Maharaja Trophy: ಭಾರಿ ಮೊತ್ತ ಪಡೆದ ಅಭಿನವ್, ಮಯಾಂಕ್, ಪಡಿಕ್ಕಲ್;ಮಂಗಳೂರು ತಂಡಕ್ಕೆ ಗೌತಮ್
Team Udayavani, Jul 22, 2023, 2:05 PM IST
ಬೆಂಗಳೂರು: ಕರ್ನಾಟಕ ಆಟಗಾರರ ಟಿ20 ಲೀಗ್ ಮಹಾರಾಜ ಟ್ರೋಫಿಯ ಮತ್ತೊಂದು ಸೀಸನ್ ಗೆ ಕೆಎಸ್ ಸಿಎ ತಯಾರಾಗಿದೆ. ಇಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಹೊಡಿಬಡಿ ದಾಂಡಿಗ ಅಭಿನವ್ ಮನೋಹರ್ ಅತೀ ಹೆಚ್ಚು ಹಣ ಪಡೆದ ಆಟಗಾರನಾಗಿ ಮೂಡಿ ಬಂದಿದ್ದಾರೆ.
ಈ ಬಾರಿಯ ಪಂದ್ಯಾವಳಿಗೆ ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ಸೇರ್ಪಡೆಗೊಂಡಿದ್ದು, ಭಾಗವಹಿಸುವ ತಂಡಗಳ ಸಂಖ್ಯೆ ಆರಕ್ಕೇರಿದೆ. ಹಾಲಿ ಚಾಂಪಿಯನ್ ಗುಲ್ಬರ್ಗ್ ಮಿಸ್ಟಿಕ್ಸ್, ರನ್ನರ್ ಅಪ್ ಬೆಂಗಳೂರು ಬ್ಲಾಸ್ಟರ್, ಮೈಸೂರು ವಾರಿಯರ್ ಮತ್ತು ಹುಬ್ಬಳ್ಳಿ ಟೈಗರ್ ಕಳೆದ ವರ್ಷ ಆಡಿದ್ದವು.
ಈ ವರ್ಷದ ಪಂದ್ಯಾವಳಿಯು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಸ್ಟ್ 14ರಿಂದ 30ರವರೆಗೆ ನಡೆಯಲಿದೆ.
ಪ್ರಮುಖ ಆಟಗಾರರ ಪಟ್ಟಿ
ಅಭಿನವ್ ಮನೋಹರ್: ಶಿವಮೊಗ್ಗ ಲಯನ್ಸ್: 15 ಲಕ್ಷ
ಮಯಾಂಕ್ ಅಗರ್ವಾಲ್; ಬೆಂಗಳೂರು ಬ್ಲಾಸ್ಟರ್ಸ್ ; 14 ಲಕ್ಷ
ದೇವದತ್ ಪಡಿಕ್ಕಲ್ : ಗುಲ್ಬರ್ಗಾ ಮೈಸ್ಟಿಕ್ಸ್; 13 ಲಕ್ಷ
ಮನೀಶ್ ಪಾಂಡೆ: ಹುಬ್ಬಳ್ಳಿ ಟೈಗರ್ಸ್; 10.60 ಲಕ್ಷ
ಕರುಣ್ ನಾಯರ್: ಮೈಸೂರು ವಾರಿಯರ್ಸ್; 6.8 ಲಕ್ಷ
ಅಭಿಮನ್ಯು ಮಿಥುನ್: ಬೆಂಗಳೂರು ಬ್ಲಾಸ್ಟರ್ಸ್; 5.20 ಲಕ್ಷ
ಜೆ ಸುಚಿತ್: ಮೈಸೂರು ವಾರಿಯರ್ಸ್; 8.40 ಲಕ್ಷ
ರೋನಿತ್ ಮೋರೆ: ಮಂಗಳೂರು ಡ್ರಾಗನ್ಸ್; 4 ಲಕ್ಷ
ಕೆಪಿ ಅಪ್ಪಣ್ಣ; ಗುಲಬರ್ಗಾ ಮಿಸ್ಟಿಕ್ಸ್; 4 ಲಕ್ಷ
ಗೌತಮ್ ಕೆ: ಮಂಗಳೂರು ಡ್ರಾಗನ್ಸ್; 6.6 ಲಕ್ಷ
ಪ್ರವೀಣ್ ದುಬೆ: ಹುಬ್ಬಳ್ಳಿ ಟೈಗರ್ಸ್; 5.8 ಲಕ್ಷ
ಕಾರಿಯಪ್ಪ ಕೆಸಿ: ಹುಬ್ಬಳ್ಳಿ ಟೈಗರ್ಸ್; 7.20 ಲಕ್ಷ
ವೈಶಾಕ್ ವಿ: ಗುಲ್ಬರ್ಗಾ ಮಿಸ್ಟಿಕ್ಸ್; 8.80 ಲಕ್ಷ
ಪ್ರಸಿದ್ಧ್ ಕೃಷ್ಣ: ಮಂಗಳೂರು ಡ್ರಾಗನ್ಸ್; 7.40 ಲಕ್ಷ
ಶ್ರೇಯಸ್ ಗೋಪಾಲ್: ಶಿವಮೊಗ್ಗ ಲಯನ್ಸ್; 7.80 ಲಕ್ಷ
ನಿಕಿನ್ ಜೋಸ್: ಮಂಗಳೂರು ಡ್ರಾಗನ್ಸ್; 7 ಲಕ್ಷ
ಲುವಿನಿತ್ ಸಿಸೋಡಿಯಾ: ಹುಬ್ಬಳ್ಳಿ ಟೈಗರ್ಸ್; 7.1 ಲಕ್ಷ
ಕೌಶಿಕ್ ವಿ: ಶಿವಮೊಗ್ಗ ಲಯನ್ಸ್; 5.9 ಲಕ್ಷ
ಶರತ್ ಬಿ ಆರ್ :ಮಂಗಳೂರು ಡ್ರಾಗನ್ಸ್; 3.2 ಲಕ್ಷ
ಚೇತನ್ ಎಲ್ ಆರ್: ಗುಲಬರ್ಗಾ ಮಿಸ್ಟಿಕ್ಸ್; 6.2 ಲಕ್ಷ
ಪ್ರತೀಕ್ ಜೈನ; ಮಂಗಳೂರು ಡ್ರಾಗನ್ಸ್; 3 ಲಕ್ಷ
ವಿದ್ವತ್ ಕಾವೇರಪ್ಪ: ಹುಬ್ಬಳ್ಳಿ ಟೈಗರ್ಸ್; 6.7 ಲಕ್ಷ
ರೋಹನ್ ಪಾಟೀಲ್: ಮಂಗಳೂರು ಡ್ರಾಗನ್ಸ್; 3.7 ಲಕ್ಷ
ರೋಹನ್ ಕದಂ; ಶಿವಮೊಗ್ಗ ಲಯನ್ಸ್; 4.7 ಲಕ್ಷ
ಮನೋಜ್ ಭಾಂಡಗೆ: ಮೈಸೂರು ವಾರಿಯರ್ಸ್; 9 ಲಕ್ಷ
ವಿಧ್ಯಾದರ್ ಪಾಟೀಲ್; ಬೆಂಗಳೂರು ಬ್ಲಸ್ಟರ್ಸ್; 7 ಲಕ್ಷ
ಅಭಿಲಾಷ್ ಶೆಟ್ಟಿ; ಗುಲಬರ್ಗಾ ಮಿಸ್ಟಿಕ್ಸ್; 1 ಲಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
China Open 2024: ಒಲಿಂಪಿಕ್ ವಿಜೇತೆಗೆ ಮಾಳವಿಕಾ ಆಘಾತ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್ ಆಫ್ ಯುಕೆ
Udupi: ಯುಜಿಡಿ ಚೇಂಬರ್ ಅವ್ಯವಸ್ಥೆಗಿಲ್ಲ ಪರಿಹಾರ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.