ಐಪಿಎಲ್ ನ GOAT ಆಟಗಾರರನ್ನು ಹೆಸರಿಸಿದ ವಿರಾಟ್ ಕೊಹ್ಲಿ; ಪಟ್ಟಿಯಲ್ಲಿಲ್ಲ ಧೋನಿ, ರೋಹಿತ್
Team Udayavani, Apr 20, 2023, 5:20 PM IST
ಬೆಂಗಳೂರು: ಸಾರ್ವಕಾಲಿಕ ಅತ್ಯುತ್ತಮ ಬ್ಯಾಟರ್ ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಸದ್ಯ ಉತ್ತಮ ಫಾರ್ಮ್ ನಲ್ಲಿದ್ದಾರೆ. ಐಪಿಎಲ್ ನಲ್ಲಿ ಎಂಎಸ್ ಧೋನಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಡ್ವೇನ್ ಬ್ರಾವೋ, ಸುರೇಶ್ ರೈನಾ, ಮುಂತಾದವರು ಸೇರಿದಂತೆ ಲೀಗ್ ನಲ್ಲಿ ಕೆಲವು ದೊಡ್ಡ ಹೆಸರು ಮಾಡಿದ ಸಾಧಕರಿದ್ದಾರೆ. ಆದರೆ ಐಪಿಎಲ್ ನ GOAT ಯಾರು ಎಂದು ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಲು ಕೇಳಿದಾಗ, ಇದು ತುಂಬಾ ಕಷ್ಟದ ಕೆಲಸ ಎಂದು ಹೇಳಿದರು.
ಜಿಯೋ ಸಿನಿಮಾದ ಪ್ರಶ್ನೋತ್ತರದಲ್ಲಿ ವಿರಾಟ್ ಕೊಹ್ಲಿ ಐಪಿಎಲ್ ಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಐಪಿಎಲ್ GOAT (Greatest Of All Time) ಆಟಗಾರ ಯಾರು ಎಂದು ಕೇಳಿದಾಗ ವಿರಾಟ್ ಕೊಹ್ಲಿ ಅವರು ಎರಡು ಹೆಸರುಗಳನ್ನು ಆಯ್ಕೆ ಮಾಡಿದರು. ಮಾಜಿ ಆರ್ ಸಿಬಿ ಆಟಗಾರ ಎಬಿ ಡಿವಿಲಿಯರ್ಸ್ ಮತ್ತು ಮುಂಬೈ ಇಂಡಿಯನ್ಸ್ ನ ಲಸಿತ್ ಮಾಲಿಂಗ ಐಪಿಎಲ್ ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರು ಎಂದರು.
ಡಿವಿಲಿಯರ್ಸ್ ಅವರು ಐಪಿಎಲ್ ಕಂಡ ಅತ್ಯುತ್ತಮ ಫಿನಿಶರ್ ಗಳಲ್ಲಿ ಒಬ್ಬರು. ಅವರ 184 ಐಪಿಎಲ್ ಪಂದ್ಯಗಳಲ್ಲಿ, ಡಿವಿಲಿಯರ್ಸ್ 39.71 ರ ಸರಾಸರಿಯಲ್ಲಿ 151.69 ರ ಸ್ಟ್ರೈಕ್-ರೇಟ್ನಲ್ಲಿ 5162 ರನ್ ಗಳಿಸಿದರು.
ತನ್ನ ಸಂಪೂರ್ಣ ಐಪಿಎಲ್ ವೃತ್ತಿಜೀವನದಲ್ಲಿ ಮುಂಬೈ ಇಂಡಿಯನ್ಸ್ಗಾಗಿ ಮಾತ್ರ ಆಡಿದ ಮಾಲಿಂಗ 122 ಪಂದ್ಯಗಳಲ್ಲಿ 7.14 ರ ಅದ್ಭುತ ಏಕಾನಮಿ ರೇಟ್ ನಲ್ಲಿ 170 ವಿಕೆಟ್ ಗಳನ್ನು ಪಡೆದರು.
ವಿರಾಟ್ ಉತ್ತರಿಸಿದ ಕೆಲವು ಪ್ರಶ್ನೆಗಳು
ಮೋಸ್ಟ್ ಅಂಡರ್ ರೇಟೆಡ್ ಬ್ಯಾಟರ್: ಅಂಬಟಿ ರಾಯುಡು.
ಶ್ರೇಷ್ಠ ಆಲ್ ರೌಂಡರ್: ಶೇನ್ ವ್ಯಾಟ್ಸನ್.
ನರೈನ್ ಮತ್ತು ರಶೀದ್ ನಡುವೆ ಉತ್ತಮ ಸ್ಪಿನ್ನರ್: ರಶೀದ್.
ಟಿ20ಯಲ್ಲಿ ಮೆಚ್ಚಿನ ಶಾಟ್: ಪುಲ್ ಶಾಟ್.
ಅಚ್ಚುಮೆಚ್ಚಿನ ಎದುರಾಳಿ ತಂಡ: ಸಿಎಸ್ಕೆ ದೊಡ್ಡ ಅಭಿಮಾನಿ ಬಳಗದಿಂದಾಗಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL retention: ಚೆನ್ನೈ-ಮುಂಬೈಗೆ ಗುಡ್ ನ್ಯೂಸ್ ನೀಡಿದ ಐಪಿಎಲ್ ಹೊಸ ನಿಯಮ
Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್ ಖಾನ್
Kanpur Test: ಪಂದ್ಯ ಬಿಟ್ಟು ಹೋಟೆಲ್ ಗೆ ತೆರಳಿದ ಭಾರತೀಯ ಆಟಗಾರರು
ENGvsAUS: ಇಂಗ್ಲೆಂಡ್ ಆಟಕ್ಕೆ ಸೋತ ಆಸೀಸ್; ಸರಣಿ ಸಮಗೊಳಿಸಿದ ಬ್ರೂಕ್ ಪಡೆ
Test ವಿವಾದ : ಹಲ್ಲೆಯಾಗಿಲ್ಲ, ಬಾಂಗ್ಲಾ ಹುಲಿ ‘ಅಸ್ವಸ್ಥ’
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್ ಕೊಟ್ಟ ಸ್ನೇಹಮಯಿ ಕೃಷ್ಣ!
Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ
Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!
BBK11: ಬಿಗ್ ಬಾಸ್ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು
Sullia: ಅಂಗಡಿ, ಹೊಟೇಲ್ನಿಂದ ನಗದು ಕಳವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.