![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 6, 2024, 12:25 AM IST
ಬಾಂಗಿ (ಸಿಂಗಾಪುರ): ಟಿ20 ವಿಶ್ವಕಪ್ನ ಏಷ್ಯ ಕ್ವಾಲಿಫೈಯರ್ “ಎ’ ವಿಭಾಗದ ಪಂದ್ಯವೊಂದರಲ್ಲಿ ಸಿಂಗಾ ಪುರದ ಲೆಗ್ಸ್ಪಿನ್ನರ್ ಹರ್ಷ ಭಾರಧ್ವಾಜ್ ಅವರ ಮಾರಕ ದಾಳಿಯಿಂದಾಗಿ (3ಕ್ಕೆ 6 ವಿಕೆಟ್) ಮಂಗೋಲಿಯ ಕೇವಲ 10 ರನ್ನಿಗೆ ಆಲೌಟಾಗಿದೆ. ಇದಕ್ಕುತ್ತರವಾಗಿ ಸಿಂಗಾಪುರ ತಂಡವು ಇನ್ನೂ 115 ಎಸೆತ ಬಾಕಿ ಇರುವಾಗಲೇ 1 ವಿಕೆಟಿಗೆ 13 ರನ್ ಗಳಿಸಿ 9 ವಿಕೆಟ್ಗಳ ಜಯಭೇರಿ ಬಾರಿಸಿದೆ.
ಪುರುಷರ T20 ಇತಿಹಾಸದಲ್ಲಿ ಈ ಮೊತ್ತವು ಜಂಟಿ ಯಾಗಿ ಅತ್ಯಂತ ಕಡಿಮೆ, ಕಳೆದ ವರ್ಷ ಸ್ಪೇನ್ ವಿರುದ್ಧ ಐಲ್ ಆಫ್ ಮ್ಯಾನ್ ಸ್ಕೋರ್ಗೆ ಹೊಂದಿಕೆಯಾಗಿದೆ.
ಮಂಗೋಲಿಯಾ ನಾಲ್ಕು ಪಂದ್ಯಗಳ ನಂತರ ಗೆಲುವು ಕಾಣಲು ಸಾಧ್ಯವಾಗದೆ ಟೇಬಲ್ನ ಕೆಳಭಾಗದಲ್ಲಿಯೇ ಇದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.