BJP; ಅನಂತ್ ಕುಮಾರ್ ಹೆಗಡೆ ಏಕವಚನ ಬಳಸಿದ್ದು ತಪ್ಪು: ರೇಣುಕಾಚಾರ್ಯ

ಬಿಜೆಪಿಗೆ ಒಂದು ಸಿದ್ಧಾಂತ ಇದೆ....

Team Udayavani, Jan 15, 2024, 8:58 PM IST

renukaacharya

ದಾವಣಗೆರೆ: ಸಂಸದ ಅನಂತ್ ಕುಮಾರ್ ಹೆಗಡೆ ಏಕವಚನ ಬಳಸಿದ್ದು ನಾನು ಒಪ್ಪುವುದಿಲ್ಲ ಹಿಂದೆ ಸಿದ್ದರಾಮಯ್ಯ ಸರ್ಜಿಕಲ್ ಸ್ಟ್ರೈಕ್ ವಿಚಾರ ಮಾತನಾಡುವಾಗ ಏಕವಚನ ಪದ ಬಳಕೆ ಮಾಡಿದ್ದರು, ಯಾರೇ ಆಗಲಿ ಏಕವಚನದಲ್ಲಿ ಮಾತನಾಡಬಾರದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೋಮವಾರ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ”ಬಿಜೆಪಿಗೆ ಒಂದು ಸಿದ್ಧಾಂತ ಇದೆ.ಅನಂತ್ ಕುಮಾರ್ ಹೆಗಡೆ ಆಗಲಿ, ಯಾರೇ ಆಗಲಿ ಆರೋಗ್ಯಕರವಾಗಿ ಟೀಕೆ, ಟಿಪ್ಪಣಿ ಮಾಡಬೇಕು” ಎಂದರು.

ಸಂ‌ಸದ ಜಿ ಎಂ ಸಿದ್ದೇಶ್ವರ್ ಅವರಿಗೆ ಜೀವ ಬೆದರಿಕೆ ಇದ್ದರೆ ಅವರು ದೂರು ದಾಖಲು ನೀಡಲಿ. ಆ ರೀತಿ ಆಗಿದ್ದರೆ ಅದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.

ಹಾನಗಲ್ ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಬೇಕು, ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.

ಟಾಪ್ ನ್ಯೂಸ್

1-yamuna

Delhi; ಅದ್ದೂರಿ ಯಮುನಾರತಿಯಲ್ಲಿ ರೇಖಾ, ಸಂಪುಟ ಸಚಿವರು ಭಾಗಿ

1-nda

NDA; ರಾಜ್ಯ ಚುನಾವಣೆಗಳಲ್ಲಿ ಒಗ್ಗಟ್ಟಿನ ಸ್ಪರ್ಧೆ

madhu-bangara

SSLC ಉತ್ತೀರ್ಣಕ್ಕೆ ಕನಿಷ್ಠ ಶೇ. 35 ಅಂಕ ಕಡ್ಡಾಯ: ಹಿಜಾಬ್‌ಗೆ ಅವಕಾಶವಿಲ್ಲ?

MUDA CASE: ತಪ್ಪು ಆಗಿದ್ದರೆ ಅದು ಮುಡಾದ್ದು, ಸಿಎಂ ಅವರದಲ್ಲ: “ಲೋಕಾ’ ವರದಿ

MUDA CASE: ತಪ್ಪು ಆಗಿದ್ದರೆ ಅದು ಮುಡಾದ್ದು, ಸಿಎಂ ಅವರದಲ್ಲ: “ಲೋಕಾ’ ವರದಿ

gold

ಚಿನ್ನದ ಬೆಲೆ ಬೆಂಗಳೂರಲ್ಲಿ 10 ಗ್ರಾಂಗೆ 88,040 ರೂ.!

MONEY (2)

Finance ಜತೆ ಭಾರೀ ಬಡ್ಡಿಗೂ ಕಡಿವಾಣ : 10 ವರ್ಷ ಜೈಲು, 5 ಲ.ರೂ. ದಂಡ!

1-fucker

Champions Trophy; ಫ‌ಖರ್‌ ಹೊರಕ್ಕೆ?: ಪಾಕ್‌ ತಂಡಕ್ಕೆ ಮತ್ತೊಂದು ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

madhu-bangara

SSLC ಉತ್ತೀರ್ಣಕ್ಕೆ ಕನಿಷ್ಠ ಶೇ. 35 ಅಂಕ ಕಡ್ಡಾಯ: ಹಿಜಾಬ್‌ಗೆ ಅವಕಾಶವಿಲ್ಲ?

MUDA CASE: ತಪ್ಪು ಆಗಿದ್ದರೆ ಅದು ಮುಡಾದ್ದು, ಸಿಎಂ ಅವರದಲ್ಲ: “ಲೋಕಾ’ ವರದಿ

MUDA CASE: ತಪ್ಪು ಆಗಿದ್ದರೆ ಅದು ಮುಡಾದ್ದು, ಸಿಎಂ ಅವರದಲ್ಲ: “ಲೋಕಾ’ ವರದಿ

MONEY (2)

Finance ಜತೆ ಭಾರೀ ಬಡ್ಡಿಗೂ ಕಡಿವಾಣ : 10 ವರ್ಷ ಜೈಲು, 5 ಲ.ರೂ. ದಂಡ!

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

1-meenakshi

ರಾಜ್ಯ ಅರಣ್ಯ ಇಲಾಖೆಗೆ ಇದೇ ಮೊದಲ ಬಾರಿಗೆ ಮಹಿಳೆ ಮುಖ್ಯಸ್ಥೆ

MUST WATCH

udayavani youtube

ಬೆಂಗಳೂರಿಗರು ಈ ಜಾಗಕ್ಕೊಮ್ಮೆ ತಪ್ಪದೇ ಭೇಟಿ ಕೊಡಿ

udayavani youtube

ಮಠ ಗುರುಪ್ರಸಾದ್ ಕೊನೇ ಕಾಲ್ ಆಡಿಯೋ | ಪತ್ನಿಗೆ ಹೇಳಿದ್ದೇನು ?

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

ಹೊಸ ಸೇರ್ಪಡೆ

1-yamuna

Delhi; ಅದ್ದೂರಿ ಯಮುನಾರತಿಯಲ್ಲಿ ರೇಖಾ, ಸಂಪುಟ ಸಚಿವರು ಭಾಗಿ

1-nda

NDA; ರಾಜ್ಯ ಚುನಾವಣೆಗಳಲ್ಲಿ ಒಗ್ಗಟ್ಟಿನ ಸ್ಪರ್ಧೆ

madhu-bangara

SSLC ಉತ್ತೀರ್ಣಕ್ಕೆ ಕನಿಷ್ಠ ಶೇ. 35 ಅಂಕ ಕಡ್ಡಾಯ: ಹಿಜಾಬ್‌ಗೆ ಅವಕಾಶವಿಲ್ಲ?

MUDA CASE: ತಪ್ಪು ಆಗಿದ್ದರೆ ಅದು ಮುಡಾದ್ದು, ಸಿಎಂ ಅವರದಲ್ಲ: “ಲೋಕಾ’ ವರದಿ

MUDA CASE: ತಪ್ಪು ಆಗಿದ್ದರೆ ಅದು ಮುಡಾದ್ದು, ಸಿಎಂ ಅವರದಲ್ಲ: “ಲೋಕಾ’ ವರದಿ

gold

ಚಿನ್ನದ ಬೆಲೆ ಬೆಂಗಳೂರಲ್ಲಿ 10 ಗ್ರಾಂಗೆ 88,040 ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.