T20 World Cup;ಭಾರತದ ವಿರುದ್ಧ ಕಠಿನ ಹೋರಾಟ ಮಾಡುತ್ತೇವೆ: ಆರನ್ ಜೋನ್ಸ್
ಬುಮ್ರಾ ಅವರನ್ನು ಎದುರಿಸುವುದು ಸವಾಲಾಗಬಹುದು...
Team Udayavani, Jun 12, 2024, 9:37 AM IST
ನ್ಯೂಯಾರ್ಕ್: ಇಂದು ಭಾರತ ಮತ್ತು ಯುಎಸ್ಎ ನಡುವಿನ ವಿಶ್ವಕಪ್ ಟಿ 20 ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಯುಎಸ್ಎ ಉಪನಾಯಕ ಆರನ್ ಜೋನ್ಸ್ ಮಾತನಾಡಿ “ಖಂಡಿತವಾಗಿಯೂ ನಾವು ಭಾರತದ ಎದುರಿನ ಪಂದ್ಯದಲ್ಲಿ ಕಠಿನವಾಗಿ ಆಡಲಿದ್ದೇವೆ. ನಾವು ಪ್ರತಿ ಪಂದ್ಯವನ್ನು ಕಠಿನವಾಗಿ, ನಿರ್ಭಯವಾಗಿ ಆಡಲು ಬಯಸುತ್ತೇವೆ. ಕ್ರಿಕೆಟ್ ನಲ್ಲಿ ನಾವು ಖಂಡಿತವಾಗಿಯೂ ಮೇಲಕ್ಕೆ ಬರಲು ಬಯಸುತ್ತೇವೆ” ಎಂದಿದ್ದಾರೆ.
”ನಾವು ಚೆನ್ನಾಗಿ ತರಬೇತಿ ಪಡೆಯುತ್ತಿದ್ದೇವೆ ಮತ್ತು ಕಳೆದ ಎರಡು ವಾರಗಳಿಂದ ನಾವು ತಂಡವಾಗಿ ಉತ್ತಮವಾಗಿ ಆಡುತ್ತಿದ್ದೇವೆ. ನಾವು ಯಾರ ವಿರುದ್ಧ ಕ್ರಿಕೆಟ್ ಆಡಿದರೂ ಅದೇ ರೀತಿ ಮಾಡಲು ಬಯಸುತ್ತೇವೆ’ ಎಂದರು.
‘ಸದ್ಯ ವಿಕೆಟ್ಗಳನ್ನು ನೋಡುವಾಗ, ಬಹುಶಃ ಜಸ್ಪ್ರೀತ್ ಬುಮ್ರಾ ಅವರನ್ನು ಎದುರಿಸಲು ಸವಾಲಾಗಬಹುದು” ಎಂದು ಹೇಳಿದ್ದಾರೆ. ಎ ಗುಂಪಿನಲ್ಲಿ ಭಾರತ ಮತ್ತು ಅಮೆರಿಕ ಆಡಿದ 2 ಪಂದ್ಯದಲ್ಲಿ 2 ಪಂದ್ಯಗಳನ್ನೂ ಗೆದ್ದುಕೊಂಡಿದೆ.
#WATCH | New York, USA: On World Cup T20 cricket match between India & USA today, USA vice-captain Aaron Jones says, “Definitely we’re going to come hard at India. We want to play every game hard, we want to play fearless cricket and we want to come out on top for sure… We’ve… pic.twitter.com/TsLBTeFW26
— ANI (@ANI) June 11, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL retention: ಚೆನ್ನೈ-ಮುಂಬೈಗೆ ಗುಡ್ ನ್ಯೂಸ್ ನೀಡಿದ ಐಪಿಎಲ್ ಹೊಸ ನಿಯಮ
Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್ ಖಾನ್
Kanpur Test: ಪಂದ್ಯ ಬಿಟ್ಟು ಹೋಟೆಲ್ ಗೆ ತೆರಳಿದ ಭಾರತೀಯ ಆಟಗಾರರು
ENGvsAUS: ಇಂಗ್ಲೆಂಡ್ ಆಟಕ್ಕೆ ಸೋತ ಆಸೀಸ್; ಸರಣಿ ಸಮಗೊಳಿಸಿದ ಬ್ರೂಕ್ ಪಡೆ
Test ವಿವಾದ : ಹಲ್ಲೆಯಾಗಿಲ್ಲ, ಬಾಂಗ್ಲಾ ಹುಲಿ ‘ಅಸ್ವಸ್ಥ’
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IPL retention: ಚೆನ್ನೈ-ಮುಂಬೈಗೆ ಗುಡ್ ನ್ಯೂಸ್ ನೀಡಿದ ಐಪಿಎಲ್ ಹೊಸ ನಿಯಮ
Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ
Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!
BBK11: ಬಿಗ್ ಬಾಸ್ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..
Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.