ಓದಲಿಲ್ಲವೆಂದು ಮಗುವಿನ ಕೆನ್ನೆಯನ್ನೇ ಕಚ್ಚಿದ ಭೂಪ
Team Udayavani, Jan 13, 2020, 3:00 AM IST
ದೊಡ್ಡಬಳ್ಳಾಪುರ: ತಾಲೂಕಿನ ಎಳ್ಳುಪುರ ಗ್ರಾಮದಲ್ಲಿ ನಾಗರಾಜ್ (30) ಎಂಬಾತ ಓದಲಿಲ್ಲ ಎನ್ನುವ ಕಾರಣಕ್ಕೆ 4 ವರ್ಷದ ಹೆಣ್ಣು ಮಗುವಿನ ಕೆನ್ನೆ ಕಚ್ಚಿ, ಮಗುವಿನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಮಗುವಿನ ತಂದೆ ತೀರಿಕೊಂ ಡಿದ್ದು, ಹೊಸಪೇಟೆ ಮೂಲದ ಈಕೆಯ ತಾಯಿ, ಕೋಳೂರು ನಿವಾಸಿ ನಾಗರಾಜ್ನ ಜೊತೆ 20 ದಿನಗಳಿಂದ ಎಳ್ಳುಪುರದಲ್ಲಿ ಲಿವಿಂಗ್ ಟುಗೆದರ್ನಲ್ಲಿದ್ದಾಳೆ.
ನಾಗರಾಜ್ ಈಕೆಗೆ ಫೇಸ್ಬುಕ್ ಮೂಲಕ ಪರಿಚಿತನಾಗಿದ್ದ. ಹೆಣ್ಣು ಮಗುವಿಗೆ 9 ವರ್ಷದ ಅಣ್ಣನಿದ್ದಾನೆ. ಶನಿವಾರ ಸಂಜೆ ಮಗುವಿಗೆ ಓದು ಎಂದು ನಾಗರಾಜ್ ಬಲವಂತ ಮಾಡಿದ. ಮಗು ಸರಿಯಾಗಿ ಓದಲಿಲ್ಲ. ಇದರಿಂದ ಕೋಪಗೊಂಡ ನಾಗರಾಜ್, ಮಗುವಿನ ಕೆನ್ನೆ ಕಚ್ಚಿ, ದೈಹಿಕ ಕಿರುಕುಳ ನೀಡಿದ. ಇದರಿಂದ ಮಗುವಿನ ಕಾಲುಗಳು ಊದಿಕೊಂಡಿವೆ. ವಿಷಯ ತಿಳಿದ ಸ್ಥಳೀಯರು ನಾಗರಾಜ್ಗೆ ಗೂಸಾ ಕೊಟ್ಟು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Koppal: ಚಿಕನ್, ಮಟನ್ ಸೆಂಟರ್ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ
Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್?
Caste census: ನಾಡಿದ್ದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ
Result: ಇಂದು ಯುಜಿನೀಟ್ ಪರಿಷ್ಕೃತ ತಾತ್ಕಾಲಿಕ ಫಲಿತಾಂಶ ಪ್ರಕಟ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.