![1-crick](https://www.udayavani.com/wp-content/uploads/2024/07/1-crick-415x233.jpg)
World Cup ಸ್ಟೇಜ್-4 ಆರ್ಚರಿ; ಭಾರತಕ್ಕೆ ಅವಳಿ ಸ್ವರ್ಣ ಸಂಭ್ರಮ
Team Udayavani, Aug 19, 2023, 11:12 PM IST
![1-ewqwq](https://www.udayavani.com/wp-content/uploads/2023/08/1-ewqwq-620x372.jpg)
ಪ್ಯಾರಿಸ್: ವರ್ಲ್ಡ್ ಕಪ್ ಸ್ಟೇಜ್-4 ಆರ್ಚರಿ ಸ್ಪರ್ಧೆಯಲ್ಲಿ ಶನಿವಾರ ಭಾರತ ಅವಳಿ ಬಂಗಾರ ಗೆದ್ದು ಸಂಭ್ರಮಿಸಿದೆ. ಪುರುಷರ ಹಾಗೂ ವನಿತಾ ವಿಭಾಗದ ಕಂಪೌಂಡ್ ಸ್ಪರ್ಧೆಗಳ ಚಿನ್ನಗಳೆರಡೂ ಭಾರತದ ಪಾಲಾದವು. ಇದರೊಂದಿಗೆ ಭಾರತ ಒಟ್ಟು 5 ಪದಕಗಳೊಂದಿಗೆ ಸ್ಪರ್ಧೆ ಮುಗಿಸಿತು. ಉಳಿದ 3 ಕಂಚಿನ ಪದಕಗಳಾಗಿವೆ.
ಅಭಿಷೇಕ್ ವರ್ಮ, ಓಜಸ್ ದೇವತಾಲೆ ಮತ್ತು ಪ್ರಥಮೇಶ್ ಜಾವ್ಕರ್ ಅವರನ್ನೊಳಗೊಂಡ 4ನೇ ಶ್ರೇಯಾಂಕಿತ ಭಾರತದ ಪುರುಷರ ತಂಡ ದ್ವಿತೀಯ ಶ್ರೇಯಾಂಕದ ಅಮೆರಿಕವನ್ನು 236-232 ಅಂತರದಿಂದ ಹಿಮ್ಮೆಟ್ಟಿಸಿತು. ಕ್ರಿಸ್ ಸ್ಕಾಫ್, ಜೇಮ್ಸ್ ಲುಟ್ಜ್ ಮತ್ತು ಸಾಯರ್ ಸುಲ್ಲಿವಾನ್ ಅವರನ್ನು ಅಮೆರಿಕ ತಂಡ ಒಳಗೊಂಡಿತ್ತು.
ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪನೀìತ್ ಕೌರ್ ಅವರನ್ನು ಹೊಂದಿದ್ದ ವನಿತಾ ತಂಡ ಮೆಕ್ಸಿಕೊ ವಿರುದ್ಧ ಒಂದೇ ಅಂಕದ ಅಂತರದಿಂದ ಗೆದ್ದು ಬಂದಿತು. ಇದೇ ಭಾರತೀಯ ತಂಡ ಕಳೆದ ತಿಂಗಳು ಬರ್ಲಿನ್ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು ಎಂಬುದಿಲ್ಲಿ ಉಲ್ಲೇಖನೀಯ.
ಅಪರಾಹ್ನದ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ವೆನ್ನಮ್ ಭಾರತಕ್ಕೆ 5ನೇ ಪದಕ ತಂದಿತ್ತರು. ವನಿತೆಯರ ವೈಯಕ್ತಿಕ ಕಂಪೌಂಡ್ ಸ್ಪರ್ಧೆಯಲ್ಲಿ ಅವರು 5 ಬಾರಿಯ ವಿಶ್ವ ಚಾಂಪಿಯನ್ ಖ್ಯಾತಿಯ ಕೊಲಂಬಿಯಾದ ಆರ್ಚರ್ ಸಾರಾ ಲೋಪೆಜ್ ವಿರುದ್ಧ ಜಯ ಸಾಧಿಸಿ ಕಂಚು ಗೆದ್ದರು.
ಟಾಪ್ ನ್ಯೂಸ್
![1-crick](https://www.udayavani.com/wp-content/uploads/2024/07/1-crick-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-crick](https://www.udayavani.com/wp-content/uploads/2024/07/1-crick-150x84.jpg)
Zimbabwe ವಿರುದ್ಧ ಹಳಿಗೆ ಮರಳಿದ ಯುವ ಭಾರತ: ಅಭಿಷೇಕ್ ಅಮೋಘ ಶತಕ
![Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ](https://www.udayavani.com/wp-content/uploads/2024/07/jay-150x83.jpg)
Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ
![INDvsZIM: ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ; ತಂಡದಲ್ಲಿ ಒಂದು ಬದಲಾವಣೆ](https://www.udayavani.com/wp-content/uploads/2024/07/gill-1-150x83.jpg)
INDvsZIM: ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ; ತಂಡದಲ್ಲಿ ಒಂದು ಬದಲಾವಣೆ
![Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ](https://www.udayavani.com/wp-content/uploads/2024/07/akshata-150x83.jpg)
Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ
![john-cena](https://www.udayavani.com/wp-content/uploads/2024/07/john-cena-150x83.jpg)
John Cena; ರಸ್ಲಿಂಗ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ WWE ಸೂಪರ್ ಸ್ಟಾರ್ ಜಾನ್ ಸೀನ
MUST WATCH
ಹೊಸ ಸೇರ್ಪಡೆ
![1-crick](https://www.udayavani.com/wp-content/uploads/2024/07/1-crick-150x84.jpg)
Zimbabwe ವಿರುದ್ಧ ಹಳಿಗೆ ಮರಳಿದ ಯುವ ಭಾರತ: ಅಭಿಷೇಕ್ ಅಮೋಘ ಶತಕ
![6](https://www.udayavani.com/wp-content/uploads/2024/07/6-7-150x90.jpg)
Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್ಗೆ ಕೃಷ್ಣನೂರು ಉಡುಪಿಯ ನಂಟು
![1-maya](https://www.udayavani.com/wp-content/uploads/2024/07/1-maya-150x84.jpg)
K Armstrong; ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ: ಮಾಯಾವತಿ ಆಕ್ರೋಶ
![1hatharas](https://www.udayavani.com/wp-content/uploads/2024/07/1hatharas-150x84.jpg)
Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್ಗಳನ್ನು ತಂದಿದ್ದರೆ?
![Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ](https://www.udayavani.com/wp-content/uploads/2024/07/4-7-150x90.jpg)
Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.