![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 21, 2024, 8:07 PM IST
ಚೆನ್ನೈ: ಇಲ್ಲಿ ನಡೆಯುತ್ತಿರುವ ಸರಣಿಯ ಮೊದಲ ಟೆಸ್ಟ್ನ ಮೂರನೇ ದಿನವಾದ ಶನಿವಾರ ಕೆಟ್ಟ ಬೆಳಕಿನಿಂದ ಆಟ ಬೇಗನೆ ಸ್ಥಗಿತಗೊಂಡಿತು.
ರಿಷಭ್ ಪಂತ್ (109) ಮತ್ತು ಶುಭಮನ್ ಗಿಲ್ (119) ಅವರ ಅವಳಿ ಶತಕಗಳ ನೆರವಿನಿಂದ ಭಾರತವು 514 ರನ್ಗಳ ಒಟ್ಟಾರೆ ಮುನ್ನಡೆ ಕಾಯ್ದುಕೊಂಡು 4 ವಿಕೆಟ್ಗೆ 287 ರನ್ ಗಳಿಸಿ ಎರಡನೇ ಇನ್ನಿಂಗ್ಸನ್ನು ಡಿಕ್ಲೇರ್ ಮಾಡಿಕೊಂಡಿತು.
ರವಿಚಂದ್ರನ್ ಅಶ್ವಿನ್ ಅವರು ಮೊದಲ ಇನಿಂಗ್ಸ್ನಲ್ಲಿ 63 ರನ್ಗಳಿಗೆ 3 ವಿಕೆಟ್ಗಳೊಂದಿಗೆ ತಮ್ಮ ಕನಸಿನ ಫಾರ್ಮ್ ಅನ್ನು ಮುಂದುವರೆಸಿದರು. ಬಾಂಗ್ಲಾ ನಾಯಕ ನಜ್ಮುಲ್ ಹೊಸೈನ್ ಶಾಂಟೊ 51 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಭಾರತ 376 ಮತ್ತು 64 ಓವರ್ಗಳಲ್ಲಿ 287/4 (ಶುಬ್ಮನ್ ಗಿಲ್ ಔಟಾಗದೆ 119, ರಿಷಬ್ ಪಂತ್ 109).
ಬಾಂಗ್ಲಾದೇಶ 149 ಮತ್ತು 37.2 ಓವರ್ಗಳಲ್ಲಿ 158/4 (ನಜ್ಮುಲ್ ಹೊಸೈನ್ ಶಾಂಟೊ 51 ಬ್ಯಾಟಿಂಗ್, ಶಾದ್ಮನ್ ಇಸ್ಲಾಂ 35, ಜಾಕಿರ್ ಹಸನ್ 33; ರವಿಚಂದ್ರನ್ ಅಶ್ವಿನ್ 3/63).
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.