![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jan 16, 2022, 8:45 PM IST
ಸಾಕುನಾಯಿ ಹಾಗೂ ಮಾಲೀಕನ ನಡುವಿನ ಬಾಂಧವ್ಯದ ಕಥೆಗಳನ್ನು ನೋಡಿರುತ್ತೀರಿ. ಆದರೆ, ಇದು ಸಾಕು ಬೆಕ್ಕಿನ ಕಥೆ. ಸರ್ಬಿಯಾದ ಮಾಜಿ ಮುಫ್ತಿ(ಧರ್ಮಗುರು) ಶೇಖ್ ಮುವಾಮೆರ್ ಜುಕೋರ್ಲಿ ಅವರ ಬೆಕ್ಕು ಎರಡೂವರೆ ತಿಂಗಳಿಂದಲೂ ಅವರ ಸಮಾಧಿಯನ್ನು ಬಿಟ್ಟು ಅಲುಗಾಡಿಲ್ಲ.
2021ರ ನ.6ರಂದು ಶೇಖ್ ಮೃತಪಟ್ಟಿದ್ದು, ಅಂದಿನಿಂದಲೂ ಅವರ ಸಮಾಧಿ ಮೇಲೆಯೇ ಈ ಬೆಕ್ಕು ಕುಳಿತಿದೆ.
ಈಗಂತೂ ಸೆರ್ಬಿಯಾದಲ್ಲಿ ವಿಪರೀತ ಚಳಿಯಿದೆ. ಸಮಾಧಿಯು ಹಿಮದಿಂದ ಮುಳುಗಿದ್ದರೂ ಬೆಕ್ಕು ಮಾತ್ರ ಮಿಸುಕಾಡದೇ ಕುಳಿತಿರುವ ಫೋಟೋ ವೈರಲ್ ಆಗಿದೆ.
Update: His Cat is still there… https://t.co/frwD8H1S2K pic.twitter.com/Lfq4eRHCiR
— Lavader (@LavBosniak) January 10, 2022
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.