![Ajilamogaru: ಗಾಳ ಹಾಕುತ್ತಿದ್ದ ವ್ಯಕ್ತಿ ನೀರು ಪಾಲು](https://www.udayavani.com/wp-content/uploads/2024/07/malpe-415x234.jpg)
ಭಾರತದ ಯುವ ಗ್ರ್ಯಾನ್ಮಾಸ್ಟರ್ ಆರ್. ಪ್ರಗ್ನಾನಂದ ನಾರ್ವೆ ಚೆಸ್ ಚಾಂಪಿಯನ್
Team Udayavani, Jun 11, 2022, 11:28 PM IST
![ಭಾರತದ ಯುವ ಗ್ರ್ಯಾನ್ಮಾಸ್ಟರ್ ಆರ್. ಪ್ರಗ್ನಾನಂದ ನಾರ್ವೆ ಚೆಸ್ ಚಾಂಪಿಯನ್](https://www.udayavani.com/wp-content/uploads/2022/06/Praggnanandhaa-620x460.jpg)
ಹೊಸದಿಲ್ಲಿ: ಭಾರತದ ಯುವ ಗ್ರ್ಯಾನ್ಮಾಸ್ಟರ್ ಆರ್. ಪ್ರಗ್ನಾನಂದ “ನಾರ್ವೆ ಚೆಸ್ ಗ್ರೂಪ್ ಎ ಓಪನ್’ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಕೂಟದಲ್ಲಿ ಅಜೇಯರಾಗಿ ಉಳಿದ ಅವರು ಸರ್ವಾಧಿಕ 7.5 ಅಂಕಗಳೊಂದಿಗೆ ಅಗ್ರಸ್ಥಾನಿಯಾದರು.
16 ವರ್ಷದ ಆರ್. ಪ್ರಗ್ನಾನಂದ ಅವರಿಗೆ ಈ ಕೂಟದಲ್ಲಿ ಅಗ್ರ ಶ್ರೇಯಾಂಕ ಲಭಿಸಿತ್ತು. ಇದಕ್ಕೆ ತಕ್ಕ ಪ್ರದರ್ಶನ ನೀಡಿ 9 ಸುತ್ತುಗಳಲ್ಲೂ ಅಜೇಯರಾಗಿ ಉಳಿದರು. ಶುಕ್ರವಾರದ ಕೊನೆಯ ಮುಖಾಮುಖಿಯಲ್ಲಿ ಭಾರತದ ವಿ. ಪ್ರಣೀತ್ ವಿರುದ್ಧ ಜಯ ಸಾಧಿಸಿದ್ದರು. ಪ್ರಣೀತ್ ತೃತೀಯ ಸ್ಥಾನಿಯಾದರು.
ಈ ಕೂಟದಲ್ಲಿ ಪ್ರಗ್ನಾನಂದ ಒಟ್ಟು 6 ಗೆಲುವು ಸಾಧಿಸಿದರು. ಇವರಿಗೆ ಶರಣಾದವರೆಂದರೆ ಮಥಾಯಿಸ್ ಆ್ಯನೆಲ್ಯಾಂಡ್ (1ನೇ ಸುತ್ತು), ಸೆಮೆನ್ ಮುಟುಸೋವ್ (2ನೇ ಸುತ್ತು), ಸುಯರೋವ್ (4ನೇ ಸುತ್ತು), ವಿಟಾಲಿ ಕುನಿನ್ (6ನೇ ಸುತ್ತು) ಮತ್ತು ವಿಕ್ಟರ್ ಮಿಖಾಲೇವ್ಸ್ಕಿ (8ನೇ ಸುತ್ತು). ನಾರ್ವೆ ಚೆಸ್ ಪ್ರಶಸ್ತಿ ವಿಜೇತ ಪ್ರಗ್ನಾನಂದ ಅವರನ್ನು ಕೋಚ್ ಆರ್.ಬಿ. ರಮೇಶ್ ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
![Ajilamogaru: ಗಾಳ ಹಾಕುತ್ತಿದ್ದ ವ್ಯಕ್ತಿ ನೀರು ಪಾಲು](https://www.udayavani.com/wp-content/uploads/2024/07/malpe-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![INdia-team](https://www.udayavani.com/wp-content/uploads/2024/07/INdia-team-150x90.jpg)
Team India: ಮುಂಬೈಯಲ್ಲಿ ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ!
![1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್](https://www.udayavani.com/wp-content/uploads/2024/07/world-cup-150x83.jpg)
1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್
![1-sadsadas](https://www.udayavani.com/wp-content/uploads/2024/07/1-sadsadas-150x100.jpg)
Victory parade; ಮುಂಬೈ ನಲ್ಲಿ T20 ಚಾಂಪಿಯನ್ನರಿಗೆ ಸಂಭ್ರಮೋಲ್ಲಾಸದ ಸ್ವಾಗತ
![Special tribute to Kohli-Rohit by Vistara airlines](https://www.udayavani.com/wp-content/uploads/2024/07/ro-ko-150x83.jpg)
Team India: ಕೊಹ್ಲಿ-ರೋಹಿತ್ ಗೆ ವಿಶೇಷ ಗೌರವ ನೀಡಿದ ವಿಸ್ತಾರ ವಿಮಾನ; ಇಲ್ಲಿದೆ ವಿವರ
![Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ](https://www.udayavani.com/wp-content/uploads/2024/07/hardik-150x83.jpg)
Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.