![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 21, 2018, 4:44 PM IST
ಶೃಂಗೇರಿ: ನಾಗರಹಾವು ಕಂಡರೆ ಯಾರಿಗೆ ತಾನೇ ಭಯವಾಗಲ್ಲ ಅದರಲ್ಲೂ ನಮಗಿಂತ ಎರಡು ಪಟ್ಟು ಉದ್ದದ ಕಾಳಿಂಗ ಸರ್ಪ ಮನೆಯ ಹತ್ತಿರ ಬಂದರೆ ಪರಿಸ್ಥಿತಿ ಹೇಗಾಗಬಹುದು ಊಹಿಸಿ. ಹೀಗೆ ಶೃಂಗೇರಿಯ ಮನೆಯೊಂದಕ್ಕೆ ನುಗ್ಗಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಅದರ ರೋಷ ಹೇಗಿದೆ ಎಂಬುದು ತಿಳಿಯುತ್ತೆ.
ಶೃಂಗೇರಿ ಸಮೀಪದ ಬೊಂಬಾಲಪುರ ವಿನಯ್ ಅವರ ಮನೆಗೆ ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ನುಗ್ಗಿ ಬಿಟ್ಟಿತ್ತು. ಕಳೆದ 4 ದಿನಗಳಿಂದ ಠಿಕಾಣಿ ಹೂಡಿದ್ದ “ಕಾಳಿಂಗ”ನನ್ನು ಹಿಡಿಯಲು ಸ್ನೇಕ್ ಅರ್ಜುನ್ ಅವರು ಪ್ರಯತ್ನಪಡುತ್ತಿದ್ದಾಗಲೇ ಎರಡು ಬಾರಿ ಕಾಳಿಂಗ ತಿರುಗಿ ಕಚ್ಚಲು ಮುಂದಾಗಿತ್ತು.
ಆದರೆ ಧೈರ್ಯ ಕಳೆದುಕೊಳ್ಳದ ಅರ್ಜುನ್ ಅಪಾಯ ಅರಿತು ಕಾಳಿಂಗನನ್ನು ಕೈಬಿಡುವ ಮೂಲಕ ಬಚಾವ್ ಆಗಿದ್ದಾರೆ. ಅಂತೂ ಕೊನೆಗೂ ಛಲಬಿಡದೆ ಕಾಳಿಂಗನನ್ನು ಪೈಪ್ ಒಳಗೆ ಸೇರಿಸಲು ಯಶಸ್ವಿಯಾಗಿ, ಚೀಲದಲ್ಲಿ ತುಂಬಿಸಿ ಕಾಡಿಗೆ ಬಿಟ್ಟಿದ್ದಾರೆ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.