![1-india](https://www.udayavani.com/wp-content/uploads/2024/06/1-india-415x277.jpg)
Karnataka; ಕಣದಲ್ಲಿದ್ದ ಹಾಲಿ 13 ಸಂಸದರ ಪೈಕಿ 7 ಮಂದಿಗೆ ಗೆಲುವು
Team Udayavani, Jun 4, 2024, 8:06 PM IST
![Karnataka; ಕಣದಲ್ಲಿದ್ದ ಹಾಲಿ 13 ಸಂಸದರ ಪೈಕಿ 7 ಮಂದಿಗೆ ಗೆಲುವುKarnataka; ಕಣದಲ್ಲಿದ್ದ ಹಾಲಿ 13 ಸಂಸದರ ಪೈಕಿ 7 ಮಂದಿಗೆ ಗೆಲುವು](https://www.udayavani.com/wp-content/uploads/2024/06/mp-620x360.jpg)
ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 13 ಮಂದಿ ಹಾಲಿ ಸಂಸದರು ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಈ ಪೈಕಿ 7 ಮಂದಿ ಮತ್ತೆ ಗೆದ್ದು ಲೋಕಸಭೆಗೆ ಪ್ರವೇಶಿಸಿದ್ದಾರೆ. ಆರು ಮಂದಿ ಸೋತು ಮನೆ ಸೇರಿದ್ದಾರೆ.
ಈ ಪೈಕಿ ಕಳೆದ ಬಾರಿ ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಗೆದ್ದು ಕೇಂದ್ರ ಸಚಿವೆಯಾದ ಶೋಭಾ ಕರಂದ್ಲಾಜೆ ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆದ್ದಿದ್ದಾರೆ. ಕೇಂದ್ರದಲ್ಲಿ ಸಚಿವರಾಗಿರುವ ಪ್ರಹ್ಲಾದ್ ಜೋಷಿ ಅವರು ಮತ್ತೆ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಗೆದ್ದಿದ್ದಾರೆ, ಹಾಗೆಯೇ ಬೀದರ್ನಿಂದ ಸ್ಪರ್ಧಿಸಿ ಗೆದ್ದು ಕೇಂದ್ರ ಸಚಿವರಾಗಿದ್ದ ಭಗವಂತ ಖೂಬಾ ಈ ಬಾರಿ ಸೋತಿದ್ದಾರೆ.
ಗೆದ್ದವರು
ಕ್ಷೇತ್ರ ಅಭ್ಯರ್ಥಿ
ಬಾಗಲಕೋಟೆ-ಪಿ.ಸಿ.ಗದ್ದಿಗೌಡರ್
ಬೆಂಗಳೂರು ಕೇಂದ್ರ-ಪಿ. ಸಿ.ಮೋಹನ್
ಧಾರವಾಡ-ಪ್ರಹ್ಲಾದ್ ಜೋಷಿ
ಬೆಂಗಳೂರು ದಕ್ಷಿಣ-ತೇಜಸ್ವಿ ಸೂರ್ಯ
ವಿಜಯಪುರ-ರಮೇಶ್ ಜಿಗಜಿಣಗಿ
ಶಿವಮೊಗ್ಗ-ಬಿ. ವೈ, ರಾಘವೇಂದ್ರ
ಉಡುಪಿ-ಚಿಕ್ಕಮಗಳೂರು-ಶೋಭಾ ಕರಂದ್ಲಾಜೆ
ಸೋತವರು
ಕ್ಷೇತ್ರ ಅಭ್ಯರ್ಥಿ
ಚಿಕ್ಕೋಡಿ -ಅಣ್ಣಾ ಸಾಹೇಬ್ ಜೊಲ್ಲೆ
ಬೀದರ್- ಭಗವಂತ ಖೂಬಾ
ಬೆಂಗಳೂರು ಗ್ರಾಮಾಂತರ-ಡಿ. ಕೆ. ಸುರೇಶ್
ಹಾಸನ- ಪ್ರಜ್ವಲ್ ರೇವಣ್ಣ
ರಾಯಚೂರು-ರಾಜಾ ಅಮರೇಶ ನಾಯಕ್
ಕಲಬುರಗಿ-ಡಾ. ಉಮೇಶ್ ಜಾಧವ್
ಟಾಪ್ ನ್ಯೂಸ್
![1-india](https://www.udayavani.com/wp-content/uploads/2024/06/1-india-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Rain: ಇನ್ನೂ ಎರಡು ದಿನ ವರುಣನ ಅಬ್ಬರ](https://www.udayavani.com/wp-content/uploads/2024/06/10-19-150x90.jpg)
Rain: ಇನ್ನೂ ಎರಡು ದಿನ ವರುಣನ ಅಬ್ಬರ
![9](https://www.udayavani.com/wp-content/uploads/2024/06/9-18-150x90.jpg)
Price Rise: ದರ ಏರಿಕೆ; ನಾಳೆ ರಾಜ್ಯಾದ್ಯಂತ ಬಿಜೆಪಿಯಿಂದ ಕ್ಷೀರ ಅಭಿಯಾನ
![1-asss](https://www.udayavani.com/wp-content/uploads/2024/06/1-asss-150x79.jpg)
R. Ashok ವಾಗ್ಧಾಳಿ; ದೋಚುವ ಸರಕಾರಕ್ಕೆ ಜನ ಕಪಾಳಮೋಕ್ಷ ಮಾಡಬೇಕು
![DKShi](https://www.udayavani.com/wp-content/uploads/2024/06/DKShi-4-150x113.jpg)
Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್
![1-wedsadsad](https://www.udayavani.com/wp-content/uploads/2024/06/1-wedsadsad-150x84.jpg)
Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.