KL Rahul; ನಿವೃತ್ತಿಯ ಊಹಾಪೋಹದ ನಂತರ ‘ಪ್ರಮುಖ ಘೋಷಣೆ’ ಮಾಡಿದ ಕೆಎಲ್ ರಾಹುಲ್


Team Udayavani, Aug 24, 2024, 12:39 PM IST

KL Rahul

ಬೆಂಗಳೂರು: “ನಾನೊಂದು ಘೋಷಣೆ ಮಾಡಲಿದ್ದೇನೆ, ಕಾಯುತ್ತಿರಿ’ ಎಂದು ಕ್ರಿಕೆಟರ್‌ ಕೆ.ಎಲ್‌.ರಾಹುಲ್‌ (KL Rahul) ಮಾಡಿದ್ದ ಇನ್ಸ್ಟಾಗ್ರಾಮ್‌ ಸ್ಟೋರಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದೇ ವೇಳೆ ಕೆಎಲ್‌ ರಾಹುಲ್‌ ಅವರು ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಬಗ್ಗೆ ಸುದ್ದಿಯೊಂದು ವೈರಲ್‌ ಆಗಿತ್ತು. ಈ ಬಗ್ಗೆ ಫೇಕ್ ಪೋಸ್ಟ್‌ ಒಂದು ಇಂಟರ್ನೆಟ್‌ ನಲ್ಲಿ ಭಾರೀ ಹರಿದಾಡಿತ್ತು.

ಇದಕ್ಕೆ ರಾಹುಲ್‌ ಸ್ಪಷ್ಟನೆ ನೀಡಿದ್ದಾರೆ. ಪತ್ನಿ ಅತಿಯಾ ಶೆಟ್ಟಿ ಜೊತೆಗೂಡಿ, ಕ್ರಿಕೆಟ್‌ ಸಾಮಾಗ್ರಿಗಳನ್ನು ಹರಾಜಿಗಿಟ್ಟು, ವಿಶೇಷ ಮಕ್ಕಳಿಗಾಗಿ ತಾವು 1.93 ಕೋಟಿ ರೂ. ಸಂಗ್ರಹಿಸಿರುವುದಾಗಿ ಅವರು ಶುಕ್ರವಾರ ತಿಳಿಸಿದ್ದಾರೆ.

ಈ ಬಗ್ಗೆ ಮತ್ತೂಂದು ಪೋಸ್ಟ್‌ ಹಂಚಿಕೊಂಡಿರುವ ರಾಹುಲ್‌, ನಮ್ಮ ಹರಾಜು ಯಶಸ್ವಿಯಾಗಿದೆ. ಈ ಮೂಲಕ ನಾವು ಹಲವಾರು ವಿಶೇಷ ಮಕ್ಕಳಿಗೆ ನೆರವು ನೀಡುವ ಗುರಿಯನ್ನಿಟ್ಟುಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಕೊಹ್ಲಿ ಜೆರ್ಸಿಗೆ 40 ಲಕ್ಷ ರೂ.: ರಾಹುಲ್‌-ಅತಿಯಾ ನಡೆಸಿದ ಹರಾಜಿನಲ್ಲಿ ವಿರಾಟ್‌ ಕೊಹ್ಲಿಯ ಜೆರ್ಸಿ 40 ಲಕ್ಷ ರೂ.ಗೆ ಮಾರಾಟವಾಗಿದೆ. ಉಳಿದಂತೆ ದುಬಾರಿ ಬೆಲೆಗೆ ಹರಾಜಾದ ವಸ್ತುಗಳೆಂದರೆ ಕೊಹ್ಲಿಯ ಗ್ಲೌಸ್‌ (28 ಲಕ್ಷ), ರೋಹಿತ್‌ ಶರ್ಮಾರ ಕ್ರಿಕೆಟ್‌ ಬ್ಯಾಟ್‌ (24 ಲಕ್ಷ), ಧೋನಿಯ ಬ್ಯಾಟ್‌ (13 ಲಕ್ಷ), ರಾಹುಲ್‌ ದ್ರಾವಿಡ್‌ರ ಬ್ಯಾಟ್‌ (11 ಲಕ್ಷ).

ಕೆಎಲ್‌ ರಾಹುಲ್‌ ಅವರು ಇತ್ತೀಚೆಗಷ್ಟೇ ಟಿ20 ವಿಶ್ವಕಪ್‌ ಗೆದ್ದ ತಂಡದ ಭಾಗವಾಗಿರಲಿಲ್ಲ. ಅವರು ಕಳೆದ ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡಿದ್ದರು.

ಮುಂದೆ ಅವರು ದುಲೀಪ್‌ ಟ್ರೋಫಿಯಲ್ಲಿ ಆಡಲಿದ್ದಾರೆ. ಅವರು ಶುಭಮನ್‌ ಗಿಲ್‌ ಅವರ ನಾಯಕತ್ವದಡಿಯಲ್ಲಿ ಇಂಡಿಯಾ ಎ ತಂಡದಲ್ಲಿ ಆಡಲಿದ್ದಾರೆ.

ಟಾಪ್ ನ್ಯೂಸ್

Mangaluru

Mangaluru: ಬಸ್ಸಿನ ಫುಟ್‌ಬೋರ್ಡ್‌ನಿಂದ ಬಿದ್ದ ವಿದ್ಯಾರ್ಥಿ: ಅಪಾಯದಿಂದ ಪಾರು

MUDA ಕೇಸ್‌: ತೀರ್ಪು ಮೀಸಲು: ಮಧ್ಯಾಂತರ ಆದೇಶ ವಿಸ್ತರಣೆ; ಸಿದ್ದರಾಮಯ್ಯ ಸದ್ಯ ನಿರಾಳ

MUDA ಕೇಸ್‌: ತೀರ್ಪು ಮೀಸಲು: ಮಧ್ಯಾಂತರ ಆದೇಶ ವಿಸ್ತರಣೆ; ಸಿದ್ದರಾಮಯ್ಯ ಸದ್ಯ ನಿರಾಳ

1-cji

CJI ಮನೆಗೆ ಮೋದಿ ಭೇಟಿ: ರಾಜಕೀಯ ಸಂಘರ್ಷ

UPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆUPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ

UPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ

1-vinesh

Vinesh Phogat ಆಸ್ತಿ ಮೌಲ್ಯ ಎಷ್ಟು ಗೊತ್ತೇ? ವಿವರ ಇಲ್ಲಿದೆ

Thimarodi

Belthangady:ಗಣೇಶ ಹಬ್ಬದಂದು ಪ್ರಚೋದನಾಕಾರಿ ಭಾಷಣ; ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ದೂರು

kejriwal 2

Kejriwal ಜೈಲೋ, ಬಿಡುಗಡೆ ಭಾಗ್ಯವೋ? ಇಂದು ಸುಪ್ರೀಂ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-IKK

Duleep Trophy: ಸೆಂಚುರಿ ಸಿಡಿಸಿ ಪುನರಾಗಮನಗೈದ ಇಶಾನ್‌ ಕಿಶನ್‌

1-eqwq-eewq

T20: ಹೆಡ್‌ ಆಟಕ್ಕೆ ತಲೆಬಾಗಿದ ಇಂಗ್ಲೆಂಡ್‌

1-gggg

Greater Noida ಟೆಸ್ಟ್‌: 4ನೇ ದಿನವೂ ಮಳೆಯಾಟ

1-rewdd

Paralympics; ಪದಕ ಗೆದ್ದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಸಂವಾದ

1-rrr

ರಾಷ್ಟ್ರೀಯ ಸೀನಿಯರ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌:ಮೆಡ್ಲೆ ರಿಲೇಯಲ್ಲಿ ತಮಿಳುನಾಡು ದಾಖಲೆ

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

Mangaluru

Mangaluru: ಬಸ್ಸಿನ ಫುಟ್‌ಬೋರ್ಡ್‌ನಿಂದ ಬಿದ್ದ ವಿದ್ಯಾರ್ಥಿ: ಅಪಾಯದಿಂದ ಪಾರು

MUDA ಕೇಸ್‌: ತೀರ್ಪು ಮೀಸಲು: ಮಧ್ಯಾಂತರ ಆದೇಶ ವಿಸ್ತರಣೆ; ಸಿದ್ದರಾಮಯ್ಯ ಸದ್ಯ ನಿರಾಳ

MUDA ಕೇಸ್‌: ತೀರ್ಪು ಮೀಸಲು: ಮಧ್ಯಾಂತರ ಆದೇಶ ವಿಸ್ತರಣೆ; ಸಿದ್ದರಾಮಯ್ಯ ಸದ್ಯ ನಿರಾಳ

1-cji

CJI ಮನೆಗೆ ಮೋದಿ ಭೇಟಿ: ರಾಜಕೀಯ ಸಂಘರ್ಷ

UPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆUPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ

UPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ

1-vinesh

Vinesh Phogat ಆಸ್ತಿ ಮೌಲ್ಯ ಎಷ್ಟು ಗೊತ್ತೇ? ವಿವರ ಇಲ್ಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.