![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, May 30, 2021, 7:35 PM IST
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ( ದಿನಾಂಕ: 29.05.2021,00:00 ರಿಂದ 23:59 ರವರೆಗೆ ) ಅವಧಿಯಲ್ಲಿ 20378 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹಾಗೂ ಇದೆ ಅವಧಿಯಲ್ಲಿ 382 ಜನರು ಮಹಾಮಾರಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಗುಣಮುಖರಾದವರ ಸಂಖ್ಯೆ ಹೆಚ್ಚು :
ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ 28053 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-193, ಬಳ್ಳಾರಿ-598, ಬೆಳಗಾವಿ-1171, ಬೆಂಗಳೂರು ಗ್ರಾಮಾಂತರ-392, ಬೆಂಗಳೂರು ನಗರ-4734, ಬೀದರ್-37, ಚಾಮರಾಜನಗರ-402, ಚಿಕ್ಕಬಳ್ಳಾಪುರ-356, ಚಿಕ್ಕಮಗಳೂರು-671, ಚಿತ್ರದುರ್ಗ-805, ದಕ್ಷಿಣ ಕನ್ನಡ -727, ದಾವಣಗೆರೆ-698, ಧಾರವಾಡ-525, ಗದಗ-289, ಹಾಸನ-2227, ಹಾವೇರಿ-206, ಕಲಬುರಗಿ-107, ಕೊಡಗು-271, ಕೋಲಾರ್-341, ಕೊಪ್ಪಳ-365, ಮಂಡ್ಯ-643, ಮೈಸೂರು-1559, ರಾಯಚೂರು-278, ರಾಮನಗರ-164, ಶಿವಮೊಗ್ಗ-386, ತುಮಕೂರು-773, ಉಡುಪಿ- 651, ಉತ್ತರ ಕನ್ನಡ-504, ವಿಜಯಪುರ-198, ಯಾದಗಿರಿ-107.
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.