Davis Cup: ಭಾರತ vs ಪಾಕಿಸ್ಥಾನ ಪಂದ್ಯ ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಲು ಒಪ್ಪದ ಪಿಟಿಎಫ್

59 ವರ್ಷಗಳ ಬಳಿಕ ಗಡಿಯಾಚೆಗಿನ ಡೇವಿಸ್ ಕಪ್ ತಂಡದ ಮೊದಲ ಪಂದ್ಯ?

Team Udayavani, Sep 21, 2023, 6:00 PM IST

tennis

ಹೊಸದಿಲ್ಲಿ: ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿಯ ವಿಶ್ವ ಗ್ರೂಪ್ I ಪ್ಲೇ-ಆಫ್‌ನಲ್ಲಿ ಭಾರತ ಮತ್ತು ಪಾಕಿಸ್ಥಾನ ವಿರುದ್ಧದ ಪಂದ್ಯಗಳನ್ನು ಈ ಬಾರಿ ತಟಸ್ಥ ಸ್ಥಳಕ್ಕೆ ಬದಲಾಯಿಸಲು ಒಪ್ಪುವುದಿಲ್ಲ ಎಂದು ಪಾಕಿಸ್ಥಾನ ಟೆನಿಸ್ ಫೆಡರೇಶನ್ (PTF) ಗುರುವಾರ ಸ್ಪಷ್ಟಪಡಿಸಿದೆ.

“ಭದ್ರತಾ ಕಾಳಜಿ” ಯಿಂದಾಗಿ ಭಾರತ 2019 ರಲ್ಲಿ ಪಾಕಿಸ್ಥಾನದಲ್ಲಿ ಆಡುವುದರಿಂದ ಹಿಂದೆ ಸರಿದಿತ್ತು, ಆದರೆ ಏಷ್ಯಾ/ಓಷಿಯಾನಿಯಾ ಗ್ರೂಪ್ I ಪಂದ್ಯವನ್ನು ತಟಸ್ಥ ಸ್ಥಳವಾದ ಕಝಕಿಸ್ತಾನ್‌ಗೆ ಸ್ಥಳಾಂತರಿಸಲಾಗಿತ್ತು.

ಪಾಕಿಸ್ಥಾನದ ಅನುಭವಿ ಆಟಗಾರ ಅಖೀಲ್ ಖಾನ್ ‘ಭಾರತ ತಂಡ ತಮ್ಮ ದೇಶಕ್ಕೆ ಪ್ರಯಾಣಿಸಲು ಆಶಿಸುತ್ತಿದ್ದೇನೆ, “ಅವರು ಬಂದು ನಮಗೆ ಹೋಸ್ಟ್ ಮಾಡಲು ಅವಕಾಶ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ಕಳೆದ ವಾರ ಪಾಕಿಸ್ಥಾನವು ಇಂಡೋನೇಷ್ಯಾವನ್ನು ವರ್ಲ್ಡ್ ಗ್ರೂಪ್ II ಟೈನಲ್ಲಿ 4-0 ಸೆಟ್ ಗಳಿಂದ ಸೋಲಿಸಿತು, ಇಸ್ಲಾಮಾಬಾದ್‌ನ ಗ್ರಾಸ್ ಕೋರ್ಟ್‌ನಲ್ಲಿ ಅಖೀಲ್ ಸಿಂಗಲ್ಸ್ ಮತ್ತು ಡಬಲ್ಸ್ ಗೆದ್ದಿದ್ದರು.

ಪಿಟಿಎಫ್ ಅಧ್ಯಕ್ಷ ಸಲೀಂ ಸೈಫುಲ್ಲಾ ಖಾನ್ ಅವರು ಗ್ರಾಸ್ ಕೋರ್ಟ್‌ನಲ್ಲಿ ಭಾರತದ ಪಂದ್ಯವನ್ನು ಆಯೋಜಿಸಲಿದ್ದೇವೆ. ಪಾಕಿಸ್ಥಾನಕ್ಕೆ ಬರಬೇಕು. ಬರದಿರುವುದು ಸರಿಯಲ್ಲ. ಭಾರತ ತಂಡ ನಮಗಿಂತ ಉತ್ತಮವಾಗಿದೆ. ನಾವು ಕ್ರೀಡಾಂಗಣದ ಉದ್ದಕ್ಕೂ ಸುಂದರವಾದ ಹೋಟೆಲ್ ಗಳನ್ನು ಹೊಂದಿದ್ದೇವೆ. ಭಾರತೀಯರು ಬಂದರೆ ನಾವು ಉತ್ತಮ ನೆರೆಹೊರೆಯವರು ಎಂಬ ಉತ್ತಮ ಸಂದೇಶ ರವಾನಿಸಿದಂತಾಗುತ್ತದೆ ಎಂದು ಎಂದು ಪಿಟಿಐಗೆ ತಿಳಿಸಿದರು.

ಭಾರತವು ಪ್ರಯಾಣಿಸಲು ನಿರ್ಧರಿಸಿದರೆ, 59 ವರ್ಷಗಳ ಬಳಿಕ ಗಡಿಯಾಚೆಗಿನ ಡೇವಿಸ್ ಕಪ್ ತಂಡದ ಮೊದಲ ಭೇಟಿಯಾಗಲಿದೆ ಮತ್ತು ತಂಡದ ಪಂದ್ಯಾವಳಿಯ ಇತಿಹಾಸದಲ್ಲಿ ಮೂರನೇಯದಾಗಲಿದೆ. 1964 ರಲ್ಲಿ ಭಾರತೀಯ ಡೇವಿಸ್ ಕಪ್ ತಂಡವು ಕೊನೆಯ ಬಾರಿಗೆ ಪಾಕಿಸ್ಥಾನಕ್ಕೆ ಪ್ರಯಾಣ ಬೆಳೆಸಿದಾಗ ಆತಿಥೇಯರನ್ನು 4-0 ಸೆಟ್ ಗಳಿಂದ ಸೋಲಿಸಿದರು. ರಾಮನಾಥನ್ ಕ್ರಿಶನ್ ಅವರು 1962 ರಲ್ಲಿ ಪಾಕ್ ಗೆ ಪ್ರಯಾಣಿಸಿದ ಭಾರತದ ಮೊದಲ ತಂಡವನ್ನು ಮುನ್ನಡೆಸಿದ್ದರು. ಪಾಕಿಸ್ಥಾನ ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದೆ, ಆದರೆ ಉಭಯ ದೇಶಗಳ ನಡುವಿನ ಎಂಟು ಡೇವಿಸ್ ಕಪ್ ಸಂಬಂಧಗಳಲ್ಲಿ ಭಾರತ ಎಂದಿಗೂ ಸೋತಿಲ್ಲ.

ಟಾಪ್ ನ್ಯೂಸ್

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Blind Chess World C’ships: ವಿಶ್ವ ಅಂಧರ ಚೆಸ್‌: ಪ್ರಶಸ್ತಿ ಸನಿಹಕ್ಕೆ ಲುಬೋವ್‌

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

13

Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ

ISSF Junior World Championship: ಕಿರಿಯರ ಶೂಟಿಂಗ್‌; ಭಾರತಕ್ಕೆ ಸಮಗ್ರ ಪ್ರಶಸ್ತಿ

ISSF Junior World Championship: ಕಿರಿಯರ ಶೂಟಿಂಗ್‌; ಭಾರತಕ್ಕೆ ಸಮಗ್ರ ಪ್ರಶಸ್ತಿ

ಗ್ವಾಲಿಯರ್‌ ಮಸೀದಿಗೆ ಭೇಟಿ ನೀಡದೆ ಹೋಟೆಲ್‌ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ

ಗ್ವಾಲಿಯರ್‌ ಮಸೀದಿಗೆ ಭೇಟಿ ನೀಡದೆ ಹೋಟೆಲ್‌ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.