಕಿ; ಗಾಯಾಳು ಯುವಕನ ಸಾವು

ಭಾರತದಲ್ಲಿ ಕ್ಯಾಂಪಸ್‌ ತೆರೆಯಲು ಅಮೆರಿಕ ವಿವಿಗಳಿಗೆ ಪ್ರಧಾನಿ ಮೋದಿ ಆಹ್ವಾನ

Washington: ಭಾರತದಲ್ಲಿ ಕ್ಯಾಂಪಸ್‌ ತೆರೆಯಲು ಅಮೆರಿಕ ವಿವಿಗಳಿಗೆ ಪ್ರಧಾನಿ ಮೋದಿ ಆಹ್ವಾನ

POlice

Gangolli: ಅಕ್ರಮ ಕೆಂಪು ಕಲ್ಲು ಸಾಗಾಟ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.