![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Nov 6, 2019, 3:00 AM IST
ಮಡಿಕೇರಿ: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಎರಡು ವರ್ಷ ಮುಂಗಾರಿನ ಭಾರೀ ಮಳೆ ಹಲವು ಸಂಕಷ್ಟಗಳನ್ನು ಉಂಟುಮಾಡಿದ್ದರೆ, ಈಗ ಮಳೆ ಕ್ಷೀಣಿಸುತ್ತಿರುವ ಹಂತದಲ್ಲೇ ಭಾಗಮಂಡಲ ಸಮೀಪದ ಪೇರೂರು ಗ್ರಾಮದಲ್ಲಿ ವಿಚಿತ್ರ ಶಬ್ದ ನೆಲದಾಳದಿಂದ ಕೇಳಿ ಬಂದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.
ಬಲ್ಲಮಾವಟಿ ಗ್ರಾಪಂ ವ್ಯಾಪ್ತಿಯ ಪೇರೂರು ಗ್ರಾಮದಲ್ಲಿ ನೆಲದಾಳದಿಂದ ಭಾರೀ ಸದ್ದು ಕೇಳಿ ಬಂದು ಮತ್ತೆ ಅನಾಹುತ ಸಂಭವಿಸಬಹುದೇ ಎನ್ನುವ ಆತಂಕ ಮೂಡಿದೆ. ಇದೇ ರೀತಿಯ ಘಟನೆ ಅಯ್ಯಂಗೇರಿ ಗ್ರಾಮ ವ್ಯಾಪ್ತಿಯಲ್ಲೀ ಇತ್ತೀಚೆಗೆ ಸಂಭವಿಸಿತ್ತು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಂಟಾದ ಭೂಮಿಯ ಬಿರುಕುಗಳ ತಪಾಸಣೆಗೆಂದು ಆಗಮಿಸಿದ್ದ ಭೂ ವಿಜ್ಞಾನಿಗಳ ತಂಡ, ಕೊಡಗಿನಲ್ಲಿ ಭಾರೀ ಮಳೆಯಿಂದ ಈ ಎಲ್ಲ ವಿಕೋಪಗಳು ಸಂಭವಿಸುತ್ತಿರುವ ಬಗ್ಗೆ ಮಾಹಿತಿ ನೀಡಿತ್ತು.
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.