IPL ಹರಾಜು:  ಮೊದಲ ಸಲ ವಿದೇಶದಲ್ಲಿ ಕ್ರಿಕೆಟಿಗರ ಏಲಂ


Team Udayavani, Dec 4, 2023, 6:20 AM IST

ipl

ಹೊಸದಿಲ್ಲಿ: ಐಪಿಎಲ್‌ ಮಿನಿ ಹರಾಜು ಪ್ರಕ್ರಿಯೆ ಸಾಗರದಾಚೆ ನಡೆ ಯಲಿದೆ. ಇದಕ್ಕಾಗಿ ಬಿಸಿಸಿಐ ಆಯ್ಕೆ ಮಾಡಿರುವ ಕೇಂದ್ರ ದುಬಾೖ. ಡಿ. 19ರಂದು ಇಲ್ಲಿನ “ಕೊಕಾ ಕೋಲಾ ಅರೇನಾ’ ದಲ್ಲಿ ಕ್ರಿಕೆಟಿಗರ ಏಲಂ ನಡೆಯ ಲಿದೆ. ಇದು ವಿದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಐಪಿಎಲ್‌ ಹರಾಜು ಎಂಬುದು ವಿಶೇಷ.

ಮುಂದಿನ ವರ್ಷದ ಮೆಗಾ ಹರಾ ಜಿಗೂ ಮೊದಲು ನಡೆಯುವ ಕೊನೆಯ ಮಿನಿ ಹರಾಜು ಇದಾಗಿದ್ದು, 1,166 ಕ್ರಿಕೆಟಿಗರು ನೋಂದಾಯಿಸಲ್ಪಟ್ಟಿದ್ದಾರೆ. 77 ಆಟಗಾರರ ಅಗತ್ಯವಿದೆ. ಇವುಗಳಲ್ಲಿ 30 ಸ್ಥಾನ ವಿದೇಶಿಗರಿಗೆ ಮೀಸಲು. ಫ್ರಾಂಚೈಸಿಗಳ ಬಳಿ ಮಿರುವ ಒಟ್ಟು ಮೊತ್ತ 262.95 ಕೋಟಿ ರೂ.

ವಿಶ್ವಕಪ್‌ ವಿಜೇತ ಆಸ್ಟ್ರೇಲಿಯ ತಂಡದ ಟ್ರ್ಯಾವಿಸ್‌ ಹೆಡ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌ ಮೊದಲಾದವರು ಈ ಹರಾಜಿನ ಪ್ರಮುಖ ಆಕರ್ಷಣೆ ಆಗಿದ್ದಾರೆ. ಈ ಮೂವರ ಮೂಲಬೆಲೆಯೇ 2 ಕೋಟಿ ರೂ. ಆಗಿದೆ. ವಿಶ್ವಕಪ್‌ ಹೀರೋ, ನ್ಯೂಜಿಲ್ಯಾಂಡ್‌ನ‌ ರಚಿನ್‌ ರವೀಂದ್ರ ಕೂಡ ರೇಸ್‌ನಲ್ಲಿದ್ದಾರೆ. ಆದರೆ ಇವರ ಮೂಲಬೆಲೆ ಕೇವಲ 50 ಲಕ್ಷ ರೂ. ಆಗಿದೆ. ಬಹುತೇಕ ಎಲ್ಲ ಫ್ರಾಂಚೈಸಿಗಳೂ ಇವರ ಮೇಲೆ ಕಣ್ಣಿಟ್ಟಿವೆ.

ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಯಾದಿಯನ್ನು ಈಗಾಗಲೇ ಐಪಿಎಲ್‌ ಆಡಳಿತ ಮಂಡಳಿಗೆ ನೀಡಿವೆ. ನ. 26ರ ಗಡುವಿನ ತನಕ ಒಟ್ಟು 173 ಕ್ರಿಕೆಟಿಗರು ತಮ್ಮ ತಮ್ಮ ತಂಡಗಳಲ್ಲಿ ಉಳಿದುಕೊಂಡಿದ್ದಾರೆ. ತಂಡಗಳು ಬಹುತೇಕ ಆಟಗಾರರನ್ನು ಬಿಡುಗಡೆ ಮಾಡಿವೆ. ಆದರೆ “ಟ್ರೇಡ್‌ ವಿಂಡೋ’ ಡಿ. 12ರ ತನಕ ತೆರೆದಿದೆ.

ಟಾಪ್ ನ್ಯೂಸ್

MONEY (2)

Delhi; ಚುನಾವಣೆ ಮುನ್ನಾ ದಿನ ಸಿಎಂ ಅತಿಶಿ ಕಚೇರಿ ನೌಕರನಿಂದ 5 ಲಕ್ಷ ರೂ. ವಶಕ್ಕೆ!

Eshwarappa

ಪಕ್ಷ ಶುದ್ಧೀಕರಣವಾಗದೆ ಬಿಜೆಪಿ ಸೇರಲ್ಲ, ಸೇರಿದರೂ ಕ್ರಾಂತಿವೀರ ಬ್ರಿಗೇಡ್‌ ನಿಲ್ಲುವುದಿಲ್ಲ

1-a-tru

Donald Trump; ಗಾಜಾವನ್ನು ಸ್ವಾಧೀನಪಡಿಸಿಕೊಂಡು ನಾವು ಅಭಿವೃದ್ಧಿಪಡಿಸುತ್ತೇವೆ

Haveri-Boy

Haveri: ಬಾಲಕನ ಗಾಯಕ್ಕೆ ಹೊಲಿಗೆ ಬದಲು ಫೆವಿಕ್ವಿಕ್‌ ಹಚ್ಚಿದ ನರ್ಸ್‌!

vidhana-Soudha

State Budget: ಮಾ.7ರಂದು ರಾಜ್ಯ ಬಜೆಟ್‌ ಮಂಡನೆಗೆ ಸಿದ್ಧತೆ

Rahul-Car-Accident

Accident: ಟೀಮ್‌ ಇಂಡಿಯಾ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಕಾರಿಗೆ ಗೂಡ್ಸ್‌ ಆಟೋ ಡಿಕ್ಕಿ

Server Problem: ರಾಜ್ಯಾದ್ಯಂತ ಆಸ್ತಿ ನೋಂದಣಿ ಸ್ಥಗಿತ; ದಿನಕ್ಕೆ 550 ಅಷ್ಟೇ ನೋಂದಣಿ

Server Problem: ರಾಜ್ಯಾದ್ಯಂತ ಆಸ್ತಿ ನೋಂದಣಿ ಸ್ಥಗಿತ; ದಿನಕ್ಕೆ 550 ಅಷ್ಟೇ ನೋಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rahul-Car-Accident

Accident: ಟೀಮ್‌ ಇಂಡಿಯಾ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಕಾರಿಗೆ ಗೂಡ್ಸ್‌ ಆಟೋ ಡಿಕ್ಕಿ

18th IPL tournament: Who is the new captain of RCB? Many batting for Virat

IPL 2025: ಆರ್‌ಸಿಬಿ ನೂತನ ನಾಯಕ ಯಾರು?ವಿರಾಟ್‌ ಪರ ಹಲವರ ಬ್ಯಾಟಿಂಗ್‌

INDvsENG: Varun Chakravarthy in ODI squad: Will he be selected for Champions Trophy as well?

INDvsENG: ಏಕದಿನ ತಂಡಕ್ಕೆ ವರುಣ್‌ ಚಕ್ರವರ್ತಿ: ಚಾಂಪಿಯನ್ಸ್‌  ಟ್ರೋಫಿಗೂ ಆಯ್ಕೆ?

Surya, Shivam Dube joined the Mumbai Ranji team

Ranji Trophy: ಮುಂಬಯಿ ರಣಜಿ ತಂಡ ಸೇರಿದ ಸೂರ್ಯ, ಶಿವಂ ದುಬೆ

Sam Constas released from Australia Test squad

SLvsAUS: ಆಸ್ಟ್ರೇಲಿಯ ಟೆಸ್ಟ್‌  ತಂಡದಿಂದ ಸ್ಯಾಮ್‌ ಕಾನ್‌ಸ್ಟಸ್‌ ಬಿಡುಗಡೆ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

MONEY (2)

Delhi; ಚುನಾವಣೆ ಮುನ್ನಾ ದಿನ ಸಿಎಂ ಅತಿಶಿ ಕಚೇರಿ ನೌಕರನಿಂದ 5 ಲಕ್ಷ ರೂ. ವಶಕ್ಕೆ!

Eshwarappa

ಪಕ್ಷ ಶುದ್ಧೀಕರಣವಾಗದೆ ಬಿಜೆಪಿ ಸೇರಲ್ಲ, ಸೇರಿದರೂ ಕ್ರಾಂತಿವೀರ ಬ್ರಿಗೇಡ್‌ ನಿಲ್ಲುವುದಿಲ್ಲ

1-a-tru

Donald Trump; ಗಾಜಾವನ್ನು ಸ್ವಾಧೀನಪಡಿಸಿಕೊಂಡು ನಾವು ಅಭಿವೃದ್ಧಿಪಡಿಸುತ್ತೇವೆ

Haveri-Boy

Haveri: ಬಾಲಕನ ಗಾಯಕ್ಕೆ ಹೊಲಿಗೆ ಬದಲು ಫೆವಿಕ್ವಿಕ್‌ ಹಚ್ಚಿದ ನರ್ಸ್‌!

vidhana-Soudha

State Budget: ಮಾ.7ರಂದು ರಾಜ್ಯ ಬಜೆಟ್‌ ಮಂಡನೆಗೆ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.