Shikhar Dhawan; ನಿವೃತ್ತಿ ನಿರ್ಧಾರ ಕಷ್ಟವಲ್ಲ.. ಆದರೆ…: ವಿದಾಯದ ಬಳಿಕ ಧವನ್‌ ಮಾತು


Team Udayavani, Aug 24, 2024, 12:05 PM IST

Shikhar Dhawan

ಮುಂಬೈ: ಟೀಂ ಇಂಡಿಯಾ ಕಂಡ ಟ್ಯಾಲೆಂಟೆಡ್‌ ಎಡಗೈ ಬ್ಯಾಟರ್‌ ಶಿಖರ್‌ ಧವನ್‌ (Shikhar Dhawan) ಅವರು ಇಂದು ಅಂತಾರಾಷ್ಟ್ರೀಯ ಮತ್ತು ದೇಶಿಯ ಕ್ರಿಕೆಟ್‌ ಗೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಸಂದೇಶದ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಪ್ರೀತಿ ಮತ್ತು ಬೆಂಬಲಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.

ಹಿಂದೂಸ್ತಾನ ಟೈಮ್ಸ್‌ ಗೆ ನೀಡಿದ ಸಂದರ್ಶನದಲ್ಲಿ ತನ್ನ ನಿವೃತ್ತಿಯ ಬಗ್ಗೆ ಹೇಳಿರುವ ಧವನ್, ಇದು ಕಷ್ಟದ ನಿರ್ಧಾರ ಅಲ್ಲದಿದ್ದರೂ, ಭಾವನಾತ್ಮಕವಾಗಿದೆ ಎಂದು ಹೇಳಿದರು.

“ಕಷ್ಟವಲ್ಲ, ಆದರೆ ಭಾವನಾತ್ಮಕವಾಗಿ ಹೌದು. ಆದರೆ ಇದರ ಬಗ್ಗೆ ಬೇಸರವಿಲ್ಲ. ನಾನು ನನ್ನ ಅರ್ಧ ಜೀವನವನ್ನು ಕ್ರಿಕೆಟ್‌ ಗಾಗಿ ನೀಡಿದ್ದೇನೆ. ಈಗ ನಿವೃತ್ತಿಯ ಸಮಯ. ಬಹುಶ ಇದು ವಿರಾಮದ ಸಮಯ. ನಾನು ಮನೆಯಲ್ಲಿ ಸಂತೋಷವಾಗಿ ಕಾಲ ಕಳೆಯುತ್ತಿದ್ದೇನೆ” ಎಂದು ಗಬ್ಬರ್‌ ಹೇಳಿದರು.

“ಕ್ರಿಕೆಟ್ ತ್ಯಜಿಸಿದರೆ ನಾನೇಕೆ ಖ್ಯಾತಿಯನ್ನು ಕಳೆದುಕೊಳ್ಳುತ್ತೇನೆ? ಯಾರಿಗೆ ಗೊತ್ತು, ಖ್ಯಾತಿಯೂ ಹೆಚ್ಚಾಗಬಹುದು. ನಾನು ಜನರ ಹೃದಯದ ಅರಸ. ಕ್ರಿಕೆಟ್ ಮೂಲಕ ಮಾತ್ರವಲ್ಲ … ಕೆಲವೊಮ್ಮೆ ನನ್ನ ಇನ್‌ಸ್ಟಾಗ್ರಾಮ್ ರೀಲ್‌ಗಳ ಮೂಲಕವೂ. ನಾನು ಜನರಿಂದ ಪಡೆಯುವ ಪ್ರೀತಿಯು ಬೆಳೆಯುತ್ತಲೇ ಇರುತ್ತದೆ, ನಾನು ಅದನ್ನು ಖಚಿತವಾಗಿ ಹೇಳುತ್ತೇನೆ” ಎಂದು ಧವನ್ ಹೇಳಿದರು.‌

ದೆಹಲಿಯ ಧವನ್‌ ಅವರು 34 ಟೆಸ್ಟ್‌, 167 ಏಕದಿನ ಪಂದ್ಯಗಳು ಮತ್ತು 68 ಅಂತಾರಾಷ್ಟ್ರೀಯ ಟಿ20ಗಳಲ್ಲಿ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ಏಕದಿನ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಅವರು 44.11 ರ ಸರಾಸರಿಯಲ್ಲಿ 6793 ರನ್‌ ಗಳಿಸಿದ್ದಾರೆ. ಏಕದಿನ ಮಾದರಿಯಲ್ಲಿ ಅವರು 17 ಶತಕ ಮತ್ತು 39 ಅರ್ಧಶತಕ ಬಾರಿಸಿದ್ದಾರೆ.

ಶಿಖರ್‌ ಧವನ್‌ ಅವರು 2022ರಲ್ಲಿ ಬಾಂಗ್ಲಾದೇಶ ವಿರುದ್ದ ಕೊನೆಯದಾಗಿ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು.

ಟಾಪ್ ನ್ಯೂಸ್

Mangaluru

Mangaluru: ಬಸ್ಸಿನ ಫುಟ್‌ಬೋರ್ಡ್‌ನಿಂದ ಬಿದ್ದ ವಿದ್ಯಾರ್ಥಿ: ಅಪಾಯದಿಂದ ಪಾರು

MUDA ಕೇಸ್‌: ತೀರ್ಪು ಮೀಸಲು: ಮಧ್ಯಾಂತರ ಆದೇಶ ವಿಸ್ತರಣೆ; ಸಿದ್ದರಾಮಯ್ಯ ಸದ್ಯ ನಿರಾಳ

MUDA ಕೇಸ್‌: ತೀರ್ಪು ಮೀಸಲು: ಮಧ್ಯಾಂತರ ಆದೇಶ ವಿಸ್ತರಣೆ; ಸಿದ್ದರಾಮಯ್ಯ ಸದ್ಯ ನಿರಾಳ

1-cji

CJI ಮನೆಗೆ ಮೋದಿ ಭೇಟಿ: ರಾಜಕೀಯ ಸಂಘರ್ಷ

UPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆUPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ

UPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ

1-vinesh

Vinesh Phogat ಆಸ್ತಿ ಮೌಲ್ಯ ಎಷ್ಟು ಗೊತ್ತೇ? ವಿವರ ಇಲ್ಲಿದೆ

Thimarodi

Belthangady:ಗಣೇಶ ಹಬ್ಬದಂದು ಪ್ರಚೋದನಾಕಾರಿ ಭಾಷಣ; ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ದೂರು

kejriwal 2

Kejriwal ಜೈಲೋ, ಬಿಡುಗಡೆ ಭಾಗ್ಯವೋ? ಇಂದು ಸುಪ್ರೀಂ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-IKK

Duleep Trophy: ಸೆಂಚುರಿ ಸಿಡಿಸಿ ಪುನರಾಗಮನಗೈದ ಇಶಾನ್‌ ಕಿಶನ್‌

1-eqwq-eewq

T20: ಹೆಡ್‌ ಆಟಕ್ಕೆ ತಲೆಬಾಗಿದ ಇಂಗ್ಲೆಂಡ್‌

1-gggg

Greater Noida ಟೆಸ್ಟ್‌: 4ನೇ ದಿನವೂ ಮಳೆಯಾಟ

1-rewdd

Paralympics; ಪದಕ ಗೆದ್ದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಸಂವಾದ

1-rrr

ರಾಷ್ಟ್ರೀಯ ಸೀನಿಯರ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌:ಮೆಡ್ಲೆ ರಿಲೇಯಲ್ಲಿ ತಮಿಳುನಾಡು ದಾಖಲೆ

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

Mangaluru

Mangaluru: ಬಸ್ಸಿನ ಫುಟ್‌ಬೋರ್ಡ್‌ನಿಂದ ಬಿದ್ದ ವಿದ್ಯಾರ್ಥಿ: ಅಪಾಯದಿಂದ ಪಾರು

MUDA ಕೇಸ್‌: ತೀರ್ಪು ಮೀಸಲು: ಮಧ್ಯಾಂತರ ಆದೇಶ ವಿಸ್ತರಣೆ; ಸಿದ್ದರಾಮಯ್ಯ ಸದ್ಯ ನಿರಾಳ

MUDA ಕೇಸ್‌: ತೀರ್ಪು ಮೀಸಲು: ಮಧ್ಯಾಂತರ ಆದೇಶ ವಿಸ್ತರಣೆ; ಸಿದ್ದರಾಮಯ್ಯ ಸದ್ಯ ನಿರಾಳ

1-cji

CJI ಮನೆಗೆ ಮೋದಿ ಭೇಟಿ: ರಾಜಕೀಯ ಸಂಘರ್ಷ

UPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆUPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ

UPSC ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ

1-vinesh

Vinesh Phogat ಆಸ್ತಿ ಮೌಲ್ಯ ಎಷ್ಟು ಗೊತ್ತೇ? ವಿವರ ಇಲ್ಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.