![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Aug 17, 2024, 6:30 AM IST
ದುಬಾೖ: ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ವಿದ್ಯಾರ್ಥಿ ದಂಗೆಯಿಂದಾಗಿ ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯ ತೂಗುಯ್ನಾಲೆಯಲ್ಲಿ ಸಿಲುಕಿದೆ. ಭಾರತ ಕೂಡ ಆತಿಥ್ಯದಿಂದ ಹಿಂದೆ ಸರಿದದ್ದು ಮತ್ತೂಂದು ಬೆಳವಣಿಗೆ. ಬಳಿಕ ಯುಎಇ ಮುನ್ನೆಲೆಗೆ ಬಂದಿದೆ. ಆದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮಾತ್ರ ಆಶಾವಾದದಿಂದಿದ್ದು, ಸೂಕ್ತ ನಿರ್ಧಾರಕ್ಕೆ ಬರಲು ಇನ್ನಷ್ಟು ಸಮಯಾವಕಾಶ ಕೇಳಿದೆ.
ದುಬಾೖ ಹಾಗೂ ಅಬುಧಾಬಿ ಟಿ20 ವಿಶ್ವಕಪ್ ಆಯೋಜನೆಗೆ ಸೂಕ್ತ ಬದಲಿ ತಾಣವಾದೀತೆಂಬುದು ಐಸಿಸಿಯ ಸದ್ಯದ ಲೆಕ್ಕಾಚಾರ. ಆ. 20ರಂದು ನಡೆಯಲಿರುವ ಆನ್ಲೈನ್ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಈ ನಡುವೆ ಬಿಸಿಬಿ, ಐಸಿಸಿ ಬಳಿ 5 ದಿನಗಳ ಕಾಲಾವಕಾಶ ಕೇಳಿದೆ. ಅದರಂತೆ, ಆ. 20ರಂದು, ಅಂದರೆ ಐಸಿಸಿ ಸಭೆಯ ದಿನವೇ ಬಿಸಿಬಿಯ ನಿರ್ಧಾರ ಅಂತಿಮಗೊಳ್ಳಲಿದೆ. ಐಸಿಸಿಯ ಹಿಂದಿನ ಸೂಚನೆಯಂತೆ ಬಿಸಿಬಿ ಆ. 15ರ ಒಳಗೆ ವಿಶ್ವಕಪ್ ಆತಿಥ್ಯದ ಕುರಿತು ತನ್ನ ನಿಲುವನ್ನು ಪ್ರಕಟಿಸಬೇಕಿತ್ತು.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.