Election: ಬಿಜೆಪಿಯಲ್ಲಿ ತಲ್ಲಣ; ನಾಯಕತ್ವದ ಮೇಲೆ ರಿಸಲ್ಟ್ ಏಟು ಬೀಳುವ ಭಯ
Team Udayavani, Jun 5, 2024, 5:17 AM IST
ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಬಿಜೆಪಿಯ ನಾಯಕತ್ವದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಸದ್ಯಕ್ಕೆ ಅಲ್ಲದೇ ಇದ್ದರೂ ಒಂದಿಷ್ಟು ಬದಲಾ ವಣೆ ಗಳಿಗೆ ಆಸ್ಪದ ನೀಡುವ ಸಾಧ್ಯತೆಗಳು ಹೆಚ್ಚಿದೆ.
ಈ ಫಲಿತಾಂಶದ ಪರಿಣಾಮ ಮಾಜಿ ಸಿಎಂ ಬಿ.ಎಸ್.ಯಡಿ ಯೂ ರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಅವರ ಮೇಲೆ ಬೀಳುವುದು ನಿಶ್ಚಿತ.
ಗ್ಯಾರಂಟಿ ಅಲೆಯ ಮಧ್ಯೆಯೂ ಬಿಜೆಪಿ 17 ಸ್ಥಾನ ಗೆದ್ದಿರುವುದು ಕಡಿಮೆ ಸಾಧನೆಯಂತೂ ಅಲ್ಲ. ಆದರೆ ಸಂಖ್ಯಾಬಲ ಕ್ಷೀಣಿಸಿರುವುದು ರಾಜ್ಯ ನಾಯಕತ್ವ ಜೀರ್ಣಿಸಿಕೊಳ್ಳುವ ಸಂಗತಿಯಂತೂ ಅಲ್ಲ.
ಬಿ.ಎಸ್.ಯಡಿಯೂರಪ್ಪ
ಬಹುಶಃ ಯಡಿಯೂರಪ್ಪ ಮುಂದಾಳತ್ವದಲ್ಲಿ ಬಿಜೆಪಿ ಇನ್ನು ಚುನಾವಣೆ ಎದುರಿಸುವ ಸಾಧ್ಯತೆ ಕಡಿಮೆ
ಸಂಸದೀಯ ಮಂಡಳಿ ಪುನಾರಚನೆಯಾದರೆ ಸದಸ್ಯತ್ವದಿಂದಲೂ ವಿರಾಮ ಸಿಗಬಹುದು.
ರಾಜ್ಯ ಘಟಕದಲ್ಲಿ ಯಡಿಯೂರಪ್ಪ ಮಾತೇ ಅಂತಿಮ ಎನ್ನುವಂತಿಲ್ಲ.
ಬಿ.ವೈ.ವಿಜಯೇಂದ್ರ
ಗ್ಯಾರಂಟಿ ಅಲೆ ಎದುರಿಸಿ ಪಕ್ಷಕ್ಕೆ ಗೆಲುವು ಕೊಟ್ಟನೆಂಬ ಬಲ
ಸಂಖ್ಯಾ ಬಲ ಕುಸಿತದಿಂದ ಯತ್ನಾಳ್ರಂಥ ಹಿರಿಯರ ವಿರೋಧ
ಏಕಪಕ್ಷೀಯ ನಿರ್ಧಾರಕ್ಕೆ ತಡೆ, ಸಂಘಟನಾತ್ಮಕವಾಗಿ ಹೋಗುವ ಅನಿವಾರ್ಯತೆ
ಯಡಿಯೂರಪ್ಪ ನಾಮಬಲದಾಚೆೆ ಸ್ವಂತ ವರ್ಚಸ್ಸು ಬೆಳೆಸಿಕೊಳ್ಳುವ ಸವಾಲು
ಆರ್.ಅಶೋಕ್
ಒಕ್ಕಲಿಗ ನಾಯಕತ್ವದ ಸಾಮ್ರಾಟನಾಗಿ ಉಳಿಯೋದು ಕಷ್ಟ.
ಸದನದ ಒಳ-ಹೊರಗೆ ಪಕ್ಷವನ್ನು ಸಮರ್ಥಿಸುವ ಹೊಣೆ ಹೆಚ್ಚಳ
ವಿಪಕ್ಷ ನಾಯಕನ ಸ್ಥಾನ ಉಳಿಸಿ ಕೊಳ್ಳಲು ಕಸರತ್ತು ಮಾಡಬೇಕು
ವರಿಷ್ಠರ ದೃಷ್ಟಿಯಲ್ಲಿ ಕುಮಾರಸ್ವಾಮಿ ಒಕ್ಕಲಿಗ ಪ್ರಶ್ನಾತೀತ ನಾಯಕರಾಗುವ ಭಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ
MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್ ಕೊಟ್ಟ ಸ್ನೇಹಮಯಿ ಕೃಷ್ಣ!
Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ
Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ
BJP: ಹೈಕಮಾಂಡ್ ಅನುಮತಿಸಿದರೆ ಬಸವಕಲ್ಯಾಣದಿಂದ ಬೆಂಗಳೂರಿಗೆ ಪಾದಯಾತ್ರೆ: ಶಾಸಕ ಯತ್ನಾಳ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ
SAFF U-17 Championship: ಭಾರತ-ಬಾಂಗ್ಲಾ ಫೈನಲ್
Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್
ICC Women’s T20 World Cup: ವನಿತಾ ಟಿ20 ವಿಶ್ವಕಪ್; ಅಂಪಾಯರ್ಸ್ ಆಯ್ಕೆ
T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್ ಯಾದವ್ ನಾಯಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.