![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Sep 17, 2020, 2:56 AM IST
ದುಬಾೖ: ಜೈವಿಕ ಸುರಕ್ಷಾ ವಲಯ “ಬಿಗ್ ಬಾಸ್’ ಅನುಭವ ನೀಡುತ್ತಿದೆ ಎಂಬುದಾಗಿ ಡೆಲ್ಲಿ ತಂಡದ ಆರಂಭಕಾರ ಶಿಖರ್ ಧವನ್ ಹೇಳಿದ್ದಾರೆ.
“ಬಯೋ ಬಬಲ್ ಏರಿಯಾದಲ್ಲಿ ಉಳಿಯುವುದೆಂದರೆ ಬಿಗ್ ಬಾಸ್ ಕಾರ್ಯದಲ್ಲಿ ನಮ್ಮ ಮಾನಸಿಕ ದೃಢತೆಯನ್ನು ಪರೀಕ್ಷಿಸಿದಂತೆ. ಇದು ಎಲ್ಲರಿಗೂ ಹೊಸ ಅನುಭವ. ಸವಾಲಿನದೂ ಆಗಿದೆ. ನಾನಿದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇನೆ. ನಾವು ನಮ್ಮೊಂದಿಗೆ ಎಷ್ಟು ಮಾತಾಡಿಕೊಳ್ಳಬಲ್ಲೆವು ಎಂಬುದರ ಮೇಲೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯ. ನಮಗೆ ನಮಗಿಂತ ಮಿಗಿಲಾದ ಗೆಳೆಯರಿಲ್ಲ ಎಂಬುದು ಇಲ್ಲಿ ಸಾಬೀತಾಗುತ್ತದೆ’ ಎಂದು ಧವನ್ ಹೇಳಿದರು.
“ನಿಮ್ಮ ಸುತ್ತ 10 ಮಂದಿ ಸಕಾರಾತ್ಮಕ ಮನಸ್ಥಿತಿಯ ಜನರು ಇರಬಹುದು. ಆದರೆ ನೀವೇ ನಿಮ್ಮ ಗೆಳೆಯನಾಗಬೇಕಾದುದು ಮುಖ್ಯ. ಈ ಐಪಿಎಲ್ನಲ್ಲಿ ತಮ್ಮ ಯಶಸ್ಸು, ವೈಫಲ್ಯವನ್ನು ನಮ್ಮೊಂದಿಗೇ ಅವಲೋಕಿಸಿಕೊಳ್ಳಬೇಕಿದೆ. ಹೊಟೇಲಿನ ಅದೇ ಸೀಮಿತ ಜಾಗದಲ್ಲಿ, ಅದೇ ಸೀಮಿತ ಜನರ ಸುತ್ತ ನಾವು ಇರಬೇಕಾಗುತ್ತದೆ. ಇದು ಎಲ್ಲರ ಮೇಲೂ ಭಾರೀ ಪರಿಣಾಮ ಬೀರಲಿದೆ’ ಎಂದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.