![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 26, 2020, 3:03 AM IST
ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಮಂಗಳವಾರ 2019ರ ಸಾಲಿನ ವಿವಿಧ ಭಾಷೆಯ “ಅನುವಾದ ಬಹುಮಾನ’ ಪ್ರಕಟಿಸಿದೆ. ಕನ್ನಡ ಹೊರತು ಪಡಿಸಿ ಉಳಿದ ಭಾಷೆಯ ಕೃತಿ ಮತ್ತು ಅನುವಾದಕರ ಹೆಸರನ್ನು ಘೋಷಿಸಿದೆ. ಅನುವಾದಕಿ ಜಯಶ್ರೀ ಶಾನಭೋಗ್ ಕೊಂಕಣಿ ಭಾಷೆಗೆ ಅನುವಾದ ಮಾಡಿರುವ ಗೋಪಾಲ ಕೃಷ್ಣ ಪೈ ಅವರ ಕನ್ನಡ ಕಾದಂಬರಿ “ಸ್ವಪ್ನ ಸಾರಸ್ವತ’ ಕಾದಂಬರಿ.
ಸುನೇತ್ರಾ ಜೋಗ್ ಅವರು ಕಾದಂಬರಿಗಾರ್ತಿ ಸುಧಾಮೂರ್ತಿ ಅವರ “ದಿ ಮ್ಯಾಜಿಕ್ ಆಫ್ ಲಾಸ್ಟ್ ಟೆಂಪಲ್ ‘ಎಂಬ ಆಂಗ್ಲ ಕಾದಂಬರಿಯನ್ನು ಕೊಂಕಣಿ ಭಾಷೆಗೆ ಅನುವಾದ ಮಾಡಿದ್ದ ಈ ಪುಸ್ತಕವೂ ಬಹುಮಾನಕ್ಕೆ ಆಯ್ಕೆಯಾಗಿದೆ. ಹಾಗೆಯೇ ನಿರ್ಮಲ್ಕಂಠಿ ಭಟ್ಟಾಚಾರ್ಯ ಅವರು ಬಂಗಾಳಿ ಭಾಷೆಗೆ ಭಾಷಾಂತರಿಸಿದ ಯು.ಆರ್.ಅನಂತಮೂರ್ತಿ ಅವರ “ಸಂಗ್ರಹ ಕಥನಗಳು’ ಪುಸ್ತಕಕ್ಕೆ ಬಹುಮಾನ ದೊರೆತಿದೆ.
ಆಂಗ್ಲ ಭಾಷೆಯ ಲೇಖಕ ಸಸಾನ್ ಡ್ಯಾನಿಲ್ ಅವರು ಕನ್ನಡದ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ “ಕುಸುಮ ಬಾಲೆ’ ಕಾದಂಬರಿಯನ್ನು ಇಂಗ್ಲಿಷ್ಗೆ ಭಾಷಾಂತರಿಸಿದ್ದು, ಈ ಕೃತಿಗೂ ಬಹುಮಾನ ದೊರೆತಿದೆ. ವಿವೇಕ್ಶಾನ್ಭೋಗ್ ಅವರ ಕನ್ನಡದ “ಗಾಚರ್ ಗೋಚರ್’ ಕಾದಂಬರಿಯನ್ನು ಶ್ರೀನಾಥ್ ಪೇರೂರ್ ಅವರು ಇಂಗ್ಲಿಷ್ಗೆ ಅನುವಾದ ಮಾಡಿದ್ದು, ಅದಕ್ಕೂ ಬಹುಮಾನ ದೊರೆತಿದೆ. ಅನುವಾದ ಬಹುಮಾನ 50 ಸಾವಿರ ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.