ಮಡಿಕೇರಿಯ ಮುಸ್ಲಿಂ ಮಹಿಳೆಯ ಮೇಲೆ ಕಾಳಿ ಆವಾಹನೆ !!!
Team Udayavani, Sep 8, 2017, 12:39 PM IST
ಮಡಿಕೇರಿ: ಶಾಲಾ ಮುಖ್ಯಸ್ಥೆಯೊಬ್ಬರು ತನ್ನ ಮೇಲೆ ಮಹಾಕಾಳಿ ಆವಾಹನೆಯಾಗಿದೆ ಎಂದು ಕೈಯಲ್ಲಿ ತ್ರಿಶೂಲ ಹಿಡಿದು ವಿಚಿತ್ರವಾಗಿ ವರ್ತಿಸಿದ ಘಟನೆ ಕುಶಾಲನಗರದ ಪಟ್ಟಣ ಪಂಚಾಯತಿಯ ಎದುರು ಶುಕ್ರವಾರ ನಡೆದಿದೆ.
ಬ್ರಿಲಿಯಂಟ್ ಬ್ಲೂಮ್ ಎಂಬ ಶಾಲೆಯ ಮುಖ್ಯಸ್ಥೆಯಾಗಿರುವ ಮುಬಿನ್ ತಾಜ್ ಎಂಬ ಮಹಿಳೆ ವಿಚಿತ್ರ ವರ್ತನೆ ತೋರಿದ್ದು , ಮೈಮೇಲೆ ದೇವಿ ಬಂದಂತೆ ಮುಖಭಾವ ತೋರಿ ನಮ್ಮ ಶಾಲೆಯ ಕೊಠಡಿಯ ಭೂಮಿಯ ಆಳದಲ್ಲಿ 7 ಅಡಿಯಷ್ಟು ದೊಡ್ಡದಾದ ಮಹಾಕಾಳಿಯ ವಿಗ್ರಹವಿದೆ. 10 ಕೈಗಳಿವೆ . ಆ ವಿಗ್ರಹ ಮೇಲೆಕ್ಕತ್ತಲು ಅಡತಡೆಗಳಿವೆ, ಅದನ್ನು ಪರಿಹರಿಸಿ ಎಂದು ಒತ್ತಾಯಿಸಿದರು.
ಮಹಿಳೆಯ ಈ ವರ್ತನೆ ಕೆಲವರಿಗೆ ಪುಕ್ಕಟೆ ಮನೊರಂಜನೆ ನೀಡಿದರೆ ಇನ್ನು ಕೆಲವರಿಗೆ ನಗು ತಡೆಯಲಾಗಲಿಲ್ಲ.
ಮಾಧ್ಯಮ ಪ್ರತಿನಿಧಿಗಳ ಎದುರೂ ಪೋಸ್ ನೀಡಿದ ಮುಬಿನ್ ತಾಜ್ ದೇವಿ ಆವಾಹನೆಯಾದಂತೆ ವಿಚಿತ್ರ ವರ್ತನೆ ಮುಂದುವರಿಸಿ ಹಹಹಹಹಾ..ಎಂದು ನಾಲಿಗೆ ಹೊರಹಾಕಿ,ನಾನು ಮಹಾಕಾಳಿ…ನಾನು ಚಪ್ಪಲಿ ಹಾಕ್ಕೊಳ್ಬಾರ್ದಾ…ನೀನು ಹಾಕಿಲ್ವಾ..ಬೇಕಾ ನನ್ ಚಪ್ಪಲಿ . ಈ ಪ್ರಪಂಚದಲ್ಲಿ ಎಂಥಹವರನ್ನೆಲ್ಲಾ ಸೃಷ್ಟಿ ಮಾಡಿದ್ದೇನೆ ಗೊತ್ತಾ ? ಎಂದರು
ಸ್ಥಳಕ್ಕಾಗಮಿಸಿದ ಕುಶಾಲನಗರದ ಮಹಿಳಾ ಠಾಣಾ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದಾರೆ. ಈ ಸುದ್ದಿ ಈಗ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ
PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ
Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Talk Fight: ಯಾರು ಏನೇ ಅಂದ್ರೂ ಬಿಜೆಪಿ ಕಾರ್ಯಕರ್ತರು ನನ್ನ ಒಪ್ಪಿದ್ದಾರೆ: ವಿಜಯೇಂದ್ರ
Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.