![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 30, 2024, 2:14 AM IST
ಒಟ್ಟಾವಾ: ಕೆನಡಾದ ಟೊರಂಟೋದಲ್ಲಿ ಆಯೋಜಿಸ ಲಾಗಿದ್ದ ಸಿಕ್ಖರ ಖಾಲ್ಸಾ ದಿನ ಆಚರಣೆಯಲ್ಲಿ ಖಲಿಸ್ಥಾನಿ ಪರ ಘೋಷಣೆಗಳು ಮೊಳಗಿವೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೋ ಸಭೆಗೆ ಆಗಮಿಸುತ್ತಿ ದ್ದಂತೆಯೇ ಘೋಷಣೆಗಳು ಮುಗಿಲು ಮುಟ್ಟಿವೆ. ಇದೇ ವೇಳೆ ಸಿಕ್ಕಖರ ಹಕ್ಕುಗಳನ್ನು ರಕ್ಷಿಸುವ ವಾಗ್ಧಾನ ವನ್ನೂ ಟ್ರಾಡೋ ನೀಡಿದ್ದಾರೆ.
ಖಾಲ್ಸಾ ಸಂಭ್ರಮಾಚರ ಣೆಯಲ್ಲಿ ಮಾತನಾಡಿರುವ ಟ್ರಾಡೋ “ಕೆನಾಡದ ವೈವಿಧ್ಯತೆಯ ಬಹುದೊಡ್ಡ ಭಾಗ ವಾಗಿ ರುವ ಸಿಕ್ಖರು ರಾಷ್ಟ್ರದ ಶಕ್ತಿಯೂ ಆಗಿದ್ದಾರೆ. ಸಂಸ್ಕೃತಿ, ಸಂಪ್ರದಾಯ ಬೇರೆಯಾದರೂ ಸಿಕ್ಕಖರ ಮೌಲ್ಯ ಮತ್ತು ಕೆನಡಾದ ಮೌಲ್ಯ ಒಂದೇ ಆಗಿರಲಿದೆ’ ಎಂದಿದ್ದಾರೆ. ಇದೇ ವೇಳೆ ಖಲಿಸ್ಥಾನ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಕೆನಡಾ ರಾಯಭಾರಿಯನ್ನು ಕರೆಯಿಸಿ ಕೇಂದ್ರ ಪ್ರತಿಭಟನೆ ಸಲ್ಲಿಸಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.