ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿಯಿರುವ 75 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇಮಕ
Team Udayavani, Jul 9, 2022, 5:44 PM IST
ಬೆಂಗಳೂರು: ರಾಜ್ಯದ ವಿವಿಧ ನ್ಯಾಯಾಲಯಗಳಿಗೆ 75 ಸಿವಿಲ್ ನ್ಯಾಯಾಧೀಶರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ರಾಜ್ಯಪಾಲರ ನೇಮಕಾತಿ ಆದೇಶದಂತೆ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ. ವೆಂಕಟೇಶ್ ನಾಯ್ಕ ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾರೆ. ನೂತನ ಸಿವಿಲ್ ನ್ಯಾಯಾಧೀಶರ ಪ್ರೊಬೇಷನರಿ ಅವಧಿ 2 ವರ್ಷ ಆಗಿರಲಿದೆ.
ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡವರ ಜೇಷ್ಠತೆಯನ್ನು ಹೈಕೋರ್ಟ್ನ ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಮಿತಿಯ 2022ರ ಮಾ.10 ಅಧಿಸೂಚನೆಯಂತೆ ನಿರ್ವಹಿಸಲಾಗುತ್ತದೆ.
ಸಿದ್ರಾಮರೆಡ್ಡಿ, ಸವಿತಾ ನಿಂಗಪ್ಪ ಮುಕ್ಕಲ್, ನಿರುಪಮಾ ರೇಣಕಪ್ಪ ದಂಗ್, ಸುಕೀತ ಎಸ್.ಹಡ್ಲಿ, ಎಸ್.ಆರ್. ನಂದಿನಿ ಆರ್.ಶಿಶಿರಾ, ಜೆ.ಚೈತ್ರಾ, ಎಚ್.ಪಿ.ಚರಿತಾ, ಸ್ನೇಹಾ ಪಾಟೀಲ್, ಚಂದ್ರಶೇಖರ್ ಅಲಬೂರ್, ಎ.ವಿಶ್ವನಾಥ, ಮಾನಸ ಶೇಖರ್, ವಿ.ಶೃತಿ, ಆರ್.ಸಹನಾ, ಬಿ.ಎಂ.ಮೋಹಿತ್, ಎಂ.ಕಾವೇರಮ್ಮ, ವೀರೇಶ್ ಹಿರೇಮಠ್, ಅರ್ಷದ್ ಅನ್ಸಾರಿ, ಅರ್ಪಿತಾ, ಎಚ್.ಆರ್.ಶಿವಣ್ಣ, ಆರ್.ಅಪರ್ಣಾ, ಕೆ.ಪಿ.ಸಿದ್ದಪ್ಪಾಜಿ, ಪಲ್ಲವಿ ಆದಿನಾಥ್ ಪಾಟೀಲ್, ಬಿ.ಆರ್.ಹನುಮಂತರಾಯಪ್ಪ, ಎಚ್.ದೇವದಾಸ್, ಅಭಿನಯ್, ಕೆಂಚನಗೌಡ ಪಾಟೀಲ್, ಶ್ವೇತಾ ಪಾಟೀಲ್, ಎಲ್.ಸುಮಲತಾ, ಪಿ.ಎಂ.ಮೇಧಾ, ಶ್ಯಾಮ ಶ್ರೀವತ್ಸಾ, ವಿ.ಹಂಸಾ.
ಇದನ್ನೂ ಓದಿ :ಹೊಸಪೇಟೆ: ತುಂಗಭದ್ರಾ ಜಲಾಶಯ ಭರ್ತಿಗೆ ಕ್ಷಣಗಣನೆ;ಯಾವುದೇ ಕ್ಷಣದಲ್ಲಿ ಹೆಚ್ಚುವರಿ ನೀರು ನದಿಗೆ
ಎಂ.ಶೃತಿ, ಈರಣ್ಣ ಹುಣಸಿಕಟ್ಟಿ, ಎಚ್.ಜಿ.ಹರೀಶ್ ಸಿಂಗ್, ಸಂಜಯ್ ಎಂ.ಮಲ್ಲಿಕಾರ್ಜುನಯ್ಯ, ದತ್ತ ಕುಮಾರ್ ಜವಾಲ್ಕರ್, ಎಚ್.ಡಿ.ಶ್ರೀಧರ, ಅರ್ಪಿತಾ ಬಿ.ಬೆಲ್ಲದ್, ವಿಶಾಲಾಕ್ಷಿ, ಎಸ್. ತೇಜಸ್ ಕಮಾರ್, ಸಿ.ಆರ್.ಅಕ್ಷತಾ, ಎಂ.ಸುಷ್ಮಾ, ಲಕ್ಷ್ಮೀ ಭವಾನಿ ಶಂಕರಪ್ಪ, ಅಮ್ರೀನ್ ಸುಲ್ತಾನ, ಬಸವರಾಜ್, ಎಚ್.ಕೆ. ವಿಜಯ ಲಕ್ಷ್ಮೀ, ಜಿ.ಮಹಾಲಕ್ಷ್ಮೀ, ಆರ್.ಸಿ.ಕೋಮಲಾ, ಕೆ.ವಿ.ಅರ್ಪಿತಾ, ಜೆ.ಶ್ವೇತಾ, ವಜ್ರೇಶ, ಜ್ಯೋತಿ ಅಶೋಕ್ ಪತ್ತಾರ್, ಆರ್.ತೇಜಶ್ರೀ, ರಾಹುಲ್ ಚಂಭಾರ್, ವೀಣಾ ಕೊಲೇಕರ್, ಎಸ್.ಟಿ. ನಟರಾಜ್, ಪಿ.ಮಮತಾ, ಎಂ.ರಘು, ಎಂ.ಧನಲಕ್ಷ್ಮೀ, ಜಾಯ್ಲಿನ್ ಮೆಂಡೋನ್ಸಾ, ಎಚ್.ವಿ. ಸವಿತಾರಾಣಿ, ಜ್ಯೋತಿ ಬಿ.ಕಗಿನಕರ್, ಮುದುಕಪ್ಪ ಓಡಾನ್, ಪಿ.ಮದನ್, ಕೆ.ಎಸ್. ಶೃತಿ, ಜಿ.ಬಿ.ರಂಜಿತಾ, ಟಿ.ಎಚ್. ವಿಜಯೇಂದ್ರ, ಅನಿತಾ ಸಾಲಿ, ಯೋಗೇಂದ್ರ ಶೆಟ್ಟಿ, ಎಸ್.ಕೆ.ರಂಜಿತಾ, ಬಸವರಾಜ್, ಸುನೀತಾ, ಇಸ್ಮಾಯಿಲ್ ಜಬೀವುಲ್ಲಾ, ಸಿ.ಎಸ್. ರಾಹೇಲಾ ಸಬಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ
PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ
Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Talk Fight: ಯಾರು ಏನೇ ಅಂದ್ರೂ ಬಿಜೆಪಿ ಕಾರ್ಯಕರ್ತರು ನನ್ನ ಒಪ್ಪಿದ್ದಾರೆ: ವಿಜಯೇಂದ್ರ
Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.