Maharaja Trophy; ಹುಬ್ಬಳ್ಳಿ ಟೈಗರ್ಸ್ ಗೆ ಶಾಕ್: ಬೆಂಗಳೂರು-ಮೈಸೂರು ಫೈನಲ್
Team Udayavani, Aug 31, 2024, 11:13 PM IST
ಬೆಂಗಳೂರು: ಮೈಸೂರು ವಾರಿಯರ್ ಮಹಾರಾಜ ಟ್ರೋಫಿ ಕ್ರಿಕೆಟ್ ಕೂಟದ ಫೈನಲ್ಗೆ ಲಗ್ಗೆ ಹಾಕಿದೆ. ಶನಿವಾರ (ಆ 31)ನಡೆದ 2ನೇ ಸೆಮಿಫೈನಲ್ನಲ್ಲಿ ಅದು ಹುಬ್ಬಳ್ಳಿ ಟೈಗರ್ ವಿರುದ್ಧ 9 ರನ್ ಜಯ ಸಾಧಿಸಿತು.
ಮೈಸೂರು 8 ವಿಕೆಟಿಗೆ 177 ರನ್ ಪೇರಿಸಿದರೆ, ಹುಬ್ಬಳ್ಳಿ 5 ವಿಕೆಟಿಗೆ 168 ರನ್ ಮಾಡಿ ಸೋಲು ಅನುಭವಿಸಿತು. ರವಿವಾರದ ಫೈನಲ್ನಲ್ಲಿ ಬೆಂಗಳೂರು-ಮೈಸೂರು ಮುಖಾಮುಖಿ ಆಗಲಿವೆ.
ಮೊದಲ ಸೆಮಿಫೈನಲ್ನಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಬೆಂಗಳೂರು ಬ್ಲಾಸ್ಟರ್ ಫೈನಲ್ ಪ್ರವೇಶಿಸಿತ್ತು.
ಮೈಸೂರು ಪರ ಎಸ್ಯು ಕಾರ್ತಿಕ್ 53, ಶ್ರೀನಿವಾಸ್ ಶರತ್ 26, ಸುಮಿತ್ ಕುಮಾರ್ 18, ಮನೋಜ್ ಭಾಂಡಗೆ 26, ಹರ್ಷಿಲ್ ಧರ್ಮನಿ 14, ಕೆ ಗೌತಮ್ ಔಟಾಗದೆ 10, ವಿದ್ಯಾಧರ್ ಪಾಟೀಲ್ ಔಟಾಗದೆ 11 ರನ್ ಗಳಿಸಿದರು.ಎಲ್ ಆರ್ ಕುಮಾರ್ 3 ವಿಕೆಟ್ ಕಿತ್ತರು.
ಹುಬ್ಬಳ್ಳಿ ಪರ ತಿಪ್ಪಾ ರೆಡ್ಡಿ 33, ಕೃಷ್ಣನ್ ಶ್ರೀಜಿತ್20, ಕೊನೆಯಲ್ಲಿ ಕಾರ್ತಿಕೇಯ ಕೆಪಿ ಔಟಾಗದೆ 61 ರನ್ , ಮನ್ವಂತ್ ಕುಮಾರ್ ನಾಟ್ ಔಟಾಗದೆ 21 ರನ್ ಗಳಿಸಿದರೂ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.ಮನೀಶ್ ಪಾಂಡೆ 6 ರನ್ ಗೆ ಔಟಾದರು. ಕೆ ಗೌತಮ್ 3 ವಿಕೆಟ್ ಕಬಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.