![Building Collapses: ಕುಸಿದ 6 ಅಂತಸ್ಥಿನ ಕಟ್ಟಡ… 10ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/SURATH-415x234.jpg)
ವಿಡಿಯೋ: ಮತ್ತೆ ತಾಳ್ಮೆ ಕಳೆದುಕೊಂಡ ಶಕಿಬ್; ಜನರ ದಂಡಿನ ನಡುವೆಯೇ ಅಭಿಮಾನಿಗೆ ಹಲ್ಲೆ
Team Udayavani, Mar 11, 2023, 11:17 AM IST
![tdy-6](https://www.udayavani.com/wp-content/uploads/2023/03/tdy-6-18-620x372.jpg)
ಢಾಕಾ: ಬಾಂಗ್ಲಾದೇಶದ ಟೆಸ್ಟ್ ಹಾಗೂ ಟಿ-20 ತಂಡದ ನಾಯಕ ಶಕಿಬ್ ಅಲ್ ಹಸನ್ ಮತ್ತೆ ತಮ್ಮ ತಾಳ್ಮೆಯನ್ನು ಕಳೆದುಕೊಂಡ ಘಟನೆ ಚಟ್ಟೋಗ್ರಾಮ್ನಲ್ಲಿ ನಡೆದಿದೆ.
ಮಾರ್ಚ್ 9 ರಂದು ಚಟ್ಟೋಗ್ರಾಮ್ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಗೆದ್ದ ಬಳಿಕ ಶಕಿಬ್ ಅಲ್ ಹಸನ್ ಕೆಲ ಸಮಯದ ಬಳಿಕ ಜಾಹೀರಾತು ಪ್ರಚಾರದ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾರೆ. ಈ ವೇಳೆ ಶಕಿಬ್ ಸಾಗುವ ಮಾರ್ಗದಲ್ಲಿ ಅನೇಕ ಕ್ರೀಡಾಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾರೆ.
ಸಾಕಷ್ಟು ಭದ್ರತೆ ಇದ್ದರೂ ಶಕಿಬ್ ಅವರಿಗೆ ಅಭಿಮಾನಿಗಳ ದಂಡಿನ ನಡುವೆ ಸಾಗಿ ಬರಲು ಕಷ್ಟವಾಗುತ್ತಿತ್ತು. ಕಾರಿನ ಬಳಿ ಬರುವಾಗ ಅಭಿಮಾನಿಯೊಬ್ಬ ಶಕಿಬ್ ಅವರ ಕ್ಯಾಪ್ ತೆಗೆಯಲು ಯತ್ನಿಸಿದ್ದಾನೆ. ಇದಕ್ಕೆ ಗರಂ ಆದ ಶಕಿಬ್ ಜನರ ದಂಡಿನ ನಡುವೆಯೇ ಅಭಿಮಾನಿಗೆ ಕ್ಯಾಪ್ ನಿಂದಲೇ ಎರಡು – ಮೂರು ಬಾರಿ ಹಲ್ಲೆಗೈದಿದ್ದಾರೆ.
ಶಕಿಬ್ ಅವರ ಹಲ್ಲೆಯ ವಿಡಿಯೋ ವೈರಲ್ ಆಗಿದೆ. ಶಕಿಬ್ ಈ ರೀತಿ ತಾಳ್ಮೆ ಕಳೆದುಕೊಂಡಿರುವುದು ಇದೇ ಮೊದಲಲ್ಲ 2021 ರಲ್ಲಿ ಢಾಕಾ ಪ್ರಿಮಿಯರ್ ಲೀಗ್ ವೇಳೆ ಅಂಪೈರ್ ಅವರೊಂದಿಗೆ ಶಕಿಬ್ ವಾಗ್ವಾದಕ್ಕೆ ಇಳಿದು ವಿಕೆಟ್ ನ್ನು ಕಾಲಿನಿಂದು ಒದ್ದು, ಕಿತ್ತು ಬಿಸಾಕಿದ್ದರು. 2019 ರಲ್ಲಿ ಫಿಕ್ಸಿಂಗ್ ನಡೆದ ವರದಿಯನ್ನು ಹೇಳದ ಕಾರಣ ಐಸಿಸಿನಿಂದ ಶಕಿಬ್ 2 ವರ್ಷ ಬ್ಯಾನ್ ಆಗಿದ್ದರು.
ಟಾಪ್ ನ್ಯೂಸ್
![Building Collapses: ಕುಸಿದ 6 ಅಂತಸ್ಥಿನ ಕಟ್ಟಡ… 10ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/SURATH-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Kulgam: Gunfight between Army-Militants in Kashmir; A Soldier martyred](https://www.udayavani.com/wp-content/uploads/2024/07/kulgam-150x83.jpg)
Kulgam: ಕಾಶ್ಮೀರದಲ್ಲಿ ಸೇನೆ-ಉಗ್ರರ ನಡುವೆ ಗುಂಡಿನ ಚಕಮಕಿ; ಓರ್ವ ಯೋಧ ಹುತಾತ್ಮ
![1-shetl](https://www.udayavani.com/wp-content/uploads/2024/07/1-shetl-150x88.jpg)
Badminton: ವಿಶ್ವದ 4ನೇ ಶ್ರೇಯಾಂಕದ ಆಂಟೊನ್ಸೆನ್ ಗೆ ಶಾಕ್ ನೀಡಿದ ಪ್ರಿಯಾಂಶು ರಾಜಾವತ್
![INDvsZIM: ಟೀಂ ಇಂಡಿಯಾಗೆ ಸಿಕ್ಕರು ಹೊಸ ಓಪನರ್ಸ್; ಖಚಿತಪಡಿಸಿದ ನಾಯಕ ಗಿಲ್](https://www.udayavani.com/wp-content/uploads/2024/07/gill-150x83.jpg)
INDvsZIM: ಟೀಂ ಇಂಡಿಯಾಗೆ ಸಿಕ್ಕರು ಹೊಸ ಓಪನರ್ಸ್; ಖಚಿತಪಡಿಸಿದ ನಾಯಕ ಗಿಲ್
![1-gill](https://www.udayavani.com/wp-content/uploads/2024/07/1-gill-150x84.jpg)
Young India ಟಿ20 ಸರಣಿ; ಹೊಸ ಪೀಳಿಗೆಯ ಕ್ರಿಕೆಟಿಗರ ಆಟ ಆರಂಭ
![1-wqewqewq](https://www.udayavani.com/wp-content/uploads/2024/07/1-wqewqewq-1-150x96.jpg)
Team India ತ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರರ ಕುಕ್ಕೆ ಸುಬ್ರಹ್ಮಣ್ಯ ನಂಟು
MUST WATCH
ಹೊಸ ಸೇರ್ಪಡೆ
![Building Collapses: ಕುಸಿದ 6 ಅಂತಸ್ಥಿನ ಕಟ್ಟಡ… 10ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/SURATH-150x84.jpg)
Surath: ಕುಸಿದ 6 ಅಂತಸ್ತಿನ ಕಟ್ಟಡ… ಓರ್ವ ಮಹಿಳೆ ರಕ್ಷಣೆ, ಹಲವರು ಸಿಲುಕಿರುವ ಶಂಕೆ
![Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ](https://www.udayavani.com/wp-content/uploads/2024/07/4-4-150x90.jpg)
Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ
![1-qewqewq](https://www.udayavani.com/wp-content/uploads/2024/07/1-qewqewq-150x98.jpg)
Dandeli: ತಂಡದಿಂದ ಮನೆಗೆ ನುಗ್ಗಿ ಮೂವರ ಮೇಲೆ ಮರಣಾಂತಿಕ ಹಲ್ಲೆ
![Bhibhav Kumar](https://www.udayavani.com/wp-content/uploads/2024/07/Bhibhav-Kumar-150x102.jpg)
Swati Maliwal ಹಲ್ಲೆ ಪ್ರಕರಣ: ಬಿಭವ್ ಕುಮಾರ್ ಗೆ ಜುಲೈ 16 ರವರೆಗೆ ನ್ಯಾಯಾಂಗ ಬಂಧನ
![Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ](https://www.udayavani.com/wp-content/uploads/2024/07/viral-150x83.jpg)
Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.