![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Mar 25, 2022, 6:55 AM IST
ಬೆಂಗಳೂರು: ದೇವದತ್ತ ಪಡಿಕ್ಕಲ್ ಗೈರಲ್ಲಿ ಈ ಬಾರಿ ಆರ್ಸಿಬಿ ಇನ್ನಿಂಗ್ಸ್ ಆರಂಭಿಸುವ ಅವಕಾಶ ಯಾರಿಗೆ ಸಿಗಲಿದೆ? ಇದು ಆರ್ಸಿಬಿ ಅಭಿಮಾನಿಗಳ ಕುತೂಹಲ.
ಕಳೆದ ಸಲ ದೇವದತ್ತ ಪಡಿಕ್ಕಲ್ ಜತೆಗೆ ಸ್ವತಃ ನಾಯಕ ವಿರಾಟ್ ಕೊಹ್ಲಿಯೇ ಓಪನಿಂಗ್ ಬಂದಿದ್ದರು. ಈ ಬಾರಿಯೂ ಕೊಹ್ಲಿ ಮುಂದೆ ಇಂಥದೊಂದು ಅವಕಾಶವಿದೆ. ಒಂದು ಸ್ಥಾನಕ್ಕೆ ಸ್ವತಃ ನಾಯಕ ಡು ಪ್ಲೆಸಿಸ್ ಇದ್ದಾರೆ. ಆದರೆ ಕೋಚ್ ಸಂಜಯ್ ಬಂಗಾರ್ ಅವರ ಯೋಜನೆ ಬೇರೆಯೇ ಆಗಿದೆ ಎನ್ನಲಾಗುತ್ತಿದೆ. ಇಲ್ಲಿ ರೈಟ್-ಲೆಫ್ಟ್ ಕಾಂಬಿನೇಶನ್ಗೆ ಒತ್ತು ನೀಡುವುದು ಅವರ ಲೆಕ್ಕಾಚಾರ.
ಅಭ್ಯಾಸ ಪಂದ್ಯದಲ್ಲಿ ಯಶಸ್ಸು :
ಒಂದು ಸ್ಥಾನಕ್ಕೆ ಹೇಗೂ ಬಲಗೈ ಬ್ಯಾಟ್ಸ್ ಮನ್ ಡು ಪ್ಲೆಸಿಸ್ ಫಿಕ್ಸ್. ಎಡಗೈ ಬ್ಯಾಟ್ಸ್ಮನ್ ವಿಚಾರಕ್ಕೆ ಬಂದಾಗ ಗೋಚರಿಸುವ ಹೆಸರು ದಿಲ್ಲಿಯ ಅನುಜ್ ರಾವತ್ ಅವರದು. ಆರ್ಸಿಬಿಯ ಎರಡು ತಂಡಗಳ ನಡುವಿನ ಎರಡೂ ಅಭ್ಯಾಸ ಪಂದ್ಯಗಳ ವೇಳೆ ಮೊದಲ 10 ಓವರ್ಗಳಲ್ಲಿ 80ರಿಂದ 90 ರನ್ ಬಾರಿಸುವ ಗುರಿಯನ್ನು ಈ ಜೋಡಿಗೆ ನೀಡಲಾಗಿತ್ತು. ಇದರಲ್ಲಿ ಇವರು ಯಶಸ್ಸು ಸಾಧಿಸಿದ್ದರು. ಹೀಗಾಗಿ ಈ ಜೋಡಿಯನ್ನೇ ಓಪನಿಂಗ್ಗೆ ಪರಿಗಣಿಸುವ ಸಾಧ್ಯತೆ ಇದೆ. ಆಗ ಕೊಹ್ಲಿ ವನ್ಡೌನ್ನಲ್ಲಿ ಆಡಲಿಳಿಯಬಹುದು.
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.