![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Dec 5, 2017, 2:51 PM IST
ಕೊರಟಗೆರೆ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಗುಣಗಾನ ಮಾಡುವ ಭರದಲ್ಲಿ ಮನಸೋ ಇಚ್ಛೆ ನಾಲಿಗೆ ಹರಿಬಿಡುವ ಮೂಲಕ ಗುಬ್ಬಿ ಶಾಸಕ ಶ್ರೀನಿವಾಸ್ ದೇವೇಗೌಡರ ಸಮ್ಮುಖದಲ್ಲೇ ಎಡವಟ್ಟು ಮಾಡಿಗೊಂಡಿದ್ದಾರೆ.
ಕೊರಟಗೆರೆ ಪಟ್ಟಣದಲ್ಲಿ ಜೆಡಿಎಸ್ ಏರ್ಪಡಿಸಿದ್ದ ಮನೆ-ಮನೆ ಕುಮಾರಣ್ಣ ಕಾರ್ಯಕ್ರಮದಲ್ಲಿ ಮಾತನಾಡಲು ನಿಂತ ಗುಬ್ಬಿ ಶಾಸಕ ಶ್ರೀನಿವಾಸ್, ಎಲ್ಲಾ ಮಾಜಿ ಪ್ರಧಾನಿಗಳು ತಿಂದು ಬಿಳಿ ಆನೆಗಳಂತಾಗಿದ್ದಾರೆ. ಆದರೆ, ದೇವೇಗೌಡರು ಹುಚ್ಚುನಾಯಿಯಂತೆ ದೇಶ ಸುತ್ತಿ ಸೇವೆ ಮಾಡಿ ಪಕ್ಷ ಕಟ್ಟಲು ತಿರುಗುತ್ತಿದ್ದಾರೆ ಎಂದು ದೇವೇಗೌಡರ ಸಮ್ಮಖದಲ್ಲೇ ಆಕ್ಷೇಪಾರ್ಹ ಪದ ಬಳಸಿ ಭಾಷಣ ಮಾಡಿದ್ದಾರೆ.
ಇನ್ನು ಇದೇ ವೇಳೆ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ರಾಜ್ಯದ ದೊಡ್ಡಕಳ್ಳರು ಎಂದು ಜರಿದಿರುವ ಅವರು,ಡಾ.ಜಿ.ಪರಮೇಶ್ವರ್ ಒಬ್ಬ ವೈಟ್ ಕಾಲರ್ ರಾಜಕಾರಣಿ ಎಂದೂ ವಾಗ್ಧಾಳಿ ನಡೆಸಿದರು .
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.