Bidar; ಸಾಲ ಬಾಧೆಯಿಂದ ಇಬ್ಬರು ರೈತರು ಆತ್ಮಹ*ತ್ಯೆ


Team Udayavani, Oct 24, 2024, 9:02 PM IST

1-wewqewqe

ಶಿವಕುಮಾರ ಸಂಗನಬಸಪ್ಪ

ಬೀದರ್: ಸಾಲದ ಬಾಧೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ‌ ಗುರುವಾರ ಬೀದರ ತಾಲೂಕಿನಲ್ಲಿ ನಡೆದಿದೆ.

ಕಪಲಾಪುರ ಗ್ರಾಮದ‌ ಶಿವಕುಮಾರ ಸಂಗನಬಸಪ್ಪ (38) ಎಂಬುವರು ತಮ್ಮ ಹೊಲದಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡಿಸಿಸಿ ಬ್ಯಾಂಕ್, ಪಿಎಲ್ಡಿ ಬ್ಯಾಂಕ್, ಖಾಸಗಿ ಸೇರಿದಂತೆ 5 ಲಕ್ಷ ರೂ. ಅಧಿಕ ಸಾಲ ಇತ್ತು. ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ. ಪಿಎಸ್ಐ ಹುಲೇಪ್ಪ ಭೇಟಿ ನೀಡಿದ್ದರು. ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ‌ ಮಿರ್ಜಾಪುರ್ (ಟಿ) ಗ್ರಾಮದ‌ ಸುಭಾಷ ಮಾರುತಿ‌ ಹೊಸಗೊಂಡ (65) ಎಂಬುವರು ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನು ತಕ್ಷಣ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸುಭಾಷ ಅವರಿಗೆ ಎರಡು ಎಕರೆ ಜಮೀನಿದ್ದು, ಐದು ಲಕ್ಷ ರೂ. ಸಾಲ ಮಾಡಿದ್ದರು. ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಬಗದಲ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.

ಟಾಪ್ ನ್ಯೂಸ್

Donald Trump: ಜನ್ಮದತ್ತ ಪೌರತ್ವ ಹಕ್ಕು ತಂದಿದ್ದು ಗುಲಾಮರ  ಮಕ್ಕಳಿಗಾಗಿDonald Trump: ಜನ್ಮದತ್ತ ಪೌರತ್ವ ಹಕ್ಕು ತಂದಿದ್ದು ಗುಲಾಮರ  ಮಕ್ಕಳಿಗಾಗಿ

Donald Trump: ಜನ್ಮದತ್ತ ಪೌರತ್ವ ಹಕ್ಕು ತಂದಿದ್ದು ಗುಲಾಮರ  ಮಕ್ಕಳಿಗಾಗಿ

congress

Karnataka ಕಾಂಗ್ರೆಸ್‌ನಲ್ಲಿ ಭಿನ್ನರಾಗ!: ಊಹಾಪೋಹಕ್ಕೆ ಸಚಿವರು ಗರಂ

Budget 2025: ಇಂದು ವಹಿವಾಟು ನಡೆಸಲಿರುವ ಷೇರುಪೇಟೆ

Budget 2025: ಇಂದು ವಹಿವಾಟು ನಡೆಸಲಿರುವ ಷೇರುಪೇಟೆ

suicide (2)

ಸಾವಿನಂಚಿನ ರೋಗಿಯ ಸುಖಮರಣಕ್ಕೆ ಸಮ್ಮತಿ : ಏನಿದು ನಿರ್ಧಾರ? ಅನುಮತಿ ಹೇಗೆ?

Mumbai: ಶಿಲಾಯುಗದ ವೇಷ ಧರಿಸಿ ಬೀದಿ ಸುತ್ತಿದ ನಟ ಅಮೀರ್‌

Mumbai: ಶಿಲಾಯುಗದ ವೇಷ ಧರಿಸಿ ಬೀದಿ ಸುತ್ತಿದ ನಟ ಅಮೀರ್‌

Ashwini Vaishnaw: 10 ತಿಂಗಳಲ್ಲಿ ದೇಸಿ ಎಐ ಮಾಡೆಲ್‌ ಶುರು

Ashwini Vaishnaw: 10 ತಿಂಗಳಲ್ಲಿ ದೇಸಿ ಎಐ ಮಾಡೆಲ್‌ ಶುರು

BJP 2

BJP; ಬಣ ಜಗಳ ದಿಲ್ಲಿ ವರಿಷ್ಠರ ಜಗಲಿಗೆ:ಬೊಮ್ಮಾಯಿ ಸಲಹೆ ಮೇರೆಗೆ ದಿಲ್ಲಿಗೆ ತೆರಳಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

congress

Karnataka ಕಾಂಗ್ರೆಸ್‌ನಲ್ಲಿ ಭಿನ್ನರಾಗ!: ಊಹಾಪೋಹಕ್ಕೆ ಸಚಿವರು ಗರಂ

suicide (2)

ಸಾವಿನಂಚಿನ ರೋಗಿಯ ಸುಖಮರಣಕ್ಕೆ ಸಮ್ಮತಿ : ಏನಿದು ನಿರ್ಧಾರ? ಅನುಮತಿ ಹೇಗೆ?

BJP 2

BJP; ಬಣ ಜಗಳ ದಿಲ್ಲಿ ವರಿಷ್ಠರ ಜಗಲಿಗೆ:ಬೊಮ್ಮಾಯಿ ಸಲಹೆ ಮೇರೆಗೆ ದಿಲ್ಲಿಗೆ ತೆರಳಲು ನಿರ್ಧಾರ

MUDA

MUDA; ಅಕ್ರಮ ವಹಿವಾಟು ಬಗ್ಗೆ ಯಾವುದೇ ಸಾಕ್ಷಿಯಿಲ್ಲ: ಸಿದ್ದರಾಮಯ್ಯ

chalavadi

MUDA ಹಗರಣ ಮಾಡಿಲ್ಲ ಅಂದಮೇಲೆ ಸೈಟ್‌ ಏಕೆ ವಾಪಸ್‌ ಕೊಟ್ಟಿರಿ?

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Donald Trump: ಜನ್ಮದತ್ತ ಪೌರತ್ವ ಹಕ್ಕು ತಂದಿದ್ದು ಗುಲಾಮರ  ಮಕ್ಕಳಿಗಾಗಿDonald Trump: ಜನ್ಮದತ್ತ ಪೌರತ್ವ ಹಕ್ಕು ತಂದಿದ್ದು ಗುಲಾಮರ  ಮಕ್ಕಳಿಗಾಗಿ

Donald Trump: ಜನ್ಮದತ್ತ ಪೌರತ್ವ ಹಕ್ಕು ತಂದಿದ್ದು ಗುಲಾಮರ  ಮಕ್ಕಳಿಗಾಗಿ

congress

Karnataka ಕಾಂಗ್ರೆಸ್‌ನಲ್ಲಿ ಭಿನ್ನರಾಗ!: ಊಹಾಪೋಹಕ್ಕೆ ಸಚಿವರು ಗರಂ

Budget 2025: ಇಂದು ವಹಿವಾಟು ನಡೆಸಲಿರುವ ಷೇರುಪೇಟೆ

Budget 2025: ಇಂದು ವಹಿವಾಟು ನಡೆಸಲಿರುವ ಷೇರುಪೇಟೆ

suicide (2)

ಸಾವಿನಂಚಿನ ರೋಗಿಯ ಸುಖಮರಣಕ್ಕೆ ಸಮ್ಮತಿ : ಏನಿದು ನಿರ್ಧಾರ? ಅನುಮತಿ ಹೇಗೆ?

Mumbai: ಶಿಲಾಯುಗದ ವೇಷ ಧರಿಸಿ ಬೀದಿ ಸುತ್ತಿದ ನಟ ಅಮೀರ್‌

Mumbai: ಶಿಲಾಯುಗದ ವೇಷ ಧರಿಸಿ ಬೀದಿ ಸುತ್ತಿದ ನಟ ಅಮೀರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.