ಟ್ರಂಪ್ಗೆ ಸ್ನೋಡೆನ್ರನ್ನು ಗಿಫ್ಟ್ ಕೊಡುವುದೇ ರಷ್ಯಾ?
Team Udayavani, Feb 13, 2017, 3:45 AM IST
ಮಾಸ್ಕೋ: ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿ, ಬಳಿಕ ಜೈಲು ಶಿಕ್ಷೆಗೆ ಹೆದರಿ ರಷ್ಯಾದಲ್ಲಿ ಆಶ್ರಯ ಪಡೆದಿರುವ ಮಾಹಿತಿದಾರ ಎಡ್ವರ್ಡ್ ಸ್ನೋಡೆನ್ಗೆ ಇದೀಗ ಭಾರಿ ಸಂಕಷ್ಟ ಎದುರಾಗಿದೆ.
ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಷ್ಯಾವು, ಟ್ರಂಪ್ಗೆ ಉಡುಗೊರೆಯಾಗಿ ಸ್ನೋಡೆನ್ರನ್ನು ಹಸ್ತಾಂತರಿಸಲು ಚಿಂತನೆ ನಡೆಸುತ್ತಿದೆ. ಹೀಗೆಂದು ಅಮೆರಿಕದ ಇಬ್ಬರು ಪ್ರಮುಖ ಅಧಿಕಾರಿಗಳು ಹೇಳಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ಜತೆ ಸ್ನೇಹ ಸಾಧಿಸಿರುವ ಪುಟಿನ್ ಆಡಳಿತವು, ಸ್ನೋಡೆನ್ರನ್ನು ಹಸ್ತಾಂತರಿಸುವ ಮೂಲಕ ಟ್ರಂಪ್ರ ಒಲವು ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.
ಈ ಹಿಂದೆಯೇ ಟ್ರಂಪ್ ಅವರು, “ಸ್ನೋಡೆನ್ ಒಬ್ಬ ಭಯಾನಕ ದ್ರೋಹಿ. ಆತನು ನಮ್ಮ ಕೈಗೆ ಸಿಕ್ಕಿದರೆ ಗಲ್ಲಿಗೇರಿಸುತ್ತೇವೆ,’ ಎಂದಿದ್ದರು. ಹೀಗಾಗಿ, ಈಗ ರಷ್ಯಾ ಸ್ನೋಡೆನ್ರನ್ನು ಅಮೆರಿಕಕ್ಕೆ ಒಪ್ಪಿಸಿದರೆ, ಮರಣದಂಡನೆ ಅಲ್ಲದಿದ್ದರೂ ಜೈಲು ಶಿಕ್ಷೆಯಂತೂ ಖಚಿತವಾಗಲಿದೆ.
ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿ, ಬಳಿಕ ಜೈಲು ಶಿಕ್ಷೆಗೆ ಹೆದರಿ ರಷ್ಯಾದಲ್ಲಿ ಆಶ್ರಯ ಪಡೆದಿರುವ ಮಾಹಿತಿದಾರ ಎಡ್ವರ್ಡ್ ಸ್ನೋಡೆನ್ಗೆ ಇದೀಗ ಭಾರಿ ಸಂಕಷ್ಟ ಎದುರಾಗಿದೆ.
ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಷ್ಯಾವು, ಟ್ರಂಪ್ಗೆ ಉಡುಗೊರೆಯಾಗಿ ಸ್ನೋಡೆನ್ರನ್ನು ಹಸ್ತಾಂತರಿಸಲು ಚಿಂತನೆ ನಡೆಸುತ್ತಿದೆ. ಹೀಗೆಂದು ಅಮೆರಿಕದ ಇಬ್ಬರು ಪ್ರಮುಖ ಅಧಿಕಾರಿಗಳು ಹೇಳಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ಜತೆ ಸ್ನೇಹ ಸಾಧಿಸಿರುವ ಪುಟಿನ್ ಆಡಳಿತವು, ಸ್ನೋಡೆನ್ರನ್ನು ಹಸ್ತಾಂತರಿಸುವ ಮೂಲಕ ಟ್ರಂಪ್ರ ಒಲವು ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.
ಈ ಹಿಂದೆಯೇ ಟ್ರಂಪ್ ಅವರು, “ಸ್ನೋಡೆನ್ ಒಬ್ಬ ಭಯಾನಕ ದ್ರೋಹಿ. ಆತನು ನಮ್ಮ ಕೈಗೆ ಸಿಕ್ಕಿದರೆ ಗಲ್ಲಿಗೇರಿಸುತ್ತೇವೆ,’ ಎಂದಿದ್ದರು. ಹೀಗಾಗಿ, ಈಗ ರಷ್ಯಾ ಸ್ನೋಡೆನ್ರನ್ನು ಅಮೆರಿಕಕ್ಕೆ ಒಪ್ಪಿಸಿದರೆ, ಮರಣದಂಡನೆ ಅಲ್ಲದಿದ್ದರೂ ಜೈಲು ಶಿಕ್ಷೆಯಂತೂ ಖಚಿತವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Terrorist Organization: ಹಮಾಸ್ ಉಗ್ರ ನಾಯಕ ಯಾಹ್ಯಾ ಸಿನ್ವರ್ ಹತ್ಯೆ
National Day Celebration: ಬಾಂಗ್ಲಾದೇಶ ಸ್ಥಾಪಕ ಮುಜಿಬುರ್ ಸ್ಮರಣೆಗೆ ಸರಕಾರ ಕೊಕ್
Bangladesh ; ಶೇಖ್ ಹಸೀನಾ ಬಂಧನಕ್ಕೆ ಗಡುವು ವಿಧಿಸಿದ ನ್ಯಾಯಮಂಡಳಿ
Argentina: ಹೋಟೆಲ್ ಬಾಲ್ಕನಿಯ 3ನೇ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಮೃತ್ಯು
Oxford University: ಆಕ್ಸ್ಫರ್ಡ್ ವಿವಿ ಕುಲಪತಿ ಹುದ್ದೆ… ಭಾರತ ಮೂಲದವರು ರೇಸ್ನಲ್ಲಿ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.