![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 26, 2020, 7:02 PM IST
ಹೊಸದಿಲ್ಲ: ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ಭವಿಷ್ಯ ಈ ವರ್ಷದ ಐಪಿಎಲ್ ಪಂದ್ಯಾವಳಿಯ ಸಾಧನೆಯನ್ನು ಅವಲಂಬಿಸಿದೆ ಎಂದು ಆಸ್ಟ್ರೇಲಿಯದ ಮಾಜಿ ಆಟಗಾರ ಡೀನ್ ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿ ಚೆನ್ನಾಗಿ ಆಡಿದರೆ ಧೋನಿ ಭಾರತ ತಂಡಕ್ಕೆ ಮರಳಬಹುದು, ಇಲ್ಲವಾದರೆ ಅವರ ಕ್ರಿಕೆಟ್ ಜೀವನ ಕೊನೆಗೊಳ್ಳಲಿದೆ ಎಂದಿದ್ದಾರೆ.
‘ಆಯ್ಕೆಗಾರರು ಈಗಾಗಲೇ ರಿಷಭ್ ಪಂತ್, ಕೆ.ಎಲ್. ರಾಹುಲ್ ಅವರಿಗೆ ಬದಲಿ ಕೀಪರ್ ಜವಾಬ್ದಾರಿ ವಹಿಸಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್ನಲ್ಲಿ ಧೋನಿ ಅದ್ಭುತ ಎನಿಸುವಂಥ ಪ್ರದರ್ಶನ ನೀಡಬೇಕು.
ಆಗಷ್ಟೇ ಅವರಿಗೆ ಭಾರತ ತಂಡಕ್ಕೆ ಮರಳುವ ಅವಕಾಶವೊಂದು ಎದುರಾಗಲಿದೆ. ಇಲ್ಲವಾದರೆ ಅವರ ಕ್ರಿಕೆಟ್ ಬಾಳ್ವೆ ಮುಗಿಯಲಿದೆ. ಈವರೆಗೆ ಅವರು ಪಡೆದ ಬ್ರೇಕ್ ಐಪಿಎಲ್ ವೇಳೆ ನೆರವಿಗೆ ಬರಬೇಕಿದೆ’ ಎಂದು ಜೋನ್ಸ್ ಹೇಳಿದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.