Tennis ಲೇವರ್‌ ಕಪ್‌: ಟೀಮ್‌ ಯೂರೋಪ್‌ ಚಾಂಪಿಯನ್‌


Team Udayavani, Sep 23, 2024, 11:43 PM IST

1-kkl

ಬರ್ಲಿನ್‌: ಕಾರ್ಲೋಸ್‌ ಅಲ್ಕರಾಜ್‌ ಅವರ ಅವಳಿ ಗೆಲುವಿನ ಸಾಹಸದಿಂದ ಟೀಮ್‌ ಯೂರೋಪ್‌ “ಲೇವರ್‌ ಕಪ್‌’ ಟೆನಿಸ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಅದು ಟೀಮ್‌ ವರ್ಲ್ಡ್ ವಿರುದ್ಧ 13-11 ಅಂತರದ ಗೆಲುವು ಸಾಧಿಸಿತು.

4 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತ ಕಾರ್ಲೋಸ್‌ ಅಲ್ಕರಾಜ್‌ ನಿರ್ಣಾಯಕ ಪಂದ್ಯದಲ್ಲಿ ಟೇಲರ್‌ ಫ್ರಿಟ್ಜ್ ವಿರುದ್ಧ 6-2, 7-5 ಅಂತರದ ಜಯ ಕಾಣುವಲ್ಲಿ ಯಶಸ್ವಿಯಾದರು.

ಇದಕ್ಕೂ ಮುನ್ನ ಡಬಲ್ಸ್‌ನಲ್ಲಿ ಕ್ಯಾಸ್ಪರ್‌ ರೂಡ್‌ ಜತೆಗೂಡಿ ಆಡಿದ ಅಲ್ಕರಾಜ್‌, ಬೆನ್‌ ಶೆಲ್ಟನ್‌-ಫ್ರಾನ್ಸೆಸ್‌ ಥಿಯಾಫೊ ವಿರುದ್ಧ 6-2, 7-6 (8-6) ಗೆಲುವು ಗಳಿಸಿದ್ದರು. ಈ ಜಯದಿಂದ ಟೀಮ್‌ ಯೂರೋಪ್‌ “ಕಮ್‌ ಬ್ಯಾಕ್‌’ಗೆ ದಾರಿ ಮಾಡಿಕೊಂಡಿತು.

ರವಿವಾರದ 4 ಪಂದ್ಯಗಳಲ್ಲಿ ಟೀಮ್‌ ಯೂರೋಪ್‌ ಮೂರನ್ನು ಜಯಿಸಿತು. ಇವೆಲ್ಲವೂ ತಲಾ 3 ಅಂಕಗಳ ಪಂದ್ಯಗಳಾಗಿದ್ದವು. ಅಲ್ಕರಾಜ್‌-ರೂಡ್‌ ಡಬಲ್ಸ್‌ ಗೆದ್ದಾಗ ಟೀಮ್‌ ಯೂರೋಪ್‌ 7-8 ಹಿನ್ನಡೆಯಲ್ಲಿತ್ತು. ಬಳಿಕ ಬೆನ್‌ ಶೆಲ್ಟನ್‌ ಮತ್ತೂಂದು ಸಿಂಗಲ್ಸ್‌ನಲ್ಲಿ ಡ್ಯಾನಿಲ್‌ ಮೆಡ್ವೆಡೇವ್‌ಗೆ ಸೋಲುಣಿಸುವುದರೊಂದಿಗೆ ಟೀಮ್‌ ವರ್ಲ್ಡ್ ಸತತ 3ನೇ ಬಾರಿ ಪ್ರಶಸ್ತಿ ಎತ್ತುವ ಸಾಧ್ಯತೆಯನ್ನು ತೆರೆದಿರಿಸಿತು. ಆಗ ಅದು 11-7ರ ಮುನ್ನಡೆ ಗಳಿಸಿತ್ತು.

ಅಲ್ಕರಾಜ್‌ಗಿಂದ ಮೊದಲು ಅಲೆಕ್ಸಾಂಡರ್‌ ಜ್ವೆರೇವ್‌ 3 ಸೆಟ್‌ಗಳ ಹೋರಾಟದಲ್ಲಿ ಫ್ರಾನ್ಸೆಸ್‌ ಥಿಯಾಫೊಗೆ ಸೋಲುಣಿಸಿ ಅಂತರವನ್ನು 10-11ಕ್ಕೆ ಇಳಿಸಿದರು. ಮುಂದಿನದು ಅಲ್ಕರಾಜ್‌ ಅವರ ಸಿಂಗಲ್ಸ್‌ ಗೆಲುವಿನ ಸಾಹಸ.
ಇದು ಟೀಮ್‌ ವರ್ಲ್ಡ್ ಮತ್ತು ಟೀಮ್‌ ಯೂರೋಪ್‌ ನಡುವೆ, ಗಾಲ್ಫ್ನ “ರೈಡರ್‌ ಕಪ್‌’ ಮಾದರಿಯಲ್ಲಿ ನಡೆಯುವ ಟೆನಿಸ್‌ ಪಂದ್ಯಾವಳಿ. ಮೊದಲು 13 ಅಂಕ ಸಂಪಾದಿಸಿದ ತಂಡ ಚಾಂಪಿಯನ್‌ ಆಗುತ್ತದೆ.

ಟಾಪ್ ನ್ಯೂಸ್

High-Court

High Court: ಮರಗಳಿಗೆ ಕತ್ತರಿ: ಸರಕಾರ, ಜಿಲ್ಲಾಡಳಿತಕ್ಕೆ ನೋಟಿಸ್‌

High-Court

High Court: ಕೋರ್ಟ್‌ ಕಲಾಪದ ವೀಡಿಯೋ ಹಂಚಿಕೆಗೆ ತಡೆ: ಇಂದು ವಿಚಾರಣೆ

pratp

Challenge: ಮಹಿಷ ದಸರಾಕ್ಕೆ ಮುಂದಾದರೆ ಚಾಮುಂಡಿ ಚಲೋ: ಪ್ರತಾಪ್‌ ಸಿಂಹ

Balachandra

Thirupathi: ಲಡ್ಡು ವಿವಾದ ಬಳಿಕ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ: ಶಾಸಕ ಬಾಲಚಂದ್ರ

Eshawar-Khandre

Mysuru Dasara: ಆನೆಗಳೊಂದಿಗೆ ಸೆಲ್ಫಿ ,ರೀಲ್ಸ್‌ , ಫೋಟೋ ನಿಷೇಧ: ಸಚಿವ ಈಶ್ವರ ಖಂಡ್ರೆ

Accident-Logo

Mysuru: ಕಾರು ಢಿಕ್ಕಿ: ಬೈಕಿನಲ್ಲಿದ್ದ ಮಗು ಸ್ಥಳದಲ್ಲೇ ಸಾವು; ಹೆತ್ತವರಿಗೆ ಗಂಭೀರ ಗಾಯ

Udupi; ಗೀತಾರ್ಥ ಚಿಂತನೆ-44: ಸ್ವಭಾವಕ್ಕೆ ತಕ್ಕುದಾಗಿ ವ್ಯಕ್ತಿಯ ಬೆಳವಣಿಗೆ

Udupi; ಗೀತಾರ್ಥ ಚಿಂತನೆ-44: ಸ್ವಭಾವಕ್ಕೆ ತಕ್ಕುದಾಗಿ ವ್ಯಕ್ತಿಯ ಬೆಳವಣಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-chesss

India; ಒಂದು ದೇಶ, ಎರಡು ಚಿನ್ನ: ಚೆಸ್‌ ವೀರರಿಗೆ ಅಭಿನಂದನೆ

1-rfff

Under-19 ಕ್ರಿಕೆಟ್‌ ಸರಣಿ ಗೆದ್ದ ಭಾರತ

1-pantt

Declare; ರೋಹಿತ್‌ ಶರ್ಮ ನಿರ್ಧಾರ ಸರಿಯಾಗಿಯೇ ಇತ್ತು: ಪಂತ್‌

1-aa

ODI series; ಕ್ಲೀನ್‌ಸ್ವೀಪ್‌ ತಪ್ಪಿಸಿಕೊಂಡ ದಕ್ಷಿಣ ಆಫ್ರಿಕಾ

tennis

Chengdu Open ಟೆನಿಸ್‌: ಪ್ರಶಸ್ತಿ ಸುತ್ತಿನಲ್ಲಿ ಭಾರತದ ಜೋಡಿಗಳು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

High-Court

High Court: ಮರಗಳಿಗೆ ಕತ್ತರಿ: ಸರಕಾರ, ಜಿಲ್ಲಾಡಳಿತಕ್ಕೆ ನೋಟಿಸ್‌

High-Court

High Court: ಕೋರ್ಟ್‌ ಕಲಾಪದ ವೀಡಿಯೋ ಹಂಚಿಕೆಗೆ ತಡೆ: ಇಂದು ವಿಚಾರಣೆ

1-eqweewe

Bihar; ಮತ್ತೊಂದು ಸೇತುವೆ ಕುಸಿತ: ನಾಲ್ಕು ತಿಂಗಳಲ್ಲಿ 17ನೇ ಪ್ರಕರಣ

pratp

Challenge: ಮಹಿಷ ದಸರಾಕ್ಕೆ ಮುಂದಾದರೆ ಚಾಮುಂಡಿ ಚಲೋ: ಪ್ರತಾಪ್‌ ಸಿಂಹ

Balachandra

Thirupathi: ಲಡ್ಡು ವಿವಾದ ಬಳಿಕ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ: ಶಾಸಕ ಬಾಲಚಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.